twitter
    For Quick Alerts
    ALLOW NOTIFICATIONS  
    For Daily Alerts

    ಚಿಕ್ಕಣ್ಣನನ್ನು ಹೀರೋ ಮಾಡ್ತಿದ್ದಾರೆ 'ಮಾಸ್ಟರ್ ಪೀಸ್' ಡೈರೆಕ್ಟರ್

    |

    Recommended Video

    Weekend With Ramesh Season 4 : ಅಂತೂ ಹೀರೋ ಆಗೇ ಬಿಟ್ರು ನಮ್ಮ ಚಿಕ್ಕಣ್ಣ..? | Oneindia Kannada

    ಹಾಸ್ಯ ನಟ ಚಿಕ್ಕಣ್ಣ ಕಳೆದ ವಾರ 'ವಿಕೇಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಬಂದಿದ್ದರು. ಇದೇ ಕಾರ್ಯಕ್ರಮದಲ್ಲಿ ಚಿಕ್ಕಣ್ಣ ಹೀರೋ ಆಗುವ ವಿಷಯ ಕೂಡ ಹೊರಬಂತು.

    ಚಿಕ್ಕಣ್ಣಗೆ ಸದ್ಯ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಹೀರೋಗಳ ಮಟ್ಟಿಗೆ ಬ್ಯುಸಿ ಇರುವ ಕಲಾವಿದ ಅವರಾಗಿದ್ದಾರೆ. ನಾಯಕ ನಟರ ಜೊತೆಗೆ ಸಿನಿಮಾ ಮಾಡುತ್ತಿದ್ದ ಅವರು ಈಗ ಒಂದು ಸಿನಿಮಾಗೆ ತಾವೇ ಹೀರೋ ಆಗುತ್ತಿದ್ದಾರೆ.

    'ವೀಕೆಂಡ್ ವಿತ್ ರಮೇಶ್'ನಲ್ಲಿ ಹಾಸ್ಯ ನಟ ಚಿಕ್ಕಣ್ಣ 'ವೀಕೆಂಡ್ ವಿತ್ ರಮೇಶ್'ನಲ್ಲಿ ಹಾಸ್ಯ ನಟ ಚಿಕ್ಕಣ್ಣ

    'ಮಾಸ್ಟರ್ ಪೀಸ್' ಸಿನಿಮಾದ ನಿರ್ದೇಶಕ ಮಂಜು ಮಾಂಡವ್ಯ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. 'ಹೆಬ್ಬುಲಿ' ಹಾಗೂ 'ರಾಬರ್ಟ್' ಚಿತ್ರಗಳ ನಿರ್ಮಾಪಕ ಉಮಾಪತಿ ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ.

    actor chikanna will be seen in lead role in manju mandavyas movie

    ಮಂಜು ಮಾಂಡವ್ಯ ಜೊತೆಗೆ 'ರಾಜಹುಲಿ' ಸಿನಿಮಾದಲ್ಲಿ ಚಿಕ್ಕಣ್ಣ ನಟಿಸಿದ್ದರು. ಬಳಿಕ ಮಂಜು ನಿರ್ದೇಶನದ 'ಮಾಸ್ಟರ್ ಪೀಸ್' ನಲ್ಲಿ ಚಿಕ್ಕಣ್ಣಗೆ ಒಳ್ಳೆಯ ಪಾತ್ರ ನೀಡಲಾಗಿತ್ತು. ಸದ್ಯ, ಮಂಜು ಮಾಂಡವ್ಯ ಹಾಗೂ ಚಿಕ್ಕಣ್ಣ ಕಾಂಬಿನೇಶನ್ ನಲ್ಲಿ 'ಭರತ ಬಾಹುಬಲಿ' ಸಿನಿಮಾ ಬರುತ್ತಿದೆ.

    ಈ ಎಲ್ಲ ಸಿನಿಮಾಗಳ ನಂತರವೂ ಇಬ್ಬರು ಜೋಡಿಯ ಚಿತ್ರಗಳು ಮುಂದುವರೆಯುತ್ತಿದೆ. ಚಿಕ್ಕಣ್ಣನನ್ನು ಹೀರೋ ಮಾಡಲು ಮಂಜು ಮಾಂಡವ್ಯ ಪ್ಲಾನ್ ಮಾಡಿದ್ದಾರೆ.

    English summary
    Kannada actor Chikanna will be seen in lead role in director Manju Mandavya's movie.
    Tuesday, June 25, 2019, 16:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X