Don't Miss!
- News Soumya Reddy in Tirupati:ಸೌಮ್ಯ ರೆಡ್ಡಿ ಫೋಟೋ ಹಿಡಿದು ತಿರುಪತಿ ದೇವಸ್ಥಾನದ ಮುಂದೆ ಫೋಸ್ ಕೊಟ್ಟ ಭಕ್ತ!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Automobiles ಬೈಕಿನಂತೆ ಮೈಲೇಜ್ ಕೊಡೋದ್ರಿಂದ ಈ ಹ್ಯುಂಡೈ ಕಾರಿನ ಮಾಲೀಕರು ಫುಲ್ ಖುಷ್
- Sports LSG vs CSK IPL 2024: ಐಪಿಎಲ್ನಲ್ಲಿ ಇತಿಹಾಸ ಸೃಷ್ಟಿಸಿದ ಎಂಎಸ್ ಧೋನಿ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಎಲೆಕ್ಷನ್ ಗೆ ನಿಂತು ಬಿಡು' ರಾಗಿಣಿಗೆ ರೆಬಲ್ ಸ್ಟಾರ್ ನೀಡಿದ ಸಲಹೆ
ನಟಿ ರಾಗಿಣಿ ದ್ವಿವೇದಿ ಸಿನಿಮಾಗಳ ಮೇಲೆ ಸಿನಿಮಾ ಮಾಡುತ್ತಿದ್ದಾರೆ. ಗೆಲುವೋ.. ಸೋಲೋ.. ಸದ್ಯ ರಾಗಿಣಿ ಕೈನಲ್ಲಿ ಸಾಕಷ್ಟು ಅವಕಾಶಗಳು ಇದೆ. ಅದೇ ರೀತಿ ಅವರ ಅಭಿಮಾನಿ ಬಹಳ ಕೂಡ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೆ ಇದೆ.
ಚಿತ್ರರಂಗದಲ್ಲಿ ಹೆಸರು ಮಾಡಿದ ನಟ ನಟಿಯರು ರಾಜಕೀಯಕ್ಕೆ ಬರುವುದು ಹೊಸದೆನಲ್ಲ. ಅದೇ ರೀತಿ ಈಗ ರಾಗಿಣಿ ಕೂಡ ರಾಜಕೀಯ ಜೀವನ ಶುರು ಮಾಡಿದರೆ ಆಶ್ಚರ್ಯ ಪಡಬೇಡಿ. ಯಾಕೆಂದರೆ, ಒಳ್ಳೆಯ ಅವಕಾಶ ಸಿಕ್ಕು, ಸಮಯ ಕೂಡಿ ಬಂದರೆ ರಾಗಿಣಿ ಚುನಾವಣೆಗೆ ನಿಲ್ಲುತ್ತಾರೆ ಎನ್ನುವ ಸುಳಿವು ನೀಡಿದ್ದಾರೆ.
ಬುರ್ಕಾ ಧರಿಸಿ ಬಂದ ರಾಗಿಣಿಯ ಹಿಂದಿನ ರಹಸ್ಯವೇನು?
ನಿನ್ನೆ ರಾಗಿಣಿ ದ್ವಿವೇದಿ ನಟನೆಯ 'ದಿ ಟೆರೆರಿಸ್ಟ್' ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮಕ್ಕೆ ನಟ ಹಾಗೂ ಮಾಜಿ ಸಚಿವ ಅಂಬರೀಶ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಚಿತ್ರದ ಬಗ್ಗೆ ಮಾತು ಶುರು ಮಾಡಿದ ರಾಗಿಣಿ ಲವಲವಿಕೆಯಿಂದ ಸಖತ್ ಜೋಶ್ ನಲ್ಲಿ ಚಿತ್ರದ ತಮ್ಮ ಪಾತ್ರದ ಬಗ್ಗೆ ಹಾಗೂ ಕೆಲ ವಿಷಯಗಳನ್ನು ಹೇಳಿದರು.
ರಾಗಿಣಿ ಮಾತನಾಡುವ ಸ್ಟೈಲ್ ನೋಡಿದ ಅಂಬರೀಶ್ ''ಚೆನ್ನಾಗಿ ಮಾತನಾಡುತ್ತೀಯ.. ನೀನು ಎಲೆಕ್ಷನ್ ಗೆ ನಿಂತು ಬಿಡು'' ಎಂದು ತಮಾಷೆ ಮಾಡಿದರು. ಅಂಬಿ ಮಾತಿಗೆ ಉತ್ತರ ನೀಡಿದ ರಾಗಿಣಿ ''ನೀವು ನನಗೆ ರಾಜಕೀಯಕ್ಕೆ ಬನ್ನಿ ಎಂದು ಕರೆದೆ ಇಲ್ಲ. ನೀವು ಹೇಳಿದರೆ ಚುನಾವಣೆಗೆ ನಿಲ್ಲುತ್ತೇನೆ'' ಎಂದರು.