Don't Miss!
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- News Siddaramaiah: ಹುಬ್ಬಳ್ಳಿಯ ನೇಹಾ ಹಿರೇಮಠ ನಿವಾಸಕ್ಕೆ ಸಿಎಂ ಭೇಟಿ: ಸಿದ್ದರಾಮಯ್ಯ ಕೊಟ್ಟ ಭರವಸೆ ಏನು?
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ವಾರ ರಿಲೀಸ್ ಆಗುತ್ತಿರುವ ಕನ್ನಡ ಚಿತ್ರಗಳು ಯಾವುದು?
ಸ್ಯಾಂಡಲ್ ವುಡ್ ನಲ್ಲಿ ಈ ವಾರ ವಿಭಿನ್ನ, ವಿಶೇಷವಾದ 4 ಸಿನಿಮಾಗಳು ಚಿತ್ರಮಂದಿರಕ್ಕೆ ಲಗ್ಗೆಯಿಡುತ್ತಿದೆ. ಲವ್, ಆಕ್ಷನ್, ಸಸ್ಪೆನ್ಸ್ ಥ್ರಿಲ್ಲರ್, ಹೀಗೆ ಎಲ್ಲ ರೀತಿಯ ಅಂಶಗಳನ್ನ ಹೊಂದಿರುವ ಚಿತ್ರಗಳು ಪ್ರೇಕ್ಷಕರನ್ನ ರಂಜಿಸಲು ಬರುತ್ತಿದೆ.
ಈಗಾಗಲೇ ಟ್ರೈಲರ್ ಮತ್ತು ಹಾಡುಗಳ ಮೂಲಕ ಈ ಸಿನಿಮಾಗಳು ಕನ್ನಡ ಅಭಿಮಾನಿಗಳ ಗಮನ ಸೆಳೆದಿದೆ.
ಹಾಗಿದ್ರೆ, ಈ ವಾರ ಗಾಂಧಿನಗರಕ್ಕೆ ಎಂಟ್ರಿ ಕೊಡ್ತಿರುವ 4 ಚಿತ್ರಗಳು ಯಾವುದು? ಆ ಚಿತ್ರಗಳ ವಿಶೇಷತೆ ಏನು ಎಂಬುದು ಮುಂದೆ ನೀಡಲಾಗಿದೆ. ಮುಂದೆ ಓದಿ.....
ಚಿತ್ರ: ಒನ್ಸ್ ಮೋರ್ ಕೌರವ
ನಿರ್ದೇಶಕ:
ಮಹೇಂದರ್
ಕಲಾವಿದರು:
ನರೇಶ್
ಗೌಡ,
ಅನುಷಾ
ರಂಗನಾಥ್
ಪ್ರಮುಖ
ಪಾತ್ರದಲ್ಲಿ
ಅಭಿನಯ
ತಾಂತ್ರಿಕ
ತಂಡ:
ಶ್ರೀಧರ್
ವಿ
ಸಂಭ್ರಮ್
ಸಂಗೀತ,
ಕೃಷ್ಣಕುಮಾರ್
ಛಾಯಾಗ್ರಹಣ
ಚಿತ್ರದ
ವಿಶೇಷ:
ಸುಮಾರು
19
ವರ್ಷಗಳ
ಹಿಂದೆ
ಬಿಡುಗಡೆಯಾಗಿದ್ದ
'ಕೌರವ'
ಚಿತ್ರವನ್ನ
ನೆನಪಿಸುತ್ತಿದೆ
'ಒನ್ಸ್
ಮೋರ್
ಕೌರವ'.
ಹಳ್ಳಿ
ಸೊಗಡಿನ
ಜೊತೆ
ಇತ್ತೀಚಿನ
ಟ್ರೆಂಡ್
ಗೆ
ತಕ್ಕ
ಸಿನಿಮಾ.
