Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪಿಯುಸಿ ಚಿತ್ರ ತೆರೆಗೆ ಬರಲು ಸಿದ್ಧ
ಕಾಲೇಜು ಮೋಜಿನ ಮೆಟ್ಟಿಲಲ್ಲ. ಸರಸ್ವತಿಯ ದೇಗುಲ ಎಂದು ತಿಳಿದು ವಿದ್ಯೆಗೆ ಪ್ರಾಧಾನ್ಯ ನೀಡಿ ವಿದ್ಯಾವಂತರಾಗುವ ಹುಡುಗರ ಹಾಗೂ ವಿದ್ಯಾವಂತರಾಗಿದ್ದರೂ ಪ್ರೀತಿಯ ಬಲೆಯಲ್ಲಿ ಬಿದ್ದು ಜೀವನ ಹಾಳು ಮಾಡಿಕೊಳ್ಳುವ ವಿದ್ಯಾರ್ಥಿಗಳ ವಿಚಾರವನ್ನು ಚಿತ್ರದ ಕಥಾಹಂದರವಾಗಿಸಿ ತೆರೆಯ ಮೇಲೆ ತರುತ್ತಿದ್ದಾರೆ
ನಿರ್ದೇಶಕದ್ವಯರಾದ ಎಸ್.ಆರ್.ಬ್ರದರ್ಸ್. ತಂಡ ಅಪಾರಶ್ರಮವಹಿಸಿ ಪಿ.ಯು.ಸಿ ಪರೀಕ್ಷೆ ಬರೆದಿದ್ದು ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಚಿತ್ರವನ್ನು ವೀಕ್ಷಿಸಿ ಫಲಿತಾಂಶ ನೀಡಬೇಕಾದವರು ಮಹಾಜನತೆ ಎನ್ನುತ್ತಾರೆ ನಿರ್ಮಾಪಕರು. ಹಂಸಲೇಖಾರ ಶಿಷ್ಯ ರವಿರಾಜ್ ಪ್ರಥಮ ಸಂಗೀತ ನಿರ್ದೇಶನದಲ್ಲೇ ಕೇಳುಗರ ಮನಗೆದಿದ್ದಾರೆ. ಈಗಾಗಲ್ಲೇ ಬಿಡುಗಡೆಯಾಗಿರುವ ಚಿತ್ರದ ಧ್ವನಿಸುರುಳಿಗಳು ಜನಪ್ರಿಯವಾಗಿದೆ.
ಅಭಯಜ್ಯೋತಿ
ಸಿನಿ
ಕ್ರಿಯೇಷನ್ಸ್
ಲಾಂಛನದಲ್ಲಿ
ಶರಣೇಗೌಡ
ಬಿ
ಪಾಟೀಲ್
ನಿರ್ಮಿಸಿ,
ಎಸ್.ಆರ್.ಬ್ರದರ್ಸ್
ಕತೆ,
ಚಿತ್ರಕತೆ
ಬರೆದು
ನಿರ್ದೇಶಿಸಿರುವ
ಪಿ
ಯು
ಸಿ
ಕನಸಿನ
ಖಜಾನೆ.
ರವಿರಾಜ್
ಸಂಗೀತ,
ಸುರೇಶ್ಬಾಬು
ಛಾಯಾಗ್ರಹಣ,
ಪ್ರಕಾಶ್
ಸಂಕಲನ,
ಮದನ್ಹರಿಣಿ,
ಚಿನ್ನಿಪ್ರಕಾಶ್
ನೃತ್ಯ,
ರವಿವರ್ಮ
ಸಾಹಸ,
ಸೋಮನಾಥ್
ಸಹನಿರ್ದೇಶನ,
ಕೆ.ವಿ.ಮಂಜಯ್ಯ
ಅವರ
ನಿರ್ಮಾಣನಿರ್ವಹಣೆಯಿರುವ
ಚಿತ್ರದ
ತಾರಾಬಳಗದಲ್ಲಿ
ಚೇತನ್ಚಂದ್ರ,
ಹರ್ಷಿಕಾಪೂರ್ಣಚ್ಚ,
ಚರಿಷ್ಮಾ,
ಅವಿನಾಶ್,
ವಿನಯಾಪ್ರಕಾಶ್,
ರಾಮಕೃಷ್ಣ,
ಸಾಧುಕೋಕಿಲಾ
ಮುಂತಾದವರಿದ್ದಾರೆ.
(ದಟ್ಸ್
ಕನ್ನಡ
ಸಿನಿವಾರ್ತೆ)