Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಿನಿಮಾ ಗೆದ್ರೂ ನಟಿಯರಿಗೇನು ಉಪಯೋಗ ಇಲ್ಲ ಎಂದ ಪ್ರಿಯಾಮಣಿ
ಒಂದು ಸಿನಿಮಾ ಗೆದ್ರೆ, ಆ ಸಿನಿಮಾದಲ್ಲಿ ಕೆಲಸ ಮಾಡಿರುವ ಅನೇಕರ ಲಕ್ ಬದಲಾಗುತ್ತದೆ ಎನ್ನುವ ಭಾವನೆ ಇರುತ್ತದೆ. ಆದರೆ, ಸಿನಿಮಾ ಗೆದ್ರೂ ಕೂಡ ಅದರಿಂದ ನಟಿಯರಿಗೇನು ಉಪಯೋಗ ಇಲ್ಲ ಎಂದು ನಟಿ ಪ್ರಿಯಾಮಣಿ ಹೇಳಿದ್ದಾರೆ.
Recommended Video
ಪ್ರಿಯಾ ಮಣಿ ಈ ರೀತಿ ಹೇಳುವುದಕ್ಕೂ ಒಂದು ಕಾರಣ ಇದೆ. ಚಿತ್ರರಂಗದಲ್ಲಿ ಆಗಾಗ ಸಂಭಾವನೆ ತಾರತಮ್ಯದ ಬಗ್ಗೆ ನಟಿಯರು ಮಾತನಾಡುತ್ತಾರೆ. ಇದೀಗ ನಟಿ ಪ್ರಿಯಾಮಣಿ ಈ ಬಗ್ಗೆ ಸಂದರ್ಶನದಲ್ಲಿ ಹೇಳಿಕೆ ನೀಡಿದ್ದಾರೆ. ಸಿನಿಮಾಗಳು ಗೆದ್ದರೆ ನಟರ ಸಂಭಾವನೆ ಹೆಚ್ಚಾಗುತ್ತದೆ, ಆದರೆ, ನಟಿಯರಿಗೆ ಸಂಭಾವನೆ ಹೆಚ್ಚಾಗುವುದಿಲ್ಲ ಎನ್ನುವುದು ಪ್ರಿಯಾಮಣಿ ಆರೋಪವಾಗಿದೆ.
ಪ್ರಿಯಾಮಣಿ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದೆಯಾ ಈ ಚಿತ್ರತಂಡ.!
ಸಂಭಾವನೆ ತಾರತಮ್ಯ ವಿಚಾರವಾಗಿ ಮಾತನಾಡಿದ ನಟಿ ಅನುಷ್ಕಾ ಶೆಟ್ಟಿ, ನಯನ ತಾರ ಹಾಗೂ ಸಮಂತಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ರಾಷ್ಟ್ರ ಪ್ರಶಸ್ತಿ ಪಡೆದ ನಂತರ ಪ್ರಿಯಾ ಮಣಿ ತಮ್ಮ ಸಂಭಾವನೆಯನ್ನು ಹೆಚ್ಚು ಮಾಡಿಕೊಂಡಿದ್ದರು. 2007 ರಲ್ಲಿ 'ಪುರುತ್ತಿವೀರನ್' ತಮಿಳು ಸಿನಿಮಾದ ನಟನೆಗಾಗಿ ಪ್ರಿಯಾಮಣಿಗೆ ನ್ಯಾಷನಲ್ ಅವಾರ್ಡ್ ಸಿಕ್ಕಿತ್ತು.
5 ವರ್ಷದ ನಂತರ ತಮಿಳಿಗೆ ಹೊರಟ ಪ್ರಿಯಾಮಣಿ
ಇತ್ತೀಚಿಗಷ್ಟೆ, 'ನನ್ನ ಪ್ರಕಾರ' ಕನ್ನಡ ಸಿನಿಮಾದಲ್ಲಿ ಪ್ರಿಯಾ ಮಣಿ ನಟಿಸಿದ್ದರು. ಅದರ ನಂತರ ಎರಡು ತೆಲುಗು ಸಿನಿಮಾಗಳ ಆಫರ್ ಹೊಂದಿದ್ದಾರೆ