For Quick Alerts
For Daily Alerts
Don't Miss!
- Finance ಭಾರತದ ಮೊದಲ ಬುಲೆಟ್ ರೈಲಿನ ಬ್ಯಾಲೆಸ್ಟ್ಲೆಸ್ ಟ್ರ್ಯಾಕ್ ಸಿಸ್ಟಮ್ ಹಳಿ ಚಿತ್ರ ಬಹಿರಂಗ
- Lifestyle ಮೈ ತೂಕ ಕಡಿಮೆಯಾಗಲು ಈ ಪುದೀನಾ ನೀರು ಸಹಕಾರಿಯೇ? ಇದರ ಇತರ ಪ್ರಯೋಜನಗಳೇನು?
- News Poornachandra Tejaswi: ವಿಸ್ಮಯಲೋಕವನ್ನೇ ತೆರೆದಿಡುವ ತೇಜಸ್ವಿಯವರ ಪುಸ್ತಕಗಳು
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟ ವಿಷ್ಣುವರ್ಧನ್ ಮನೆಗೆ ರಾತ್ರಿ ಕಲ್ಲು ತೂರಾಟ
News
oi-Rajendra
By ಅನಂತರಾಮು, ಹೈದರಾಬಾದ್
|
ಈ ಸಂಬಂಧ ಬ್ರಾಹ್ಮಣ ಸಮುದಾಯ ಕಾನೂನು ಕ್ರಮಕ್ಕೂ ಮುಂದಾಗಿದೆ. ಈ ಘಟನೆ ನಡೆದ ಬಳಿಕ ಎಲ್ಲಾ ತಣ್ಣಗಾಯಿತು ಎಂದುಕೊಂಡಿರುವಾಗಲೇ ಚಿತ್ರದ ನಾಯಕ ನಟ ಮಂಚು ವಿಷ್ಣುವರ್ಧನ್ ಅವರ ಮನೆಗೆ ರಾತ್ರಿ ವೇಳೆಯಲ್ಲಿ ಯಾರೋ ಕಲ್ಲು ತೂರಿದ ಘಟನೆ ನಡೆದಿದೆ.
ಸರಿಸುಮಾರು 40 ಮಂದಿಯಿದ್ದ ತಂಡ ಹೈದರಾಬಾದಿನ ಅವರ ಮನೆಗೆ ಕಲ್ಲು ತೂರಿ ಅವರ ಮನೆ ಬಾಗಿಲನ್ನು ಜಖಂ ಗೊಳಿಸಿದ್ದಾರೆ. ಅವರ ಮನೆಯ ಮುಂದಿನ ದೀಪಗಳು ಕಲ್ಲಿನ ದಾಳಿಗೆ ಪುಡಿಪುಡಿಯಾಗಿವೆ. ಆದರೆ ಈ ಸಂದರ್ಭದಲ್ಲಿ ನಟ ವಿಷ್ಣುವರ್ಧನ್ ಮನೆಯಲ್ಲಿರಲಿಲ್ಲವಂತೆ. ಅವರ ತಾಯಿ ಮಾತ್ರ ಇದ್ದರಂತೆ.
ಈ ಘಟನೆಯಿಂದ ಕಂಗೆಟ್ಟಿರುವ ಅವರು ತಮ್ಮನ್ನು ಕಾಪಾಡಿ ಎಂದು ಮಾನವ ಹಕ್ಕುಗಳ ಆಯೋಗಕ್ಕೆ ಮೊರೆಹೋಗಿದ್ದಾರೆ. ಚಿತ್ರದಲ್ಲಿ ಬ್ರಾಹ್ಮಣ ಸಮುದಾಯದ ಪುರೋಹಿತರನ್ನು ತಮಾಷೆಯಾಗಿ, ಲೇವಡಿ ಮಾಡಿ ತೋರಿಸಲಾಗಿದೆ ಎಂದು ವಿವಿಧ ಬ್ರಾಹ್ಮಣ ಸಂಘಟನೆಗಳು ಆರೋಪಿಸಿವೆ. (ಏಜೆನ್ಸೀಸ್)
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
English summary
The controversy surrounding the Telugu movie Dhenikaina Ready is getting worse with about 40 people attacking hero Manchu Vishnu's house and destroying doors and lights by pelting stones on Wednesday night (October 31). The Telugu actor, who was in a mood to celebrate its successful opening, had to knock the door of the Human Rights Commission (HRC) for justice.
Story first published: Saturday, November 3, 2012, 16:12 [IST]
Other articles published on Nov 3, 2012