Don't Miss!
- Sports T20 World Cup 2024: ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಆರಂಭಿಕರನ್ನು ಸೂಚಿಸಿದ ಸೌರವ್ ಗಂಗೂಲಿ
- Automobiles ಫೋಕ್ಸ್ವ್ಯಾಗನ್ ವರ್ಟಸ್ ಕಾರಿಗೆ ಮನಸೋತ ಗ್ರಾಹಕರು: ಭಾರೀ ಬೇಡಿಕೆ
- News Bride Kidnap Video: ವರನ ಕಣ್ಣಿಗೆ ಮೆಣಸಿನ ಪುಡಿ ಹಾಕಿ ವಧುವಿನ ಅಪಹರಣಕ್ಕೆ ಯತ್ನ: ವಿಡಿಯೋ
- Technology Airtel: ಏರ್ಟೆಲ್ನಿಂದ ಹೊಸ ಅಂತಾರಾಷ್ಟ್ರೀಯ ರೋಮಿಂಗ್ ಪ್ಲ್ಯಾನ್ಗಳು! ಇವು ಹೇಗೆಲ್ಲಾ ಅನುಕೂಲ?
- Lifestyle ಮೊಲದ ಜೊತೆ ಓಡಿ ಮತ್ತೊಮ್ಮೆ ರೇಸ್ ಗೆದ್ದ ಆಮೆ..! ಈ ಕಥೆ ನಿಜವಾಗಿದ್ದು ಹೇಗೆ ನೋಡಿ.!
- Finance Bangalore Karaga: ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್, ಬದಲಿ ಮಾರ್ಗ ವಿವರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಂತೋಷ್ ಆನಂದ್ ರಾಮ್ ಮನೆಗೆ ದಿಢೀರ್ ಭೇಟಿ ಕೊಟ್ಟ ಗಣೇಶ್
Recommended Video
'ರಾಜಕುಮಾರ' ಚಿತ್ರದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರಿಗೆ ಇಂದು ಸರ್ಪ್ರೈಸ್ ಕಾದಿತ್ತು. ಎಂದಿನಂತೆ ಮನೆಯಲ್ಲಿದ್ದ ಸಂತೋಷ್ ಅವರ ಮನೆಗೆ ದಿಢೀರ್ ಅಂತ ಗೋಲ್ಡನ್ ಸ್ಟಾರ್ ಗಣೇಶ್ ಭೇಟಿ ನೀಡಿದ್ದಾರೆ.
ಬೆಳಿಗ್ಗೆ ಸಂತೋಷ್ ಅವರ ಮನೆಗೆ ಹೋಗಿದ್ದ ಗಣೇಶ್ ಅವರ ಮನೆಯಲ್ಲಿಯೇ ತಿಂಡಿ ಕೂಡ ಸೇವಿಸಿದ್ದಾರೆ. ಹೀಗೆ, ಅನೀರಿಕ್ಷಿತವಾಗಿ ಗಣೇಶ್ ಅವರು ಯಾಕೆ ಮನೆಗೆ ಹೋಗಿರಬಹುದು ಅಂತ ಯೋಚನೆ ಮಾಡುತ್ತಿದ್ದಾರೆ. ಅದಕ್ಕೆ ಕಾರಣವಿದೆ.
ಅಪ್ಪ ಅಮ್ಮನ ವಿವಾಹ ವಾರ್ಷಿಕೋತ್ಸವಕ್ಕೆ ಗಣೇಶ್ ಮಗಳು ಕೊಟ್ಟ ಉಡುಗೊರೆ ಇದು
ಫೆಬ್ರವರಿ 21 ರಂದು ಜರುಗಿದ್ದ ಸಂತೋಷ್ ಆನಂದ್ ರಾಮ್ ಅವರ ಮದುವೆಗೆ ನಟ ಗಣೇಶ್ ಬಂದಿರಲಿಲ್ಲ. ಹೀಗಾಗಿ, ನೂತನವಾಗಿ ಮದುವೆಯಾಗಿದ್ದ ನವಜೋಡಿಗಳಿಗೆ ಶುಭಕೋರಲು ಮನೆಗೆ ಬಂದಿದ್ದರು.
ಗಣೇಶ್
ಮದುವೆಗೆ
ಯಾಕೆ
ಬಂದಿರಲಿಲ್ಲ.?
ಅಂದು
'ಆರೆಂಜ್'
ಸಿನಿಮಾದ
ಚಿತ್ರೀಕರಣ
ಹೈದರಾಬಾದ್
ನಲ್ಲಿ
ನಡೆಯುತಿತ್ತು.
ಹೀಗಿದ್ದರೂ,
ಅಂದಿನ
ಲಾಸ್ಟ್
ಪ್ಲೈಟ್
ಬುಕ್
ಮಾಡಿಕೊಂಡಿದ್ದ
ಗಣೇಶ್
ಮದುವೆಗೆ
ಬರಬೇಕಿತ್ತು.
ಆದರೆ
ಅಂದು
ಪ್ಲೈಟ್
ಮಿಸ್
ಆದ
ಕಾರಣ
ಮದುವೆಗೆ
ಬರಲಾಗಲಿಲ್ಲ.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿರ್ದೇಶಕ ಸಂತೋಷ್ ಆನಂದ್ ರಾಮ್
ಆ ಬೇಸರವನ್ನ ಸಂತೋಷ್ ಆನಂದ್ ರಾಮ್ ಅವರ ಸ್ನೇಹಿತನ ಬಳಿ ಹಂಚಿಕೊಂಡಿದ್ದ ಗಣೇಶ್, ಇಂದು ಬೆಳಿಗ್ಗೆ ದಿಢೀರ್ ಅಂತ ಮನೆಗೆ ಬಂದು ನಮಗೆ ವಿಶ್ ಮಾಡಿ, ಕೆಲ ಸಮಯ ಕಾಲಕಳೆದು ತಿಂಡಿಯನ್ನು ಸಹ ಮಾಡಿದರು.
ಇದನ್ನ ಸ್ವತಃ ನಿರ್ದೇಶಕರೇ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಹಂಚಿಕೊಂಡಿದ್ದು ''ನಿಮ್ಮ ದೊಡ್ಡ ಮನಸಿಗೆ ನಿಮ್ಮ ಸಿಂಪ್ಲಿಸಿಟಿ ಗೆ hats off ಬರಿ ಬಾಕ್ಸ್ ಆಫೀಸ್ ನಲ್ಲೇ ಅಲ್ಲ ಹೃದಯದಲ್ಲಿಯೂ ನೀವು ಗೋಲ್ಡನ್ ಸ್ಟಾರ್'' ಎಂದು ಗುಣಗಾನ ಮಾಡಿದ್ದಾರೆ.