2003 : ಮೊದಲಿಗೆ ಅಮ್ಮ , ಕೊನೆಯಲ್ಲಿ ಆಚಾರ್ಯ
- ದಟ್ಸ್ಕನ್ನಡ ಬ್ಯೂರೊ
ಸಿನಿಮಾ ಪತ್ರಕರ್ತ, ಮನೋಹರ ತೋಳಹುಣಸೆ ಅವರ ಸಾವು ಪತ್ರಿಕಾಸಮೂಹದಲ್ಲಿ ಮಾತ್ರವಲ್ಲದೆ ಸಿನಿಮಾರಂಗದಲ್ಲೂ ಸುದ್ದಿಯಾದದ್ದು ವಿಶೇಷ. ಇದೇ ಸಂದರ್ಭದಲ್ಲಿ ರೂಪುಗೊಂಡ ಸಿನಿಮಾ ಪತ್ರಕರ್ತರ ಒಕ್ಕೂಟ- ‘ಬಳಗ’ (ಅಧ್ಯಕ್ಷ -ಜೋಗಿ, ಉಪಾಧ್ಯಕ್ಷ- ಎಸ್ಕೆ.ಶಾಮಸುಂದರ), ನಿಧಿ ಸಂಗ್ರಹಿಸುವ ಮೂಲಕ ತೋಳಹುಣಸೆ ಕುಟುಂಬಕ್ಕೆ ನೆರವಾದದ್ದು ಜನಮೆಚ್ಚುಗೆ ಪಡೆದ ಕಾರ್ಯಕ್ರಮ.
ಭೌತಿಕವಾಗಿ ನಮ್ಮನ್ನಗಲಿದ ಸಿನಿ ಚೇತನಗಳು....
- ಪ್ರಸಿದ್ಧ ಸಂಗೀತ ನಿರ್ದೇಶಕ ಹಾಗೂ ಕೊಳಲು ವಾದಕ ಗುಣಸಿಂಗ್.
- ಕಿರುತೆರೆ ಹಾಗೂ ಬೆಳ್ಳಿತೆರೆ ನಟ ವೆಂಕಿ.
- ಹಿರಿಯ ನಿರ್ಮಾಪಕ ವಿಕ್ರಂ ಶ್ರೀನಿವಾಸ್.
- ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ವಿಜೇತ ನಿರ್ದೇಶಕ ವಿ.ಸೋಮಶೇಖರ್.
- ಕಲಾವಿದೆ ಮಹಾಲಕ್ಷ್ಮಿ.
- ಹಿರಿಯ ನಿರ್ದೇಶಕ ಎಸ್.ಕೆ.ಚಾರಿ.
- ನಿರ್ದೇಶಕ ಬಸವರಾಜ್ ಕೆಸ್ತೂರ್.
Post your views
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications