twitter
    For Quick Alerts
    ALLOW NOTIFICATIONS  
    For Daily Alerts

    ಕಂಠೀರವ ಸ್ಟುಡಿಯೋದಲ್ಲಿ ಅಂಬಿ ಅಂತ್ಯಕ್ರಿಯೆಗೆ ಸಕಲ ಸಿದ್ದತೆ

    |

    Recommended Video

    Ambareesh Anthima Yatra: ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಂತಿಮ ವಿಧಾನ ಆರಂಭ

    ಅಂಬರೀಶ್ ಪಾರ್ಥಿವ ಶರೀರ ಕಂಠೀರವ ಸ್ಟುಡಿಯೋ ತಲುಪಿದ್ದು, ಈಗಾಗಲೇ ಸಂಪ್ರದಾಯವಾಗಿ ಎಲ್ಲ ಸಿದ್ದತೆಗಳನ್ನ ಮಾಡಿಕೊಳಲಾಗಿದೆ. 500 ಕೆಜಿಯ 300 ಶ್ರೀಗಂಧದ ಕಟ್ಟಿಗೆ ಬಳಸಿ ಚಿತೆ ನಿರ್ಮಾಣ ಮಾಡಲಾಗಿದೆ. ಹುಣಸೆ, ನೀಲಗಿರಿ, ಸಾಮೆ, ಸರ್ವೆ ಮರದ ಕಟ್ಟಿಗೆಯೂ ಬಳಕೆ ಮಾಡಿದ್ದಾರೆ. ಜೊತೆಗೆ 30 ಕೆಜಿ ಕರ್ಪೂರ ಬಳಸಿದ್ದಾರೆ

    ನಟ ದರ್ಶನ್, ಶಿವರಾಜ್ ಕುಮಾರ್, ಅರ್ಜುನ್ ಸರ್ಜಾ, ದೊಡ್ಡಣ್ಣ, ಜಯಮಾಲ, ಗಾಯಕ ವಿಜಯ ಪ್ರಕಾಶ್, ಸಾಧು ಕೋಕಿಲಾ, ಜಯಪ್ರದ, ಧ್ರುವ ಸರ್ಜಾ ಸೇರಿದಂತೆ ಹಲವು ಸಿನಿಕಲಾವಿದರು ಅಂಬಿ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

     Ambarish last rites begins

    Live Updates 'ಅಮರನಾಥ'ನ ಅಂತಿಮ ಯಾನ ಆರಂಭ

    ಶಿವಣ್ಣ, ಪುನೀತ್ ರಾಜ್ ಕುಮಾರ್, ಜಗ್ಗೇಶ್, ಶ್ರೀನಾಥ್, ದುನಿಯಾ ವಿಜಿ, ಜೈ ಜಗದೀಶ್, ಅಜಯ್ ರಾವ್, ಗುರುಕಿರಣ್, ರಂಗಾಯಣ ರಘು, ಆದಿತ್ಯ, ಪ್ರೇಮ್, ಜೋಗಿ ಪ್ರೇಮ್, ಅನಿರುದ್ಧ್ ಸೇರಿ ಇಡೀ ತಾರಾಬಳಗವೇ ಅಂಬಿ ಅಂತಿಮಯಾತ್ರೆಯಲ್ಲಿ ಭಾಗಿಯಾಗಿದ್ದಾರೆ.

    English summary
    Rebel star ambarish's final journey begins. Cremation to take place around 4 pm.
    Monday, November 26, 2018, 14:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X