twitter
    For Quick Alerts
    ALLOW NOTIFICATIONS  
    For Daily Alerts

    ಏಪ್ರಿಲ್ 16ಕ್ಕೆ ದರ್ಶನ್ ಮತ್ತು ಯಶ್ ಒಟ್ಟಿಗೆ ಪ್ರಚಾರ

    |

    Recommended Video

    Lok Sabha Elections 2019: ನಾಳೆ ಬಹಿರಂಗ ಚುನಾವಣಾ ಪ್ರಚಾರಕ್ಕೆ ಕೊನೆಯ ದಿನ | FILMIBEAT KANNADA

    ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ಮಾಡುತ್ತಿರುವ ಜೋಡೆತ್ತುಗಳು ಖ್ಯಾತಿಯ ನಟ ದರ್ಶನ್ ಮತ್ತು ಯಶ್ ಇಬ್ಬರು ಪ್ರತ್ಯೇಕವಾಗಿ ಮತಯಾಚನೆ ಮಾಡ್ತಿದ್ದಾರೆ. ಇಬ್ಬರು ಒಟ್ಟಿಗೆ ಪ್ರಚಾರ ಮಾಡಬೇಕು ಎಂಬುದು ಅಭಿಮಾನಿಗಳ ಆಸೆ.

    ಏಪ್ರಿಲ್ 16ಕ್ಕೆ ಬಹಿರಂಗ ಪ್ರಚಾರಕ್ಕೆ ಕೊನೆಯ ದಿನ. ಇನ್ನು ಮೂರು ದಿನ ಮಾತ್ರ ಬಾಕಿಯಿದೆ. ಎರಡು ದಿನ ಬೇರೆ ಬೇರೆಯಾಗಿಯೇ ಮತಭೇಟೆ ಮಾಡುವ ಜೋಡೆತ್ತುಗಳು ಏಪ್ರಿಲ್ 16 ರಂದು ಕೊನೆಯ ದಿನ ಒಟ್ಟಿಗೆ ಪ್ರಚಾರ ಮಾಡ್ತಾರೆ. ಸುಮಲತಾ, ಅಭಿಷೇಕ್, ದರ್ಶನ್, ಯಶ್ ನಾಲ್ಕು ಜನರು ಒಂದೇ ವಾಹನದಲ್ಲಿ ಜಾಥ ಹಮ್ಮಿಕೊಂಡಿದ್ದಾರೆ.

    'ಮಾಯಾಂಗನೆ ಸುಮಲತಾ' ಟೀಕೆಗೆ ರಾಕಿಂಗ್ ಸ್ಟಾರ್ ಫುಲ್ ಗರಂ'ಮಾಯಾಂಗನೆ ಸುಮಲತಾ' ಟೀಕೆಗೆ ರಾಕಿಂಗ್ ಸ್ಟಾರ್ ಫುಲ್ ಗರಂ

    ಇಬ್ಬರು ಬೇರೆ ಬೇರೆ ಪ್ರಚಾರ ಮಾಡ್ಬೇಕು ಎಂಬುವುದು ಮೊದಲೇ ನಿರ್ಧರಿಸಲಾಗಿತ್ತು. ಸಮಯವಕಾಶ ಕಡಿಮೆ ಇರುವುದರಿಂದ ಎಲ್ಲರೂ ಒಟ್ಟಿಗೆ ಪ್ರಚಾರ ಮಾಡಿದ್ರೆ, ಮಂಡ್ಯ ಪೂರ್ತಿ ಜನರನ್ನ ಸೆಳೆಯುವುದು ಕಷ್ಟವಾಗುತ್ತೆ. ಹಾಗಾಗಿ, ನಾಲ್ಕು ಜನ ನಾಲ್ಕು ದಿಕ್ಕಿನಲ್ಲಿ ಮತಯಾಚನೆ ಮಾಡುವುದರಿಂದ ಅನುಕೂಲವಾಗುತ್ತೆ ಎಂದು ಪೂರ್ವನಿಯೋಜಿತವಾಗಿ ಯೋಜನೆ ಹಾಕಲಾಗಿತ್ತು.

    April 16th Darshan and Yash campaigning together

    ಅದರಂತಯೇ ಶ್ರೀರಂಗಪಟ್ಟಣ, ನಾಗಮಂಗಲ, ಕೆ.ಆರ್ ಪೇಟೆ, ಕೆ.ಆರ್ ನಗರ, ಪಾಂಡವಪುರದಲ್ಲಿ ದರ್ಶನ್ ಮತ್ತು ಯಶ್ ಇಬ್ಬರು ಪ್ರಚಾರ ಮಾಡಿದ್ದಾರೆ.

    ಮಂಡ್ಯ ಪ್ರಚಾರದ ವೇಳೆ ಡೈಲಾಗ್ ಅರ್ಧಕ್ಕೆ ನಿಲ್ಲಿಸಿದ ದರ್ಶನ್, ಕಾರಣವೇನು?ಮಂಡ್ಯ ಪ್ರಚಾರದ ವೇಳೆ ಡೈಲಾಗ್ ಅರ್ಧಕ್ಕೆ ನಿಲ್ಲಿಸಿದ ದರ್ಶನ್, ಕಾರಣವೇನು?

    ಒಟ್ನಲ್ಲಿ ಇನ್ನು ಎರಡು ದಿನ ಜೋಡೆತ್ತುಗಳು ಪ್ರತ್ಯೇಕವಾಗಿಯೇ ಮತಯಾಚನೆ ಮಾಡಲಿದ್ದು, ಕೊನೆಯ ದಿನ ಒಟ್ಟಿಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ.

    English summary
    April 16th, last day for campaign. on that day Darshan and Yash campaigning together with sumalatha.
    Sunday, April 14, 2019, 9:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X