Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
63ನೇ ಫಿಲಂಫೇರ್ ಪ್ರಶಸ್ತಿ: ರಂಗಿತರಂಗ 6 ವಿಭಾಗಗಳಲ್ಲಿ ಸ್ಪರ್ಧೆ
ಸೈಮಾ ಪ್ರಶಸ್ತಿ ನಾಮಾಂಕಿತ ಪಟ್ಟಿಯಂತೆ 63ನೇ ಫಿಲಂಫೇರ್ ಪ್ರಶಸ್ತಿ ಪಟ್ಟಿಯ ರೇಸಿನಲ್ಲೂ ಕನ್ನಡದ ಉತ್ತಮ ಚಿತ್ರಗಳು ಸ್ಪರ್ಧಿಗಿಳಿದಿವೆ. ಅನೂಪ್ ಭಂಡಾರಿ ನಿರ್ದೇಶನದ 'ರಂಗಿತರಂಗ' ಚಿತ್ರ ಅತಿ ಹೆಚ್ಚು ವಿಭಾಗದಲ್ಲಿ ಸ್ಪರ್ಧೆಯಲ್ಲಿರುವುದು ವಿಶೇಷ. ವಿವಿಧ ವಿಭಾಗಗಳಲ್ಲಿ ಒಟ್ಟು 6 ನಾಮಿನೇಷನ್ ಪಡೆದುಕೊಂಡಿದೆ.
ಈ ಬಾರಿ ಫಿಲಂ ಫೇರ್ ಪ್ರಶಸ್ತಿ ಪಟ್ಟಿಯಲ್ಲಿ ಶ್ರೇಷ್ಠ ಚಿತ್ರ ವಿಭಾಗದಲ್ಲಿ ಅಷ್ಟೇ ಅಲ್ಲದೆ, ನಿರ್ದೇಶಕ, ಪೋಷಕ ನಟ, ಪೋಷಕ ನಟಿ, ಸಂಗೀತ, ಗಾಯಕಿ ವಿಭಾಗದಲ್ಲಿ ರಂಗಿ ತರಂಗ ನಾಮಾಂಕಿತಗೊಂಡಿದೆ. [ಫಿಲಂಫೇರ್ ಪ್ರಶಸ್ತಿ - ಯಶ್ ಮತ್ತು ಶ್ವೇತಾ ಶ್ರೀವಾತ್ಸವ್ ಬೆಸ್ಟ್.!]
ಸೈಮಾ-ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್ಸ್ (SIIMA) ಐದನೇ ಆವೃತ್ತಿ ನಾಮಾಂಕಿತ ಪಟ್ಟಿಯಲ್ಲಿ ದುನಿಯಾ ಸೂರಿ ಅವರ 'ಕೆಂಡಸೆಂಪಿಗೆ', ಅನೂಪ್ ಭಂಡಾರಿ ಅವರ 'ರಂಗಿತರಂಗ' ತಲಾ 10 ವಿಭಾಗದಲ್ಲಿ ಸ್ಪರ್ಧೆಗೆ ಆಯ್ಕೆಯಾಗಿವೆ. ಈಗ ಫಿಲಂಫೇರ್ ಪ್ರಶಸ್ತಿ ರೇಸಿನಲ್ಲೂ ಈ ಎರಡು ಚಿತ್ರಗಳು ಸದ್ದು ಮಾಡುತ್ತಿವೆ. [ಸೈಮಾ ಪ್ರಶಸ್ತಿ ರೇಸ್: ಕೆಂಡಸಂಪಿಗೆ, ರಂಗಿತರಂಗ ಚಿತ್ರದ್ದೇ ಹವಾ!]
ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳಿಗಾಗಿ ನೀಡುವ ಈ ಪ್ರಶಸ್ತಿ ಪ್ರದಾನ ಸಮಾರಂಭದ ವಿವರಗಳು ಸದ್ಯಕ್ಕೆ ಸಿಕ್ಕಿಲ್ಲ. ಯಾರು ಯಾರು ಪ್ರಶಸ್ತಿ ರೇಸ್ ನಲ್ಲಿದ್ದಾರೆ ಮುಂದಿನ ಸ್ಲೈಡ್ ಗಳಲ್ಲಿ ನೋಡಿ...
