Don't Miss!
- Technology ಇಂದು ಮತ್ತೆ ಮೊಟೊರೊಲಾ ಎಡ್ಜ್ 50 ಪ್ರೊ ಫೋನಿನ ಸ್ಪೆಷಲ್ ಸೇಲ್!..ಡಿಸ್ಕೌಂಟ್ ಎಷ್ಟು?
- News ಐತಿಹಾಸಿಕ ಪ್ರಸಿದ್ಧ ವದ್ದಿಕೆರೆ ಸಿದ್ದಪ್ಪನ ಬಗ್ಗೆ ನಿಮಗೆಷ್ಟು ಗೊತ್ತು?-ಇಲ್ಲಿದೆ ಸಂಪೂರ್ಣ ವಿವರ
- Sports PBKS vs MI IPL 2024: ಮತ್ತೊಮ್ಮೆ ಕೊನೆಯ ಓವರ್ನಲ್ಲಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸನ್ನಿವೇಶ ಹೇಗಿದೆ?
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡದಲ್ಲಿ ಈ ವಾರ 9 ಸಿನಿಮಾ ರಿಲೀಸ್.! ಯಾವ ಚಿತ್ರಗಳು?
ಕನ್ನಡ ಚಿತ್ರರಂಗದಲ್ಲಿ ಇದೇ ಮೊದಲ ಬಾರಿಗೆ 9 ಸಿನಿಮಾಗಳು ಒಂದೇ ವಾರದಲ್ಲಿ ಬಿಡುಗಡೆಯಾಗುತ್ತಿದೆ. ಇದುವರೆಗೂ 7 ಅಥವಾ 8 ಸಿನಿಮಾಗಳು ತೆರೆಕಂಡಿರುವ ಉದಾಹರಣೆಗಳಿತ್ತು. ಆದ್ರೆ, 9 ಸಿನಿಮಾ ಚಿತ್ರಮಂದಿರಕ್ಕೆ ಬರ್ತಿರುವುದು ಇದೇ ಮೊದಲು.
9 ಸಿನಿಮಾ ಅಂದಾಕ್ಷಣ ಯಾವ ಯಾವ ಸಿನಿಮಾಗಳು ಎಂಬ ಕುತೂಹಲ ಕಾಡುತ್ತೆ. ಅದೇ ರೀತಿ ಆ ಚಿತ್ರದ ನಾಯಕ ಯಾರು? ನಾಯಕಿ ಯಾರು? ನಿರ್ದೇಶಕ ಯಾರು ಎಂಬ ನಿರೀಕ್ಷೆ ಹುಟ್ಟುತ್ತೆ. ಈ ಪ್ರಶ್ನೆಗಳಿಗೂ ಉತ್ತರ ಮುಂದೆ ನೀಡಲಾಗದೆ.
ಈ ವಾರ ರಿಲೀಸ್ ಆಗುತ್ತಿರುವ ಸಿನಿಮಾಗಳ ವಿವರವನ್ನ ತಿಳಿಯಲು ಮುಂದೆ ಓದಿ.....
ಚಿತ್ರ: ಉಪೇಂದ್ರ ಮತ್ತೆ ಬಾ
ನಿರ್ದೇಶಕ: ಅರುಣ್ ಲೋಕನಾಥ್
ಕಲಾವಿದರು: ಉಪೇಂದ್ರ, ಪ್ರೇಮಾ, ಶ್ರುತಿ ಹರಿಹರನ್, ಹರ್ಷೀಕಾ ಪೂಣಚ್ಚ, ದೀಪ್ತೆ ಕಾಮ್ಸೆ, ಅವಿನಾಶ್, ವಸಿಷ್ಠ ಸಿಂಹ ಮತ್ತು ಇತರರು
ತಂತ್ರಜ್ಞರು: ಸ್ವಾಮಿ ಛಾಯಾಗ್ರಹಣ, ಶ್ರೀಧರ್ ವಿ ಸಂಭ್ರಮ್ ಸಂಗೀತ
ಕನ್ನಡ ಚಿತ್ರರಂಗಕ್ಕೆ ಇಂತಹ ದುರ್ಗತಿ ಯಾಕೆ ಬಂತು.?!
