Don't Miss!
- News Rain Alert: ಹುಬ್ಬಳ್ಳಿ-ಧಾರವಾಡ ಸೇರಿ ವಿವಿಧೆಡೆ ವ್ಯಾಪಕ ಮಳೆ ಆರ್ಭಟ
- Automobiles ಅತ್ಯಾಧುನಿಕ ಅಡಾಸ್ನೊಂದಿಗೆ ಬರಲಿದೆ ಈ ಕಿಯಾ ಕಾರು: ಟಾಟಾ ಪಂಚ್ಗೆ ಇನ್ನು ದೇವರೇ ಗತಿ!
- Technology ಬಜೆಟ್ ಬೆಲೆಗೆ ಲಭ್ಯವಿರುವ ಈ ಫೋನ್ಗಳ ಫೀಚರ್ಸ್ ತಿಳಿದ್ರೆ, ವಾವ್ ಅಂತೀರಾ!
- Lifestyle ವೀಲ್ಚೇರ್ನಲ್ಲಿ ಮಾವನ ಹೆಣವಿಟ್ಟು ಬ್ಯಾಂಕ್ಗೆ ತಂದ ಸೊಸೆ..! ಲೋನ್ ಮಾಡಿಸುವಾಗ ಸಿಕ್ಕಿಬಿದ್ಲು..!
- Finance ಅಂಬುಜಾ ಸಿಮೆಂಟ್ ಮೇಲೆ ಅದಾನಿ ಗ್ರೂಪ್ನಿಂದ 8,339 ಕೋಟಿ ರೂ. ಹೂಡಿಕೆ
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸ್ಯಾಂಡಲ್ ವುಡ್ 'ಬಾಸ್' ಯಾರು? ಎಂಬ ಪ್ರಶ್ನೆಗೆ ಜಗ್ಗೇಶ್ ಕೊಟ್ಟ ಉತ್ತರವಿದು
Recommended Video
ಕನ್ನಡ ಚಿತ್ರರಂಗದ 'ಬಾಸ್' ಯಾರು ಎಂಬ ವಿಚಾರ ಬಹಳ ಚರ್ಚೆ ಆಗಿತ್ತು. ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ 'ಬಾಸ್' ಪಟ್ಟಕ್ಕಾಗಿ ಜಗಳ ಶುರು ಮಾಡಿದ್ದರು. ಈ ವಿಚಾರವಾಗಿ ನಟ ಅಂಬರೀಶ್ ಮಾತನಾಡಿ ''ಇಲ್ಲಿ ಯಾರಿಗೆ ಯಾರು ಬಾಸ್ ಇಲ್ಲ.'' ಎಂದಿದ್ದರು. ಅದರ ಬಳಿಕ ಈ ಬಗ್ಗೆ ಜಗ್ಗೇಶ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
ಅಂಬರೀಶ್ ಅವರ ಹೇಳಿಕೆಯ ಸುದ್ದಿಯನ್ನು 'ಫಿಲ್ಮಿಬೀಟ್ ಕನ್ನಡ' ಪ್ರಕಟಿಸಿದ್ದು, ಇದಕ್ಕೆ ಟ್ವಿಟ್ಟರ್ ನಲ್ಲಿ ನಟ ಜಗ್ಗೇಶ್ ಪ್ರತಿ ಉತ್ತರ ನೀಡಿದ್ದಾರೆ.
ರೆಬೆಲ್ ಸ್ಟಾರ್ ಅಂಬಿ ಪ್ರಕಾರ ಸ್ಯಾಂಡಲ್ ವುಡ್ 'ಬಾಸ್' ಯಾರು?
''ಇಂಥ ಪ್ರಶ್ನೆಗಳಿಗೆ ಉತ್ತರ ಭಗವತ್ ಗೀತೆಯಲ್ಲಿ ಇದೆ. ಸೃಷ್ಟಿಯ ಎಲ್ಲಾ ಯಶಸ್ಸಿಗೆ ಕಾರಣ ದೇವರು..ಮನುಷ್ಯ ನೆಪ ಮಾತ್ರ. ದೇವರು ಕಣ್ಣು ಬಿಟ್ಟರೆ ಭಿಕ್ಷುಕ ಸುಪ್ಪತ್ತಿಗೆಯಲ್ಲಿ. ಅವನು ಕಣ್ಣು ಮಚ್ಚಿದರೆ ಸಿಂಹಾಸನವೆ ಮಾಯ. ಹಾಗಾಗಿ ಎಲ್ಲವನ್ನು ದೇವರ ಮೇಲೆ ಹಾಕಿ ನೆಮ್ಮದಿಯಿಂದ ಬ್ರಾತೃತ್ವದಿಂದ ಬಾಳಲು ಕಲಿಯಬೇಕು. ಹಣ, ಯಶಸ್ಸು ನಶ್ವರ ದೇವರಮುಂದೆ ಜೀವನತತ್ವ.'' ಎಂದು ಜಗ್ಗೇಶ್ ಸಂದೇಶ ನೀಡಿದ್ದಾರೆ.
ಇಂಥ ಪ್ರಶ್ನೆಗಳಿಗೆ ಉತ್ತರ ಭಗವತ್ಗೀತೆಯಲ್ಲಿ ಇದೆ!
— ನವರಸನಾಯಕ ಜಗ್ಗೇಶ್ (@Jaggesh2) July 18, 2018
ಶೃಷ್ಟಿಯ ಎಲ್ಲಾ ಯಶಸ್ಸಿಗೆ ಕಾರಣ ದೇವರು..ಮನುಷ್ಯ ನೆಪಮಾತ್ರ!
ದೇವರು ಕಣ್ಣುಬಿಟ್ಟರೆ ಭಿಕ್ಷುಕ ಸುಪ್ಪತ್ತಿಗೆಯಲ್ಲಿ!ಅವನು ಕಣ್ಣುಮಚ್ಚಿದರೆ ಸಿಂಹಾಸನವೆ ಮಾಯ!
ಹಾಗಾಗಿ ಎಲ್ಲವನ್ನ ದೇವರಮೇಲೆ ಹಾಕಿ ನೆಮ್ಮದಿಯಿಂದ ಬ್ರಾತೃತ್ವದಿಂದ ಬಾಳಲು ಕಲಿಯಬೇಕು!ಹಣಯಶಸ್ಸು ನಶ್ವರ ದೇವರಮುಂದೆ!ಜೀವನತತ್ವ. https://t.co/0z16mmw1JS
ನಂಬರ್ 1 ಸ್ಥಾನ, 'ಬಾಸ್' ಪಟ್ಟ ಇವೆಲ್ಲವು ನಶ್ವರ ಎಂದು ಜಗ್ಗೇಶ್ ಸ್ಟಾರ್ ನಟರಿಗೆ ಮತ್ತು ಅವರ ಅಭಿಮಾನಿಗಳಿಗೆ ಹೇಳಿದ್ದಾರೆ.