twitter
    For Quick Alerts
    ALLOW NOTIFICATIONS  
    For Daily Alerts

    ದೇವರನಾಡಿನತ್ತ ಅಂಬಿ ಪ್ರಯಾಣ, ಏನಿದರ ಕಾರಣ?

    By Pavithra
    |

    Recommended Video

    ಇದ್ದಕ್ಕಿದ್ದ ಹಾಗೆ ದೇವರ ನಾಡಿನತ್ತ ಸಾಗಿದ ರೆಬೆಲ್ ಸ್ಟಾರ್ | Oneindia Kannada

    ರೆಬಲ್ ಸ್ಟಾರ್ ಅಂಬರೀಶ್. ಸದ್ಯ ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆದುಕೊಂಡು ಆರಾಮಾಗಿ ಸ್ನೇಹಿತರ ಮನೆಗೆ ಭೇಟಿ ನೀಡುತ್ತಾ. ಆಪ್ತರನ್ನು ಮನೆಗೆ ಕರೆಸಿಕೊಂಡು ಔತಣ ಕೊಟ್ಟು ಕುಟುಂಬದ ಜೊತೆಯಲ್ಲಿ ಸಮಯ ಕಳೆಯುತ್ತಿದ್ದಾರೆ.

    ಇವುಗಳ ಜೊತೆಯಲ್ಲಿ ಮಗನ ಸಿನಿಮಾಗಾಗಿ ಬೇಕಿರುವ ಎಲ್ಲಾ ರೀತಿಯ ತಯಾರಿಗಳನ್ನೂ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ಅಂಬರೀಶ್ ದೇವರನಾಡಿನತ್ತ ಪ್ರಯಾಣ ಬೆಳೆಸಿದ್ದಾರಂತೆ. ಅರೆ ದೇವರ ನಾಡು ಅಂದರೆ ಯಾವುದು ಎಂದು ತಲೆ ಕೆಡಿಸಿಕೊಳ್ಳಬೇಡಿ.

    Ambhi ning vayasaytho film shooting is taking place in Kerala

    ಅಂಬಿ ಪ್ರಯಾಣ ಬೆಳೆಸಿರುವ ದೇವರ ನಾಡು ಕೇರಳ. ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರತಂಡ ಸಿನಿಮಾದ ಕೊನೆಹಂತದ ಚಿತ್ರೀಕರಣಕ್ಕಾಗಿ ಕೇರಳಾಗೆ ಇಂದು ಪ್ರಯಾಣ ಬೆಳೆಸಿದೆ.

    ಫೋಟೋ ಶೂಟ್ ಮುಗಿಸಿದ ಅಭಿಷೇಕ್ : ಅಂಬಿ ಬರ್ತ್ ಡೇಗೆ ಚಿತ್ರ ಲಾಂಚ್ಫೋಟೋ ಶೂಟ್ ಮುಗಿಸಿದ ಅಭಿಷೇಕ್ : ಅಂಬಿ ಬರ್ತ್ ಡೇಗೆ ಚಿತ್ರ ಲಾಂಚ್

    ಅಂಬರೀಶ್ ಹಾಗೂ ಸುಹಾಸಿನಿ ಅಭಿನಯದ ಹಾಡಿನ ಚಿತ್ರೀಕರಣ ಕೇರಳದ ಸುಂದರ ತಾಣಗಳಲ್ಲಿ ಚಿತ್ರೀಕರಿಸಲು ಸಿನಿಮಾತಂಡ ನಿರ್ಧರಿಸಿದ್ದು ನಿರ್ಮಾಪಕ ಜಾಕ್ ಮಂಜು, ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಹಾಗೂ ಅಂಬರೀಶ್ ಮುಂಜಾನೆಯೇ ವಿಮಾನ ಏರಿದ್ದಾರೆ.

    Ambhi ning vayasaytho film shooting is taking place in Kerala

    ನವ ನಿರ್ದೇಶಕ ಗುರುದತ್ ಗಾಣಿಗ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು ಅಂಬರೀಶ್, ಸುಹಾಸಿನಿ, ಸೇರಿದಂತೆ ಕಿಚ್ಚ ಸುದೀಪ್ ಹಾಗೂ ಶೃತಿ ಹರಿಹರನ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

    English summary
    Ambhi ning vaisaytho film shooting is taking place in Kerala. Ambarish and Suhasini will be part of shooting,. Guruduth Ganiga directing the movie.
    Tuesday, May 22, 2018, 14:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X