Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಂಬಿ ಮಾಮನ ಆರೋಗ್ಯದಲ್ಲಿ ಚೇತರಿಕೆ: ಸುದೀಪ್
ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿರುವ ನಟ ಹಾಗೂ ವಸತಿ ಸಚಿವ ಅಂಬರೀಶ್ ಅವರ ಆರೋಗ್ಯದಲ್ಲಿ ದಿನದಿಂದ ದಿನಕ್ಕೆ ಚೇತರಿಕೆ ಕಂಡುಬರುತ್ತಿದೆ. ಮಂಗಳವಾರ (ಫೆ.25) ಬೆಂಗಳೂರು ಮಿಲ್ಲರ್ಸ್ ರಸ್ತೆಯ ವಿಕ್ರಂ ಆಸ್ಪತ್ರೆಗೆ ಭೇಟಿ ನೀಡಿದ ಕಿಚ್ಚ ಸುದೀಪ್ ಅವರು ಅವರ ಆರೋಗ್ಯ ವಿಚಾರಿಸಿದರು.
ಅಂಬರೀಶ್ ಅವರ ಪತ್ನಿ ಸುಮಲತಾ ಅವರ ಬಳಿ ಆರೋಗ್ಯ ವಿಚಾರಿಸಿದ ಸುದೀಪ್ ಬಳಿಕ ಪ್ರತಿಕ್ರಿಯಿಸಿ, ಸದ್ಯದಲ್ಲೇ ಅಂಬರೀಶ್ ಅವರನ್ನು ಐಸಿಯೂನಿಂದ ಜನರಲ್ ವಾರ್ಡ್ ಗೆ ಸ್ಥಳಾಂತರಿಸಲಾಗುತ್ತದೆ. ಅವರ ಆರೋಗ್ಯದಲ್ಲಿ ಇನ್ನಷ್ಟು ಚೇತರಿಕೆ ಕಂಡುಬಂದಿದೆ ಎಂದರು. [ನಟ ಅಂಬರೀಶ್ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು]
ಇನ್ನೊಂದು ಕಡೆ ಅಂಬರೀಶ್ ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಹೋಮ ಹವನ ಪೂಜೆ ಪ್ರಾರ್ಥನೆಗಳು ನಾಡಿನಾದ್ಯಂತ ನಡೆಯುತ್ತಿವೆ. ಅಂಬರೀಶ್ ಅಭಿಮಾನಿಗಳು ಅವರ ಆದಷ್ಟು ಬೇಗ ಎಲ್ಲರ ಮುಂದೆ ಬಂದು ಮಾತನಾಡಿದರೆ ಸಾಕು ಎಂಬಂತಿದ್ದಾರೆ.
ಇನ್ನು
ವಿಕ್ರಂ
ಆಸ್ಪತ್ರೆಯ
ವೈದ್ಯರು
ನಿಯಮಿತವಾಗಿ
ಅವರ
ಆರೋಗ್ಯದ
ಬಗ್ಗೆ
ವಿವರಗಳನ್ನು
ನೀಡುತ್ತಲೇ
ಇದ್ದಾರೆ.
ಅಂಬರೀಶ್
ಅವರ
ದೇಹದಿಂದ
10
ರಿಂದ
11
ಲೀಟರ್
ನೀರು
ಹೊರತೆಗೆಯಲಾಗಿದ್ದು
ಇನ್ನೂ
8
ಲೀಟರ್
ನೀರನ್ನು
ಹೊರತೆಗೆಯಬೇಕಾಗಿದೆ.
(ಒನ್ಇಂಡಿಯಾ
ಕನ್ನಡ)
<blockquote
class="twitter-tweet
blockquote" lang="en"><p>Ambrish
mama's
health
is
mch
better
n
is
improving
a
lot...it's
jus
a
matter
of
time
bfr
he
walks
out
hale
n
healthy...</p>—
Kichcha
Sudeepa
(@KicchaSudeep)
<a
href="https://twitter.com/KicchaSudeep/statuses/438003801287450624">February
24,
2014</a></blockquote>
<script
async
src="//platform.twitter.com/widgets.js" charset="utf-8"></script>