twitter
    For Quick Alerts
    ALLOW NOTIFICATIONS  
    For Daily Alerts

    ನಾನು ಆರಾಮಾಗಿದ್ದೇನೆ ನಿಮ್ಮ ಕಾಳಜಿಗೆ ಧನ್ಯವಾದ ಎಂದ ಅಪ್ಪು

    By Pavithra
    |

    Recommended Video

    Natasaarvabhowma Kannada movie : ಅದೃಷ್ಟವಶಾತ್ ಅಪಾಯದಿಂದ ಪಾರಾದ ಅಪ್ಪು..! | Filmibeat Kannada

    ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಾರು ನೆನ್ನೆ ಅಪಘಾತಕ್ಕೊಳಗಾಗಿದೆ. ಬಳ್ಳಾರಿಯಲ್ಲಿ ನಟ ಸಾರ್ವಭೌಮ ಸಿನಿಮಾದ ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ಮರಳುತ್ತಿದ್ದ ಸಮಯದಲ್ಲಿ ಈ ದುರಂತ ಸಂಭವಿಸಿದೆ.

    ಅಪ್ಪು ಪ್ರಯಾಣ ಮಾಡುತ್ತಿದ್ದ ಕಾರಿನ ಟೈರ್ ಬರ್ಸ್ಟ್ ಆದ ಕಾರಣ ಚಾಲಕನ ನಿಯಂತ್ರಣ ತಪ್ಪಿದೆ. ಆದರೆ ಅದೃಷ್ಟವಶಾತ್ ಯಾವುದೇ ದುರಂತ ಸಂಭವಿಸಿಲ್ಲ. ಪುನೀತ್ ರಾಜ್ ಕುಮಾರ್ ಪ್ರಯಾಣ ಮಾಡುತ್ತಿದ್ದ ಕಾರು ಅಪಘಾತವಾಗಿದೆ ಎಂದು ತಿಳಿದ ತಕ್ಷಣ ಅಭಿಮಾನಿಗಳು ಗಾಬರಿಯಾಗಿದ್ದರು.

    ಪುನೀತ್ ರಾಜ್ ಕುಮಾರ್ ಕಾರಿಗೆ ಅಪಘಾತ: ಪ್ರಾಣಾಪಾಯದಿಂದ ಅಪ್ಪು ಪಾರು.!ಪುನೀತ್ ರಾಜ್ ಕುಮಾರ್ ಕಾರಿಗೆ ಅಪಘಾತ: ಪ್ರಾಣಾಪಾಯದಿಂದ ಅಪ್ಪು ಪಾರು.!

    After accident Puneet Raj Kumar has said that fans Aaaramagi iddini not to worry

    ಅಭಿಮಾನಿಗಳಿಗಾಗಿ ನಿನ್ನೆ ರಾತ್ರಿಯೇ ನಟ ಪುನೀತ್ ರಾಜ್ ಕುಮಾರ್ ತಮ್ಮ ಫೇಸ್ ಬುಕ್, ಟ್ವಿಟ್ಟರ್ ಹಾಗೂ ಇನ್‌ಸ್ಟಾ ಗ್ರಾಂ ಮೂಲಕ ನಾನು ಆರಾಮಾಗಿದ್ದೇನೆ. ಚಿಂತೆ ಬೇಡ ನಿಮ್ಮ ಕಾಳಜಿದೆ ಧನ್ಯವಾದ ಎಂದಿದ್ದಾರೆ.

    After accident Puneet Raj Kumar has said that fans Aaaramagi iddini not to worry

    ಸಾಮಾನ್ಯವಾಗಿ ಕಲಾವಿದರ ಕಾರು ಅಪಘಾತಕ್ಕೊಳಗಾಗಿದೆ ಎಂದು ಸುದ್ದಿ ಆದರೆ ಸಾಕು ಸುಳ್ಳು ವದಂತಿಗಳು ಹಬ್ಬುತ್ತದೆ ಸದ್ಯ ಪುನೀತ್ ಅವರೇ ನಾನು ಕ್ಷೇಮವಾಗಿದ್ದೇನೆ ಎಂದು ತಿಳಿಸಿರುವುದು ಯಾವುದೇ ಸುಳ್ಳು ಸುದ್ದಿ ಹರಡಿಲ್ಲ.

    English summary
    Kannada actor Puneeth Rajkumar's car met with an accident at Ananthapura, Andra Pradesh. after accident Puneet Raj Kumar has said that fans through FaceBook "Aaaramagi iddini not to worry, thank you for all your concerns"
    Friday, June 8, 2018, 9:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X