ಚಿತ್ರ: ಕೆಂಪಿರ್ವೆ
ನಿರ್ದೇಶಕ: ವೆಂಕಟ್ ಭಾರದ್ವಾಜ್
ಕಲಾವಿದರು: ದತ್ತಣ್ಣ, ಸಯಾಜಿರಾವ್ ಶಿಂಧೆ, ಉಮೇಶ್ ಬಣಕಾರ್, ಲಕ್ಷ್ಮಣ್ ಶಿವಶಂಕರ್ ಮತ್ತು ಇತರರು
ತಂತ್ರಜ್ಞರು: ಕಿಶನ್ ಸಂಗೀತ, ವಿಶ್ವಾಸ್ ಅವತೀ ಛಾಯಾಗ್ರಹಣ
ಚಿತ್ರ: ಕಾವೇರಿ ತೀರದ ಚರಿತ್ರೆ
ನಿರ್ದೇಶಕ: ಪ್ರವೀಣ್ ಬೇಲೂರು
ಕಲಾವಿದರು: ಪಿ.ನವೀನ್ ರಾಜ್, ಅಖಿಲ ನಾಯ್ಡು, ಪವಿತ್ರ ಗೌಡ, ಸುನೀಲ್ ಕುಮಾರ್, ವಿಠಲಾಪುರ ಮತ್ತು ಇತರರು
ತಂತ್ರಜ್ಞರು: ಸಂಗೀತ ಎ.ಟಿ. ರವೀಶ್, ಪ್ರವೀರಣ್ ಬೇಲೂರು ಛಾಯಾಗ್ರಹಣ
ಚಿತ್ರ: ನನ್ ಮಗಳೇ ಹೀರೋಯಿನ್
ನಿರ್ದೇಶಕರು: ಬಾಹುಬಲಿ
ಕಲಾವಿದರು: ಸಂಚಾರಿ ವಿಜಯ್, ಅಮೃತಾ ರಾವ್, ದೀಪಿಕಾ, ಬಿಸಿ ಪಾಟೀಲ್, ಬುಲೇಟ್ ಪ್ರಕಾಶ್, ತಬಲ ನಾಣಿ ಮತ್ತು ಇತರರು
ತಂತ್ರಜ್ಞರು: ಅಶ್ವಮಿತ್ರ ಸಂಗೀತ, ಗುಂಡ್ಲೆಪೇಟೆ ಸುರೇಶ್ ಛಾಯಾಗ್ರಹಣ
ಚಿತ್ರ: ಮಹಾನುಭಾವರು
ನಿರ್ದೇಶಕ: ಸಂದೀಪ್ ನಾಗಲೀಕರ್ ಸಿಂಧನೂರ್
ಕಲಾವಿದರು: ಗೋಕುಲ್ ರಾಜ್, ಪ್ರಿಯಾಂಕಾ, ಅನುಷಾ ರಾಯ್ ಮತ್ತು ಇತರರು
ತಂತ್ರಜ್ಞರು: ಸತೀಶ್ ಮೌರ್ಯ ಸಂಗೀತ ಮತ್ತು ಅರ್ಜುನ್ ಜನ್ಯ ಹಿನ್ನೆಲೆ ಸಂಗೀತ
ಚಿತ್ರ: ಪಾನಿಪೂರಿ
ನಿರ್ದೇಶಕ: ನವೀನ್ ಕುಮಾರ್
ಕಲಾವಿದರು: ಅನು, ಅಕ್ಷತಾ, ರಕ್ಷಿತಾ, ಜಗದೀಶ್, ವೈಭವ್, ಸಂದೇಶ್ ಮತ್ತು ಇತರರು
ಚಿತ್ರ: ನಂ 9 ಹಿಲ್ಟನ್ ಹೌಸ್
ನಿರ್ದೇಶಕ: ನರೇಂದ್ರ ಬಾಬು
ಕಲಾವಿದರು: ಕಿರಣ್, ದಿವ್ಯ ರಾವ್, ವಂದನ ಬೇಬಿ ಪ್ರಜ್ಞಾ,
ತಂತ್ರಜ್ಞರು: ಗಿರಿಧರ್ ದಿವಾನ್ ಸಂಗೀತ, ಸಂತೋಷ್ ಛಾಯಾಗ್ರಹಣ
ಈ 7 ಚಿತ್ರಗಳ ಜೊತೆ ಡ.ರಾಜ್ ಕುಮಾರ್ ಅಭಿನಯದಲ್ಲಿ ತೆರೆಕಂಡಿದ್ದ 'ದಾರಿ ತಪ್ಪಿದ ಮಗ' ರೀ-ರಿಲೀಸ್ ಆಗುತ್ತಿದೆ. ಮತ್ತು 'ಆಕಾಶ ಚಂದ್ರು ಸೂರ್ಯ ಭೂಮಿ' ಎಂಬ ಚಿತ್ರವೂ ತೆರೆಕಣುತ್ತಿದೆ.