Don't Miss!
- Sports ಜೈಪುರ ವ್ಯಾಕ್ಸ್ ಮ್ಯೂಸಿಯಂನಲ್ಲಿ ವಿರಾಟ್ ಕೊಹ್ಲಿ ಮೇಣದ ಪ್ರತಿಮೆ; ದಿಗ್ಗಜರ ಸಾಲಿಗೆ ಸೇರಿದ ಶ್ರೇಷ್ಠ ಬ್ಯಾಟರ್
- News Heavy Rain: ಭಾರೀ ಗಾಳಿ, ಮಳೆಗೆ ಧರೆಗುರುಳಿದ ಮರಗಳು, ವಿದ್ಯುತ್ ಕಂಬಗಳು: ಸಿಡಿಲು ಬಡಿದು 25 ಮೇಕೆಗಳ ಸಾವು
- Technology ಇಂದು ಸ್ಯಾಮ್ಸಂಗ್ ಗ್ಯಾಲಕ್ಸಿ F15 5G ಫೋನ್ ಸೇಲ್!..ಬೆಲೆ ಎಷ್ಟು?
- Lifestyle ಹೊಟ್ಟೆಯೇ ಇಲ್ಲದೆ ಬದುಕಿದ್ದ ನತಾಶಾ ದಿಡ್ಡಿ ನಿಧನ...! ಈಕೆ ಯಾರು ಗೊತ್ತಾ?
- Finance ಸುಗಮ, ಸುರಕ್ಷಿತ ಸಂಚಾರಕ್ಕಾಗಿ ವಿಶೇಷ ಅಭಿಯಾನ ಆರಂಭಿಸಿದ ಬೆಂಗಳೂರು ಸಂಚಾರಿ ಪೊಲೀಸ್
- Automobiles ಹಲವು ಆಯ್ಕೆಗಳಲ್ಲಿ ಸಿಗಲಿದೆ 5 ಡೋರ್ ಥಾರ್: ಸುದ್ದಿ ತಿಳಿದು ನಿಟ್ಟುಸಿರು ಬಿಟ್ಟ ಮಹೀಂದ್ರಾ ಫ್ಯಾನ್ಸ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪಿಯುಸಿ ವಿದ್ಯಾರ್ಥಿಗಳ ಪೋಷಕರಿಗೆ ಜಗ್ಗೇಶ್ ಮನವಿ
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆ ಫಲಿತಾಂಶ ಇಂದು ಬಂದಿದೆ. ಈ ವಿಶೇಷವಾಗಿಯೇ ಪಿಯುಸಿ ವಿದ್ಯಾರ್ಥಿಗಳ ಪೋಷಕರಲ್ಲಿ ನಟ ಜಗ್ಗೇಶ್ ಒಂದು ಮನವಿ ಮಾಡಿದ್ದಾರೆ.
''ಪಿಯುಸಿ ಫಲಿತಾಂಶ ಆತ್ಮೀಯ ಪೋಷಕ ಬಂಧುಗಳೆ ಅಕಸ್ಮಾತ್ ಮಕ್ಕಳ ಅಂಕೆ ಅಥವಾ ಫಲಿತಾಂಶ ಏರುಪೇರು ಆದರೆ ಮಕ್ಕಳ ಹಂಗಿಸಬೇಡಿ!. ಬದಲಿಗೆ ಮರಳಿ ಯತ್ನ ಮಾಡಿ ಎಂದು ಹುರಿದುಂಬಿಸಿ. ಫಲಿತಾಂಶಕ್ಕಿಂತ ನಮ್ಮ ಮಕ್ಕಳೆ ನಮ್ಮ ಆಸ್ತಿ! ನಲ್ಮೆಯ ದೇಶದ ಹೆಮ್ಮೆಯ ಮಕ್ಕಳಿಗೆ ಪಿಯುಸಿ ಫಲಿತಾಂಶಕ್ಕೆ ಮುಂಗಡ ಶುಭಹಾರೈಕೆ..God bless ಕಂದಮ್ಮಗಳೆ.'' ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
'PUC' ಫಲಿತಾಂಶ ನೋಡುವ ಮುನ್ನ ಭಟ್ಟರ ಮಾತು ಕೇಳಿ
ಓದುವ ಮಕ್ಕಳು ಕಡಿಮೆ ಅಂಕ ಪಡೆದಿರೆ ಕೆಲವು ಮನೆಗಳಲ್ಲಿ ಅವರನ್ನು ಹಂಗಿಸುತ್ತಾರೆ. ಬಂದ ನೆಂಟರು ''ನಿನ್ನ ಮಾರ್ಕ್ಸ್ ಎಷ್ಟು..?'' ಎಂದು ಕೇಳಿ ಕೇಳಿ ಮಕ್ಕಳನ್ನು ಮಾನಸಿಕವಾಗಿ ಹಿಂಸೆ ನೀಡುತ್ತಾರೆ.
ನಾಳೆ #PUC #RESULT ಆತ್ಮೀಯ ಪೋಷಕ ಬಂಧುಗಳೆ ಅಕಸ್ಮಾತ್ ಮಕ್ಕಳ ಅಂಕೆ ಅಥವ ಫಲಿತಾಂಶ ಏರುಪೇರು ಆದರೆ ಮಕ್ಕಳ ಹಂಗಿಸಬೇಡಿ!ಬದಲಿಗೆ ಮರಳಿಯತ್ನಮಾಡಿ ಎಂದು ಹುರಿದುಂಬಿಸಿ!ಫಲಿತಾಂಶಕ್ಕಿಂತ ನಮ್ಮ ಮಕ್ಕಳೆ ನಮ್ಮಆಸ್ತಿ!
— Chowkidar🙏ನವರಸನಾಯಕ ಜಗ್ಗೇಶ್ (@Jaggesh2) April 14, 2019
ನಲ್ಮೆಯ ದೇಶದ ಹೆಮ್ಮೆಯ ಮಕ್ಕಳಿಗೆ #PUC #RESULT ಗೆ ಮುಂಗಡ ಶುಭಹಾರೈಕೆ..God bless ಕಂದಮ್ಮಗಳೆ.
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ, ಉಡುಪಿಗೆ ಪ್ರಥಮ ಸ್ಥಾನ
ಈ ರೀತಿ ಮಾಡದೆ ಇರಲು ಜಗ್ಗೇಶ್ ಕಿವಿ ಮಾತು ಹೇಳಿದ್ದಾರೆ. ಫಲಿತಾಂಶಕ್ಕಿಂತ ನಮ್ಮ ಮಕ್ಕಳೆ ನಮ್ಮ ಆಸ್ತಿ ಎಂದು ಹೇಳಿ ಪೋಷಕರಿಗೆ ಹಾಗೂ ಮಕ್ಕಳ ನಡುವಿನ ಬಾಂದವ್ಯವನ್ನು ತಿಳಿಸಿದ್ದಾರೆ.