Don't Miss!
- Finance ನೂಡಲ್ಸ್ ಪ್ಯಾಕೆಟ್ ಒಳಗಿತ್ತು ವಜ್ರಗಳ ರಾಶಿ, ಬರೋಬ್ಬರಿ 6.46 ಕೋಟಿ ರೂ. ಮೌಲ್ಯದ ಚಿನ್ನ, ಡೈಮಂಡ್ ವಶ!
- News ಸಿದ್ದರಾಮಯ್ಯರು ಸಿಎಂ ಆದಾಗ ವಿಜೃಂಭಿಸುವ ದೇಶದ್ರೋಹಿಗಳು: ಶೋಭಾ ಕರಂದ್ಲಾಜೆ ಹೇಳಿದ್ದೇನು?
- Technology ಇಂದು ವಿವೋ T3x 5G ಸ್ಮಾರ್ಟ್ಫೋನ್ ಫಸ್ಟ್ ಸೇಲ್; ಬೆಲೆ 13,499ರೂ.!
- Automobiles Triber: 7 ಜನ ಹೋಗಬಹುದಾದ ರೆನಾಲ್ಟ್ ಟ್ರೈಬರ್ ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Lifestyle ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
- Sports CSK vs LSG IPL 2024: ಐಪಿಎಲ್ನಲ್ಲಿ ಈ ದಾಖಲೆ ಮಾಡಿದ ಮೊದಲ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಮಾಜದಲ್ಲಿ ನನಗೆ ಕೆಟ್ಟ ಹೆಸರು ತರಲು ಸಂಚು: ಶ್ರುತಿ
ಆಗ ನಾನು ಕೇಳಿದ್ದಕ್ಕೆ ಹೌದು, ತಪ್ಪಾಯ್ತು ಎಂದು ಒಪ್ಪಿಕೊಂಡು ಕಣ್ಣೀರು ಹಾಕಿದಳು. ನನ್ನನ್ನು ಕ್ಷಮಿಸಿ ಎಂದು ಕೇಳಿಕೊಂಡಳು. ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಿ ಎಂದು ಬೇಡಿಕೊಂಡ್ಲು. ಇಷ್ಟು ದ್ರೋಹ ಮಾಡಿದ ಮೇಲೆ ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ ಅನ್ನಿಸಿತು.
ಅವಳನ್ನು
ನಾನು
ಐದಾರು
ವರ್ಷದಿಂದ
ಮಗಳ
ತರಹ
ನೋಡಿಕೊಂಡಿದ್ದೆ.
ಅವಳ
ಮಗಳನ್ನೂ
ಸಾಕಿಕೊಂಡು
ಇಷ್ಟೆಲ್ಲಾ
ಮಾಡಿದ್ದಕ್ಕೆ
ನನಗೆ
ಮಾಡಿದ
ಉಪಕಾರ
ಇದೇನಾ.
ಇನ್ನು
ಕೆಲಸಕ್ಕೆ
ಬರೋದು
ಬೇಡಮ್ಮಾ
ಎಂದು
ಹೇಳಿ
ಕಳುಹಿಸಿದ್ದೆ.
ಮಾರನೆ
ದಿನ
ಅವರ
ಅಮ್ಮನನ್ನು
ಕರೆದುಕೊಂಡು
ಮತ್ತೆ
ಬಂದ್ಲು.
ನೀವು
ಕೈಬಿಟ್ಟು
ಬಿಟ್ರೆ
ನಮಗೆ
ಗತಿ
ಯಾರು
ಎಂದು
ಕೇಳಿಕೊಂಡರು.
