ಕೊಯಂಬತ್ತೂರಿಗೆ ಹೊರಟು ನಿಂತ ರೆಬೆಲ್ ಸ್ಟಾರ್ ಪುತ್ರ

By Pavithra

Recommended Video

ಅಭಿಷೇಕ್ ಅಂಬರೀಶ್ ಕರ್ನಾಟಕ ಬಿಟ್ಟು ಹೊರಟಿದ್ದಾರೆ ..ಯಾಕೆ..?

ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಸದ್ಯ ಬೆಂಗಳೂರು ಬಿಟ್ಟು ಕೊಯಂಬತ್ತೂರಿಗೆ ಪ್ರಯಾಣ ಬೆಳೆಸಲು ಮುಂದಾಗಿದ್ದಾರೆ. ಅರೆ ಅಭಿಷೇಕ್ ಅವರಿಗೆ ಬೆಂಗಳೂರು ಬೋರ್ ಆಯ್ತಾ ಅಂತ ಕೇಳಬೇಡಿ ಏಕೆಂದರೆ ಅಭಿಷೇಕ್ ಕೊಯಂಬತ್ತೂರಿಗೆ ಹೋಗುತ್ತಿರುವುದು ಸಿನಿಮಾ ಚಿತ್ರೀಕರಣಕ್ಕಾಗಿ.

ಅಭಿಷೇಕ್ ಅಭಿನಯದ 'ಅಮರ್' ಸಿನಿಮಾ ಶೂಟಿಂಗ್ ಕೊಯಂಬತ್ತೂರಿಯಲ್ಲಿ ನಡೆಯಲಿದೆ. ಅದೇ ಕಾರಣದಿಂದ ಚಿತ್ರತಂಡ ಇದೇ ತಿಂಗಳು ಅಂದರೆ ಜೂನ್ 28ರಿಂದ ಕೊಯಂಬತ್ತೂರಿಗೆ ಚಿತ್ರೀಕರಣ ಶುರು ಮಾಡಲಿದೆ. 'ಅಮರ್' ಸಿನಿಮಾದಲ್ಲಿ ಅಭಿಷೇಕ್ ಜೊತೆ ತಾನ್ಯ ಹೋಪೆ ನಾಯಕಿಯಾಗಿ ಅಭಿನಯ ಮಾಡುತ್ತಿದ್ದಾರೆ.

Actor Abhisheks Amar cinema will begin shooting from June 28th

ನಾಗಶೇಖರ್ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು ಸಂದೇಶ್ ನಾಗರಾಜ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. 'ಅಮರ್' ಅಭಿಷೇಕ್ ಅಭಿನಯದ ಚೊಚ್ಚಲ ಸಿನಿಮಾ ಆಗಿದ್ದು ಪಕ್ಕಾ ಕಮರ್ಷಿಯಲ್ ಚಿತ್ರ.

ಮುಹೂರ್ತ ಹಾಗೂ ಫೋಟೋ ಶೂಟ್ ಮುಗಿಸಿರುವ ಚಿತ್ರತಂಡ ಈ ತಿಂಗಳ ಅಂತ್ಯದಿಂದ ಶೂಟಿಂಗ್ ನಲ್ಲಿ ಬ್ಯೂಸಿ ಆಗಲಿದೆ. ಈ ಹಿಂದೆ ನಾಗಶೇಖರ್ ಚಿತ್ರಗಳಲ್ಲಿ ಕೆಲಸ ಮಾಡಿದ ತಂತ್ರಜ್ಞರೇ 'ಅಮರ್' ಸಿನಿಮಾದಲ್ಲಿಯೂ ವರ್ಕ್ ಮಾಡಲಿದ್ದಾರೆ.

More from Filmibeat

English summary
Actor Abhishek's 'Amar' cinema will begin shooting from June 28th. Nagashekhar is directing the film to be shot in Coimbatore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X