twitter
    For Quick Alerts
    ALLOW NOTIFICATIONS  
    For Daily Alerts

    ಪಂಚಭೂತಗಳಲ್ಲಿ ಲೀನವಾದ ಮಾಸ್ಟರ್ ಹಿರಣ್ಣಯ್ಯ

    |

    ರಂಗಭೂಮಿಯ ಆಸ್ತಿ ಮಾಸ್ಟರ್ ಹಿರಣ್ಣಯ್ಯ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಬನಶಂಕರಿ ಚಿತಾಗಾರದಲ್ಲಿ ಅವರ ಅಂತ್ಯಕ್ರಿಯೆ ಮಾಡಲಾಯಿತು.

    ಇಂದು ಸಂಜೆ 5 : 30 ರ ಸುಮಾರಿಗೆ, ಬ್ರಾಹ್ಮಣ ಸಂಪ್ರಾದಯದಂತೆ ಅಂತ್ಯಕ್ರಿಯೆ ನಡೆಯಿತು. ಮೂರು ಜನ ಪುರೋಹಿತರಿಂದ ವಿಧಿ ವಿಧಾನ ಕಾರ್ಯಗಳನ್ನು ಮಾಡಲಾಯಿತು. ಚಿತಾಗಾರದಲ್ಲಿ ಅಂತ್ಯಕ್ರಿಯೆ ಮಾಡುವ ಕಾರಣ, ಸಾಂಕೇತಿಕವಾಗಿ ಪುತ್ರ ಬಾಬು ಹಿರಣ್ಣಯ್ಯ ಅಗ್ನಿ ಸ್ಪರ್ಶ ಮಾಡಿದರು.

    ಮಾಸ್ಟರ್ ಹಿರಣ್ಣಯ್ಯ ನಿಧನಕ್ಕೆ ನಟ ಸುದೀಪ್ ಸಂತಾಪ ಮಾಸ್ಟರ್ ಹಿರಣ್ಣಯ್ಯ ನಿಧನಕ್ಕೆ ನಟ ಸುದೀಪ್ ಸಂತಾಪ

    ಮಗ ಬಾಬು ಹಿರಣ್ಣಯ್ಯ, ಶಿಷ್ಯಂದಿರು, ಸ್ನೇಹಿತರು ಹಾಗೂ ಅಭಿಮಾನಿಗಳು ಸೇರಿದಂತೆ ಸಾಕಷ್ಟು ಜನರು ಬನಶಂಕರಿ ಚಿತಾಗಾರದ ಬಳಿ ಬಂದಿದ್ದರು. ಇದಕ್ಕೂ ಮುಂಚೆ ಬನಶಂಕರಿಯ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಂಡಲಾಗಿತ್ತು.

    actor master hirannaiah last rights

    ಅನೇಕ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಸ್ಟರ್ ಹಿರಣ್ಣಯ್ಯ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಗ್ಗೆ 10 ಗಂಟೆಗೆ ಸುಮಾರಿಗೆ ಇಹಲೋಕ ತ್ಯಜಿಸಿದರು.

    ಬಾಲ್ಯದಲ್ಲೇ‌ ಹಿರಣ್ಣಯ್ಯರಿಗೆ ಡೈರೆಕ್ಷನ್ ಮಾಡಿದ್ರು ಕಿಶನ್ ಬಾಲ್ಯದಲ್ಲೇ‌ ಹಿರಣ್ಣಯ್ಯರಿಗೆ ಡೈರೆಕ್ಷನ್ ಮಾಡಿದ್ರು ಕಿಶನ್

    ಮಾಸ್ಟರ್ ಹಿರಣ್ಣಯ್ಯ ನಿಧನಕ್ಕೆ ನಟ ಸುದೀಪ್, ಪುನೀತ್ ರಾಜ್ ಕುಮಾರ್, ಜಗ್ಗೇಶ್, ದರ್ಶನ್, ಗಣೇಶ್, ರಮೇಶ್ ಅರವಿಂದ್ ಸೇರಿದಂತೆ ಸಾಕಷ್ಟು ಜನರು ಸಂತಾಪ ಸೂಚಿಸಿದ್ದಾರೆ.

    English summary
    Popular movie theater actor Master Hirannaiah. Master Hirannaiah passes away today (May 2th).
    Thursday, May 2, 2019, 20:00
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X