ಶ್ರೇಷ್ಠ ಚಿತ್ರ
*
ಆಟಗಾರ
*
ಕೃಷ್ಣಲೀಲಾ
*
ಮೈತ್ರಿ
*
ರಣವಿಕ್ರಮ
*
ರಂಗಿತರಂಗ
ಶ್ರೇಷ್ಠ ನಿರ್ದೇಶಕ
*
ಅನೂಪ್
ಭಂಡಾರಿ-
ರಂಗಿತರಂಗ
*
ಕೆಎಂ
ಚೈತನ್ಯ-ಆಟಗಾರ
*
ಪವನ್
ಒಡೆಯರ್-ರಣವಿಕ್ರಮ
*
ಶಶಾಂಕ್
-ಕೃಷ್ಣಲೀಲಾ
*
ಸೂರಿ-ಕೆಂಡಸಂಪಿಂಗೆ
ಶ್ರೇಷ್ಠ ನಟ
*
ಅಜಯ್
ರಾವ್-
ಕೃಷ್ಣಲೀಲಾ
*
ಪುನೀತ್
ರಾಜ್
ಕುಮಾರ್-
ರಣವಿಕ್ರಮ
*
ಸಂಚಾರಿ
ವಿಜಯ್-ನಾನು
ಅವನಲ್ಲ
ಅವಳು
*
ಶಿವರಾಜ್
ಕುಮಾರ್-
ವಜ್ರಕಾಯ
*
ಯಶ್-
ಮಾಸ್ಟರ್
ಪೀಸ್
ಶ್ರೇಷ್ಠ ನಟಿ
*
ಮಯೂರಿ-ಕೃಷ್ಣಲೀಲಾ
*
ನಭಾ
ನಟೇಶ್-ವಜ್ರಕಾಯ
*
ಪರೂಲ್
ಯಾದವ್-
ಆಟಗಾರ
*
ರಚಿತಾ
ರಾಮ್-
ರನ್ನ
*
ಶಾನ್ವಿ
ಶ್ರೀವಾಸ್ತವ-
ಮಾಸ್ಟರ್
ಪೀಸ್
ಶ್ರೇಷ್ಠ ಪೋಷಕ ನಟ
*
ಅನಂತ್
ನಾಗ್-ವಾಸ್ತು
ಪ್ರಕಾರ
*
ರಾಮಕೃಷ್ಣ-
ರಾಜರಾಜೇಂದ್ರ
*
ರವಿಶಂಕರ್
-ಆಟಗಾರ
*
ಸಾಯಿಕುಮಾರ್-ರಂಗಿತರಂಗ
*
ಸುಂದರ್-
ನಾನು
ಅವನಲ್ಲ
ಅವಳು
ಶ್ರೇಷ್ಠ ಪೋಷಕ ನಟಿ
*
ಅವಂತಿಕಾ
ಶೆಟ್ಟಿ-
ರಂಗಿತರಂಗ
*
ಚಂದ್ರಿಕಾ-ಕೆಂಡಸಂಪಿಗೆ
*
ಮಧೂ
ಶಾ
-ರನ್ನ
*
ಪಾವನಾ-
ಆಟಗಾರ
*
ಸುಧಾರಾಣಿ-
ವಾಸ್ತುಪ್ರಕಾರ
ಶ್ರೇಷ್ಠ ಸಂಗೀತ
*
ಅನೂಪ್
ಭಂಡಾರಿ-ರಂಗಿತರಂಗ
*
ಅರ್ಜುನ್
ಜನ್ಯ-ವಜ್ರಕಾಯ
*
ಶ್ರೀಧರ್
ವಿ
ಸಂಭ್ರಮ್-ಕೃಷ್ಣಲೀಲಾ
*
ಜೆಸ್ಸಿ
ಗಿಫ್ಟ್
-ಲವ್
ಯೂ
ಆಲಿಯಾ
*
ವಿ
ಹರಿಕೃಷ್ಣ-ರಾಟೆ
ಶ್ರೇಷ್ಠ ಸಾಹಿತ್ಯ
*
ಜಯಂತ್
ಕಾಯ್ಕಿಣಿ-
ನೆನಪೆ
ನಿತ್ಯ
ಮಲ್ಲಿಗೆ
(ಕೆಂಡಸಂಪಿಂಗೆ)
*
ಕವಿರಾಜ್
-ನೀ
ಮುದ್ದಾದ
(ರಥಾವರ)
*
ಪವನ್
ಒಡೆಯರ್
-ಜಗವೇ
ಒಂದು
ರಣರಂಗ
(ರಣವಿಕ್ರಮ)
*
ವಿ
ನಾಗೇಂದ್ರ
ಪ್ರಸಾದ್
-ಎದೆಯಳ್
ಯಾರೋ
ಘಜಲ್
(ಮುದ್ದು
ಮನಸೇ)
*
ಯೋಗರಾಜ್
ಭಟ್
-ಮನೆಗೆ
ನಾಲ್ಕು
ಮೂಲೆ
(ವಾಸ್ತು
ಪ್ರಕಾರ)
ಶ್ರೇಷ್ಠ ಗಾಯಕ
*
ಧನುಶ್-
ನೋ
ಪ್ರಾಬ್ಲಂ
(ವಜ್ರಕಾಯ)
*
ಜಾವೇದ್
ಅಲಿ
-ಸಂಜೆ
ವೇಳೆಲಿ
(ಲವ್
ಯೂ
ಆಲಿಯಾ)
*
ಕಾರ್ತಿಕ್
-ನೆನೆಪೇ
ನಿತ್ಯ
ಮಲ್ಲಿಗೆ
(ಕಾರ್ತಿಕ್)
*
ಸಂತೋಶ್
ವೆಂಕಿ
-ರಾಜ
ರಾಣಿಯಂತೆ
(ರಾಟೆ)
*
ವಿಜಯ್
ಪ್ರಕಾಶ್
-ತುತ್ತೂರಿ
ತಲವಾರಯ್ಯ
(ಬುಲೆಟ್
ಬಸ್ಯಾ)
ಶ್ರೇಷ್ಠ ಗಾಯಕಿ
*
ಅನುರಾಧಾ
ಭಟ್
-ಇರಲಿ
ಹೇಗೆ
(ಬೆಂಕಿಪಟ್ಣ)
*
ಇಂಚರಾ
ರಾವ್
-ಕರೆಯೋಲೆ
(ರಂಗಿತರಂಗ)
*
ಇಂದು
ನಾಗರಾಜ್
-
ಕ
ತಲಕಟ್ಟು
(ಐರಾವತ)
*
ಶ್ರೇಯಾ
ಘೋಶಾಲ್
-ಶುರು
ಶುರು
(ಫಸ್ಟ್
Rank
ರಾಜು)
*
ವಾಣಿ
ಹರಿಕೃಷ್ಣ
-
ರಟ್ಟ
ಪುಟ್ಟ
(ರಾಟೆ)