[ಕನ್ನಡದ
ಸಸ್ಪೆನ್ಸ್
ಥ್ರಿಲ್ಲರ್
'ಹೋಮ್
ಸ್ಟೇ'
ಹೈಲೈಟ್ಸ್]
ನನ್ನ ಗಂಡ ಇಲ್ಲದೆ ಇದ್ರೂ ಪರವಾಗಿಲ್ಲ. ನೀವಿದ್ದೀರಾ ನನ್ನ ಜೀವನವನ್ನು ನಾನು ಹೇಗೋ ಕಾಪಾಡಿಕೊಳ್ಳುತ್ತೀನಿ, ನೀವು ನನ್ನ ಕೈ ಬಿಡಬೇಡಿ ಎಂದು ಅತ್ತುಕೊಂಡ್ಲು. ಈ ಒಂದೆರಡು ತಿಂಗಳು ಬಿಟ್ಟುಬಿಡಮ್ಮಾ. ನನಗೂ ನೀನು ಮಾಡಿರುವ ದ್ರೋಹ ಕಾಡ್ತಾ ಇದೆ. ಅದೆಲ್ಲಾ ತಣ್ಣಗಾಗಲಿ, ನೋವು ಕಡಿಮೆ ಆಗಲಿ. ಆಮೇಲೆ ನೋಡೋಣ ಎಂದು ಹೇಳಿದೆ.
ನಿನ್ನೆ ರಾತ್ರಿ ಕೂಡ ಅವಳಿಗೆ ಫೋನ್ ಮಾಡಿದ್ದೆ. ಅವರ ಗಂಡನ ಜೊತೆಗೂ ಮಾತನಾಡಿದೆ. ಆಗಿದ್ದು ಆಯ್ತು ನನ್ನ ಹೆಂಡ್ತೀನ ಕ್ಷಮಿಸಿ ಬಿಡಿ ಎಂದು ಅವರ ಗಂಡ ಕೂಡ ಬೇಡಿಕೊಂಡ. ಆಯ್ತು 24ನೇ ತಾರೀಖು ನಮ್ಮ ಮನೆಯಲ್ಲಿ ಒಂದು ಕಾರ್ಯಕ್ರಮ ಇದೆ. ಆಗ ಮಗಳನ್ನು ಕರೆದುಕೊಂಡು ಬನ್ನಿ ಎಂದೂ ಹೇಳಿದೆ. ಇದರಲ್ಲಿ ನಾನು ಹಲ್ಲೆ ಮಾಡಿರುವಂತಹದ್ದೇನಿದೆ.
ನನಗೆ ದ್ರೋಹ ಮಾಡಿರುವುದು, ಕಿರುಕುಳ ನೀಡಿರುವುದು ಅವಳು. ಅವಳ ವಿರುದ್ಧ ನಾನೇನಾದರೂ ಕಂಪ್ಲೇಂಟ್ ಆಗಲೇ ಕೊಟ್ಟಿದ್ದರೆ, ಅಯ್ಯೋ ಇವರ ಜೀವನ ಹಾಳಾಗುತ್ತದೆ. ಬಡವರು ಇವರು. ನಾಲ್ಕೈದು ಮನೆಗಳಲ್ಲಿ ಕೆಲಸ ಮಾಡಿಕೊಂಡು ಜೀವನ ಮಾಡುವವರು. ಅವರ ಮಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ. ಇವಳ ಜೀವನ ಹಾಳಾಗುತ್ತದೆ ಎಂಬ ಕಾರಣಕ್ಕೆ ನಾನು ಹಾಗೆ ಮಾಡಲಿಲ್ಲ.
ಈಗ ಅನ್ನಿಸುತ್ತಿದೆ ಬಹುಶಃ ನಾನು ಆಗ ಕಂಪ್ಲೇಂಟ್ ಕೊಡದೆ ತಪ್ಪು ಮಾಡಿದೆ ಎಂದು. ಇವರನ್ನು ಬಳಸಿಕೊಂಡು ತಮಗಾಗದವರು ಪಿತೂರಿ ಮಾಡುತ್ತಿದ್ದಾರೆ. ಇಂತಹವರನ್ನು ಬಳಸಿಕೊಂಡು ನನ್ನನ್ನು ರಾಜಕೀಯವಾಗಿ, ಸಮಾಜದಲ್ಲಿ ನನಗೆ ಕೆಟ್ಟ ಹೆಸರನ್ನು ತರಬೇಕು ಎಂಬ ಉದ್ದೇಶದಿಂದಲೇ ಈ ರೀತಿ ಮಾಡಿರುವುದು.