Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಿನಿಮಾ ಗೆದ್ರೂ ನಟಿಯರಿಗೇನು ಉಪಯೋಗ ಇಲ್ಲ ಎಂದ ಪ್ರಿಯಾಮಣಿ
ಒಂದು ಸಿನಿಮಾ ಗೆದ್ರೆ, ಆ ಸಿನಿಮಾದಲ್ಲಿ ಕೆಲಸ ಮಾಡಿರುವ ಅನೇಕರ ಲಕ್ ಬದಲಾಗುತ್ತದೆ ಎನ್ನುವ ಭಾವನೆ ಇರುತ್ತದೆ. ಆದರೆ, ಸಿನಿಮಾ ಗೆದ್ರೂ ಕೂಡ ಅದರಿಂದ ನಟಿಯರಿಗೇನು ಉಪಯೋಗ ಇಲ್ಲ ಎಂದು ನಟಿ ಪ್ರಿಯಾಮಣಿ ಹೇಳಿದ್ದಾರೆ.
Recommended Video
ಪ್ರಿಯಾ ಮಣಿ ಈ ರೀತಿ ಹೇಳುವುದಕ್ಕೂ ಒಂದು ಕಾರಣ ಇದೆ. ಚಿತ್ರರಂಗದಲ್ಲಿ ಆಗಾಗ ಸಂಭಾವನೆ ತಾರತಮ್ಯದ ಬಗ್ಗೆ ನಟಿಯರು ಮಾತನಾಡುತ್ತಾರೆ. ಇದೀಗ ನಟಿ ಪ್ರಿಯಾಮಣಿ ಈ ಬಗ್ಗೆ ಸಂದರ್ಶನದಲ್ಲಿ ಹೇಳಿಕೆ ನೀಡಿದ್ದಾರೆ. ಸಿನಿಮಾಗಳು ಗೆದ್ದರೆ ನಟರ ಸಂಭಾವನೆ ಹೆಚ್ಚಾಗುತ್ತದೆ, ಆದರೆ, ನಟಿಯರಿಗೆ ಸಂಭಾವನೆ ಹೆಚ್ಚಾಗುವುದಿಲ್ಲ ಎನ್ನುವುದು ಪ್ರಿಯಾಮಣಿ ಆರೋಪವಾಗಿದೆ.
ಪ್ರಿಯಾಮಣಿ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದೆಯಾ ಈ ಚಿತ್ರತಂಡ.!
ಸಂಭಾವನೆ ತಾರತಮ್ಯ ವಿಚಾರವಾಗಿ ಮಾತನಾಡಿದ ನಟಿ ಅನುಷ್ಕಾ ಶೆಟ್ಟಿ, ನಯನ ತಾರ ಹಾಗೂ ಸಮಂತಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ರಾಷ್ಟ್ರ ಪ್ರಶಸ್ತಿ ಪಡೆದ ನಂತರ ಪ್ರಿಯಾ ಮಣಿ ತಮ್ಮ ಸಂಭಾವನೆಯನ್ನು ಹೆಚ್ಚು ಮಾಡಿಕೊಂಡಿದ್ದರು. 2007 ರಲ್ಲಿ 'ಪುರುತ್ತಿವೀರನ್' ತಮಿಳು ಸಿನಿಮಾದ ನಟನೆಗಾಗಿ ಪ್ರಿಯಾಮಣಿಗೆ ನ್ಯಾಷನಲ್ ಅವಾರ್ಡ್ ಸಿಕ್ಕಿತ್ತು.
5 ವರ್ಷದ ನಂತರ ತಮಿಳಿಗೆ ಹೊರಟ ಪ್ರಿಯಾಮಣಿ
ಇತ್ತೀಚಿಗಷ್ಟೆ, 'ನನ್ನ ಪ್ರಕಾರ' ಕನ್ನಡ ಸಿನಿಮಾದಲ್ಲಿ ಪ್ರಿಯಾ ಮಣಿ ನಟಿಸಿದ್ದರು. ಅದರ ನಂತರ ಎರಡು ತೆಲುಗು ಸಿನಿಮಾಗಳ ಆಫರ್ ಹೊಂದಿದ್ದಾರೆ