For Quick Alerts
For Daily Alerts
Don't Miss!
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- News ಲೋಕಸಭಾ ಚುನಾವಣೆ 2ನೇ ಹಂತದ ಬಹಿರಂಗ ಪ್ರಚಾರಕ್ಕೆ ನಾಳೆ ತೆರೆ; ಮನೆ ಮನೆ ಪ್ರಚಾರಕ್ಕೆ ಅವಕಾಶ
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಲಾಭದಲ್ಲಿ ಈ ಕೃಷ್ಣಪ್ಪನ ಮೊಗ್ಗಿನ ಮನಸು
News
oi-Staff
By *ಜಯಂತಿ
|
ಅವರು ಹೇಳಿದ್ದಿಷ್ಟು: ನಾನು ಹೊಸ ಸಿನಿಮಾ ಮಾಡ್ತಿದ್ದೇನೆ. ದೀಪಕ್ ಆರ್ಯನ್ ಅದರ ನಾಯಕ. ಈ ಸಲ ಆಕ್ಷನ್ ಸಿನಿಮಾ ಮಾಡ್ತಿದ್ದೇನೆ. ನಾಯಕಿಗಾಗಿ ಹುಡುಕಾಟ ನಡೆದಿದೆ. ಫೆಬ್ರುವರಿಯಲ್ಲಿ ಸೆಟ್ಟೇರೋದು ಖರೆ. ಮಾತೃಭೂಮಿ ಸಿನಿಮಾದ ಬಜೆಟ್ ಜಾಸ್ತಿ ಅನ್ನೊ ಕಾರಣಕ್ಕೆ ಪೆಂಡಿಂಗ್ನಲ್ಲಿದೆ. ಅವರು ಮಾಡ್ತಾರೋ ಬಿಡ್ತಾರೋ ಗೊತ್ತಿಲ್ಲ'.
ಅದು ಸರಿ, ಮೊಗ್ಗಿನ ಮನಸ್ಸು' ಎಷ್ಟು ಲಾಭ ತಂದಿತು ಅಂತ ಕೇಳಿದಾಗ, ಶಶಾಂಕ್ ಮಾತಿಗೆ ಅಲ್ಪವಿರಾಮ. ಯಾವ ನಿರ್ಮಾಪಕರು ಹಣ ಎಷ್ಟು ಬಂತು ಅಂತ ಸರಿಯಾಗಿ ಹೇಳ್ತಾರೆ ಹೇಳಿ? ಕಸ್ತೂರಿ ಚಾನೆಲ್ನವರಿಗೆ ಸಿನಿಮಾ ಹಕ್ಕು 70 ಲಕ್ಷ ರೂಪಾಯಿಗೆ ಮಾರಾಟವಾಗಿದ್ದಂತೂ ನನಗೆ ಗೊತ್ತು. ಡಿವಿಡಿ ರೈಟ್ನಿಂದ ಏನಿಲ್ಲವೆಂದರೂ 15 ಲಕ್ಷ ಬರೋದು ಗ್ಯಾರಂಟಿ. ಅಲ್ಲಿಗೆ ಎಷ್ಟು ಲಾಭ ಅಂತ ನೀವೇ ಊಹಿಸಬಹುದು' ಅಂತ ಕ್ಲೂ ಕೊಟ್ಟರು ಶಶಾಂಕ್. ಎಂಬಲ್ಲಿಗೆ ಇ.ಕೃಷ್ಣಪ್ಪ ನಿರ್ಮಾಣದ ಎರಡನೇ ಚಿತ್ರವೂ ದುಡ್ಡು ಮಾಡಿದೆ ಎಂದಾಯಿತು!
ಎರಡೂವರೆ ತಾಸು ಅರಳುವ ಮೊಗ್ಗಿನಮನಸು
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಕನ್ನಡ ಸಿನಿಮಾ kannada movies ಈ.ಕೃಷ್ಣಪ್ಪ ಮೊಗ್ಗಿನ ಮನಸು ಶಶಾಂಕ್ ಮಾತೃಭೂಮಿ moggina manasu e krishnappa shashank mathru bhoomi
Tuesday, December 30, 2008, 13:04 Story first published: Tuesday, December 30, 2008, 13:04 [IST]
Other articles published on Dec 30, 2008