Don't Miss!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- Lifestyle ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವ್ಯಾಘ್ರ ಗುಣವಿದ್ದ ಜಗ್ಗೇಶ್ ರನ್ನು ಬದಲಾಯಿಸಿದ್ದು ಈ ಪುಸ್ತಕವಂತೆ
ನಟ ಜಗ್ಗೇಶ್ ಈಗ ಯುವ ಜನರಿಗೆ ಒಂದು ಸಂದೇಶ ನೀಡಿದ್ದಾರೆ. ನೀವು ಒಂದು ಪುಸ್ತಕ ಓದಿ, ಈ ಪುಸ್ತಕ ಓದಿದರೆ ಖಂಡಿತ ಸಕ್ಸಸ್ ಆಗುತ್ತೀರಾ ಎಂದು ಜಗ್ಗೇಶ್ ಹೇಳುತ್ತಿದ್ದಾರೆ. ಅಂದಹಾಗೆ, ಆ ಪುಸ್ತಕ ಬೇರೆ ಯಾವುದು ಅಲ್ಲ ಹಿಂದೂಗಳ ಪವಿತ್ರ ಗ್ರಂಥ 'ಭಗವದ್ಗೀತೆ'.
'ಮಾಂಸಾಹಾರಿ' ಆಗಿದ್ದ ಜಗ್ಗೇಶ್ ಇದ್ದಕ್ಕಿದ್ದಂತೆ ಸಸ್ಯಾಹಾರಿ ಆಗಿದ್ದು 'ಇದೇ' ಕಾರಣಕ್ಕೆ.!
ನಟ ಜಗ್ಗೇಶ್ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ದಿನನಿತ್ಯ ಅನೇಕ ವಿಚಾರಗಳನ್ನು ಅಭಿಮಾನಿಗಳ ಜೊತೆಗೆ ನೇರವಾಗಿ ಹಂಚಿಕೊಳ್ಳುತ್ತಾರೆ. ಈಗ 'ಭಗವದ್ಗೀತೆ' ಪುಸ್ತಕದ ಬಗ್ಗೆ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ನನ್ನ ಯುವಮಿತ್ರರರಿಗೆ ಪ್ರೀತಿಯ ವಿನಂತಿ
— ನವರಸನಾಯಕ ಜಗ್ಗೇಶ್ (@Jaggesh2) June 28, 2018
ಸಮಯ ಸಿಕ್ಕಾಗ ದಯಮಾಡಿ ಭಗವದ್ಗೀತೆ ಅರ್ಥೈಸಿಕೊಂಡು ಓದಲು ಯತ್ನಿಸಿ..I promise ನೀವು ತುಂಬ success ಆಗುತ್ತೀರಿ..ವ್ಯಾಘ್ರಗುಣವಿದ್ದ ನನ್ನ ಬದಲಾಯಿಸಿದ್ದು ಇದೆ ಭಗವದ್ಗೀತೆ..
ಸಾಕ್ಷಾತ್ ಕೃಷ್ಣನ ಮಾತು 5ಸಾವಿರ ವರ್ಷದ ಹಿಂದೆ ನುಡಿದ ಶ್ರೇಷ್ಟ ದೇವರಮಾತು..ಬಲವಂತವಿಲ್ಲಾ ಸವಿದುನೋಡಿ ವಿನಂತಿ..ಧನ್ಯವಾದ pic.twitter.com/YfcMut0ABP
''ನನ್ನ ಯುವ ಮಿತ್ರರಿಗೆ ಪ್ರೀತಿಯ ವಿನಂತಿ. ಸಮಯ ಸಿಕ್ಕಾಗ ದಯಮಾಡಿ 'ಭಗವದ್ಗೀತೆ' ಅರ್ಥೈಸಿಕೊಂಡು ಓದಲು ಯತ್ನಿಸಿ. promise ನೀವು ತುಂಬ success ಆಗುತ್ತೀರಿ. ವ್ಯಾಘ್ರ ಗುಣವಿದ್ದ ನನ್ನ ಬದಲಾಯಿಸಿದ್ದು ಇದೇ ಭಗವದ್ಗೀತೆ. ಸಾಕ್ಷಾತ್ ಕೃಷ್ಣನ ಮಾತು 5 ಸಾವಿರ ವರ್ಷದ ಹಿಂದೆ ನುಡಿದ ಶ್ರೇಷ್ಟ ದೇವರ ಮಾತು. ಬಲವಂತವಿಲ್ಲಾ ಸವಿದು ನೋಡಿ ವಿನಂತಿ..ಧನ್ಯವಾದ'' ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ಸಿನಿಮಾಗಳ ಕೆಲಗಳ ಮಧ್ಯೆ ಪುಸ್ತಕ ಓದುವ ಹವ್ಯಾಸ ಇಟ್ಟುಕೊಂಡಿರುವ ಜಗ್ಗೇಶ್ 'ಭಗವದ್ಗೀತೆ'ಯನ್ನು ಓದಿದ್ದಾರೆ.