Don't Miss!
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Sports DC vs GT IPL 2024: ಅಕ್ಷರ್, ಪಂತ್ ಭರ್ಜರಿ ಬ್ಯಾಟಿಂಗ್; ಗುಜರಾತ್ಗೆ ಸವಾಲಿನ ಗುರಿ ನೀಡಿದ ಡೆಲ್ಲಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವ್ಯಾಘ್ರ ಗುಣವಿದ್ದ ಜಗ್ಗೇಶ್ ರನ್ನು ಬದಲಾಯಿಸಿದ್ದು ಈ ಪುಸ್ತಕವಂತೆ
ನಟ ಜಗ್ಗೇಶ್ ಈಗ ಯುವ ಜನರಿಗೆ ಒಂದು ಸಂದೇಶ ನೀಡಿದ್ದಾರೆ. ನೀವು ಒಂದು ಪುಸ್ತಕ ಓದಿ, ಈ ಪುಸ್ತಕ ಓದಿದರೆ ಖಂಡಿತ ಸಕ್ಸಸ್ ಆಗುತ್ತೀರಾ ಎಂದು ಜಗ್ಗೇಶ್ ಹೇಳುತ್ತಿದ್ದಾರೆ. ಅಂದಹಾಗೆ, ಆ ಪುಸ್ತಕ ಬೇರೆ ಯಾವುದು ಅಲ್ಲ ಹಿಂದೂಗಳ ಪವಿತ್ರ ಗ್ರಂಥ 'ಭಗವದ್ಗೀತೆ'.
'ಮಾಂಸಾಹಾರಿ' ಆಗಿದ್ದ ಜಗ್ಗೇಶ್ ಇದ್ದಕ್ಕಿದ್ದಂತೆ ಸಸ್ಯಾಹಾರಿ ಆಗಿದ್ದು 'ಇದೇ' ಕಾರಣಕ್ಕೆ.!
ನಟ ಜಗ್ಗೇಶ್ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ದಿನನಿತ್ಯ ಅನೇಕ ವಿಚಾರಗಳನ್ನು ಅಭಿಮಾನಿಗಳ ಜೊತೆಗೆ ನೇರವಾಗಿ ಹಂಚಿಕೊಳ್ಳುತ್ತಾರೆ. ಈಗ 'ಭಗವದ್ಗೀತೆ' ಪುಸ್ತಕದ ಬಗ್ಗೆ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ನನ್ನ ಯುವಮಿತ್ರರರಿಗೆ ಪ್ರೀತಿಯ ವಿನಂತಿ
— ನವರಸನಾಯಕ ಜಗ್ಗೇಶ್ (@Jaggesh2) June 28, 2018
ಸಮಯ ಸಿಕ್ಕಾಗ ದಯಮಾಡಿ ಭಗವದ್ಗೀತೆ ಅರ್ಥೈಸಿಕೊಂಡು ಓದಲು ಯತ್ನಿಸಿ..I promise ನೀವು ತುಂಬ success ಆಗುತ್ತೀರಿ..ವ್ಯಾಘ್ರಗುಣವಿದ್ದ ನನ್ನ ಬದಲಾಯಿಸಿದ್ದು ಇದೆ ಭಗವದ್ಗೀತೆ..
ಸಾಕ್ಷಾತ್ ಕೃಷ್ಣನ ಮಾತು 5ಸಾವಿರ ವರ್ಷದ ಹಿಂದೆ ನುಡಿದ ಶ್ರೇಷ್ಟ ದೇವರಮಾತು..ಬಲವಂತವಿಲ್ಲಾ ಸವಿದುನೋಡಿ ವಿನಂತಿ..ಧನ್ಯವಾದ pic.twitter.com/YfcMut0ABP
''ನನ್ನ ಯುವ ಮಿತ್ರರಿಗೆ ಪ್ರೀತಿಯ ವಿನಂತಿ. ಸಮಯ ಸಿಕ್ಕಾಗ ದಯಮಾಡಿ 'ಭಗವದ್ಗೀತೆ' ಅರ್ಥೈಸಿಕೊಂಡು ಓದಲು ಯತ್ನಿಸಿ. promise ನೀವು ತುಂಬ success ಆಗುತ್ತೀರಿ. ವ್ಯಾಘ್ರ ಗುಣವಿದ್ದ ನನ್ನ ಬದಲಾಯಿಸಿದ್ದು ಇದೇ ಭಗವದ್ಗೀತೆ. ಸಾಕ್ಷಾತ್ ಕೃಷ್ಣನ ಮಾತು 5 ಸಾವಿರ ವರ್ಷದ ಹಿಂದೆ ನುಡಿದ ಶ್ರೇಷ್ಟ ದೇವರ ಮಾತು. ಬಲವಂತವಿಲ್ಲಾ ಸವಿದು ನೋಡಿ ವಿನಂತಿ..ಧನ್ಯವಾದ'' ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ಸಿನಿಮಾಗಳ ಕೆಲಗಳ ಮಧ್ಯೆ ಪುಸ್ತಕ ಓದುವ ಹವ್ಯಾಸ ಇಟ್ಟುಕೊಂಡಿರುವ ಜಗ್ಗೇಶ್ 'ಭಗವದ್ಗೀತೆ'ಯನ್ನು ಓದಿದ್ದಾರೆ.