Don't Miss!
- News ಆಕ್ಸಿಸ್ ಬ್ಯಾಂಕ್ಗೆ ಬರೋಬ್ಬರಿ 7,129 ಕೋಟಿ ರೂಪಾಯಿ ಲಾಭ!
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪಿಯುಸಿ ವಿದ್ಯಾರ್ಥಿಗಳ ಪೋಷಕರಿಗೆ ಜಗ್ಗೇಶ್ ಮನವಿ
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆ ಫಲಿತಾಂಶ ಇಂದು ಬಂದಿದೆ. ಈ ವಿಶೇಷವಾಗಿಯೇ ಪಿಯುಸಿ ವಿದ್ಯಾರ್ಥಿಗಳ ಪೋಷಕರಲ್ಲಿ ನಟ ಜಗ್ಗೇಶ್ ಒಂದು ಮನವಿ ಮಾಡಿದ್ದಾರೆ.
''ಪಿಯುಸಿ ಫಲಿತಾಂಶ ಆತ್ಮೀಯ ಪೋಷಕ ಬಂಧುಗಳೆ ಅಕಸ್ಮಾತ್ ಮಕ್ಕಳ ಅಂಕೆ ಅಥವಾ ಫಲಿತಾಂಶ ಏರುಪೇರು ಆದರೆ ಮಕ್ಕಳ ಹಂಗಿಸಬೇಡಿ!. ಬದಲಿಗೆ ಮರಳಿ ಯತ್ನ ಮಾಡಿ ಎಂದು ಹುರಿದುಂಬಿಸಿ. ಫಲಿತಾಂಶಕ್ಕಿಂತ ನಮ್ಮ ಮಕ್ಕಳೆ ನಮ್ಮ ಆಸ್ತಿ! ನಲ್ಮೆಯ ದೇಶದ ಹೆಮ್ಮೆಯ ಮಕ್ಕಳಿಗೆ ಪಿಯುಸಿ ಫಲಿತಾಂಶಕ್ಕೆ ಮುಂಗಡ ಶುಭಹಾರೈಕೆ..God bless ಕಂದಮ್ಮಗಳೆ.'' ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
'PUC' ಫಲಿತಾಂಶ ನೋಡುವ ಮುನ್ನ ಭಟ್ಟರ ಮಾತು ಕೇಳಿ
ಓದುವ ಮಕ್ಕಳು ಕಡಿಮೆ ಅಂಕ ಪಡೆದಿರೆ ಕೆಲವು ಮನೆಗಳಲ್ಲಿ ಅವರನ್ನು ಹಂಗಿಸುತ್ತಾರೆ. ಬಂದ ನೆಂಟರು ''ನಿನ್ನ ಮಾರ್ಕ್ಸ್ ಎಷ್ಟು..?'' ಎಂದು ಕೇಳಿ ಕೇಳಿ ಮಕ್ಕಳನ್ನು ಮಾನಸಿಕವಾಗಿ ಹಿಂಸೆ ನೀಡುತ್ತಾರೆ.
ನಾಳೆ #PUC #RESULT ಆತ್ಮೀಯ ಪೋಷಕ ಬಂಧುಗಳೆ ಅಕಸ್ಮಾತ್ ಮಕ್ಕಳ ಅಂಕೆ ಅಥವ ಫಲಿತಾಂಶ ಏರುಪೇರು ಆದರೆ ಮಕ್ಕಳ ಹಂಗಿಸಬೇಡಿ!ಬದಲಿಗೆ ಮರಳಿಯತ್ನಮಾಡಿ ಎಂದು ಹುರಿದುಂಬಿಸಿ!ಫಲಿತಾಂಶಕ್ಕಿಂತ ನಮ್ಮ ಮಕ್ಕಳೆ ನಮ್ಮಆಸ್ತಿ!
— Chowkidar🙏ನವರಸನಾಯಕ ಜಗ್ಗೇಶ್ (@Jaggesh2) April 14, 2019
ನಲ್ಮೆಯ ದೇಶದ ಹೆಮ್ಮೆಯ ಮಕ್ಕಳಿಗೆ #PUC #RESULT ಗೆ ಮುಂಗಡ ಶುಭಹಾರೈಕೆ..God bless ಕಂದಮ್ಮಗಳೆ.
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ, ಉಡುಪಿಗೆ ಪ್ರಥಮ ಸ್ಥಾನ
ಈ ರೀತಿ ಮಾಡದೆ ಇರಲು ಜಗ್ಗೇಶ್ ಕಿವಿ ಮಾತು ಹೇಳಿದ್ದಾರೆ. ಫಲಿತಾಂಶಕ್ಕಿಂತ ನಮ್ಮ ಮಕ್ಕಳೆ ನಮ್ಮ ಆಸ್ತಿ ಎಂದು ಹೇಳಿ ಪೋಷಕರಿಗೆ ಹಾಗೂ ಮಕ್ಕಳ ನಡುವಿನ ಬಾಂದವ್ಯವನ್ನು ತಿಳಿಸಿದ್ದಾರೆ.