ಚಿತ್ರ: ಹಾಲು-ತುಪ್ಪ
ನಿರ್ದೇಶಕ:
ಶಶಾಂಕ
ರಾಜ್
ಕಲಾವಿದರು:
'ತಿಥಿ'
ಖ್ಯಾತಿಯ
ಸೆಂಚುರಿಗೌಡ,
ಗಡ್ಡಪ್ಪ,
ಪವನ್
ಸೂರ್ಯ,
ಸಂಹಿತಾ
ವಿನ್ಯ
ಮತ್ತು
ಇತರರು
ತಾಂತ್ರಿಕ
ತಂಡ:
ಆರ್.ವಿ.ನಾಗೇಶ್ವರರಾವ್
ಛಾಯಾಗ್ರಹಣ,
ಇಂದ್ರಸೇನಾ
ಸಂಗೀತ
ಚಿತ್ರದ
ವಿಶೇಷ:
ಗಡ್ಡಪ್ಪ
ಮತ್ತು
ಸೆಂಚುರಿಗೌಡ
ಕಾಂಬಿನೇಷನ್.
ಕಾಮಿಡಿ
ಎಂಟರ್
ಟೈನ್
ಮೆಂಟ್
ಮನರಂಜನೆ
ಚಿತ್ರ: ಜಾಲಿ ಬಾರು ಪೋಲಿ ಹುಡುಗರು
ನಿರ್ದೇಶಕ:
ಶ್ರೀಧರ್
(ಕಾರಂಜಿ
ಸಿನಿಮಾ)
ಕಲಾವಿದರು:
ಮದರಂಗಿ
ಕೃಷ್ಣ,
ಚಿಕ್ಕಣ್ಣ,
ಮಾನಸಿ,
ಜಹಾಂಗೀರ್,
ವೀಣಾಸುಂದರ್,
ಮೈಕೋ
ನಾಗರಾಜ್
ಪ್ರಮುಖಪಾತ್ರಗಳಲ್ಲಿ
ನಟಿಸಿದ್ದಾರೆ.
ತಾಂತ್ರಿಕ
ತಂಡ:
ವೀರಸಮರ್ಥ್
ಸಂಗೀತ
ಸಂಯೋಜನೆ,
ವಿಷ್ಣುವರ್ಧನ್
ಛಾಯಾಗ್ರಹಣ
ಚಿತ್ರದ
ವಿಶೇಷ:
ಮದರಂಗಿ
ಕೃಷ್ಣ
ನಾಯಕ
ನಟ.
ಕಾಮಿಡಿ
ಎಂಟರ್
ಟೈನ್
ಮೆಂಟ್
ಸಿನಿಮಾ
ಚಿತ್ರ; ನಿಶ್ಯಬ್ದ-೨
ನಿರ್ದೇಶಕ:
ದೇವರಾಜ್
ಕುಮಾರ್
(ಡೇಂಜರ್
ಜೋನ್
ಸಿನಿಮಾ)
ಕಲಾವಿದರು:
ರೂಪ್
ಶೆಟ್ಟಿ,
ಆರಾಧ್ಯ
ಶೆಟ್ಟಿ,
ಅವಿನಾಶ್,
ಪೆಟ್ರೋಲ್
ಪ್ರಸನ್ನ,
ಚಿತ್ರದ
ಪ್ರಮುಖ
ತಾರಾಬಳಗದಲ್ಲಿದ್ದಾರೆ.
ತಾಂತ್ರಿಕ
ತಂಡ:
ವೀನಸ್
ಮೂರ್ತಿ
ಅವರ
ಛಾಯಾಗ್ರಹಣ,
ಸತೀಶ್
ಆರ್ಯನ್
ಸಂಗೀತ
ಚಿತ್ರದ
ವಿಶೇಷ:
ಡೇಂಜರ್
ಜೋನ್
ರೀತಿಯಲ್ಲಿ
ಸಸ್ಪೆನ್ಸ್
ಥ್ರಿಲ್ಲಿಂಗ್
ಸಿನಿಮಾ
ಇದಾಗಿರುತ್ತೆ
ಎನ್ನುವ
ನಿರೀಕ್ಷೆ.