Don't Miss!
- News ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕಿಳಿಯಲಿದ್ದಾರಾ ದಚ್ಚು?, ಎಚ್ಡಿಕೆ ಪರ ಇನ್ನೂ ಪ್ರಚಾರಕ್ಕಿಳಿಯದ ಸುಮಲತಾ-ಗುಟ್ಟೇನು?
- Automobiles ಕೋಟಿ ಬೆಲೆಯ ಲ್ಯಾಂಡ್ರೋವರ್ ಖರೀದಿಸಿದ ಗಾಯಕಿ: ಹೆಣ್ಮಕ್ಳೇ ಸ್ಟ್ರಾಂಗು ಗುರು ಎಂದ ನೆಟ್ಟಿಗರು!
- Finance Real Estate: ಬೆಂಗಳೂರಿನ ಕೋರಮಂಗಲದಲ್ಲಿ ದುಬಾರಿ ಬೆಲೆಗೆ ಆಸ್ತಿ ಖರೀದಿಸಿದ ಅಜಿತ್ ಐಸಾಕ್
- Technology Infinix: ಭಾರತದಲ್ಲಿಂದು ಇನ್ಫಿನಿಕ್ಸ್ ನೋಟ್ 40 ಪ್ರೊ 5G ಮೊದಲ ಸೇಲ್: ಬೆಲೆ, ಫೀಚರ್ಸ್ ಪರಿಶೀಲಿಸಿ
- Lifestyle ಎಳ ನೀರು ಹಾಕಿ ಮಾಡುವ 2 ದೋಸೆ ರೆಸಿಪಿ: ರುಚಿ ಸೂಪರ್, ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಡೆಲ್ಲಿ ವಿರುದ್ಧದ ಹೀನಾಯ ಸೋಲಿಗೆ ಇವರೇ ಕಾರಣ; ಶುಭ್ಮನ್ ಗಿಲ್ ಗರಂ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿಮ್ಮಲ್ಲು ಬದಲಾವಣೆ ತರಬಹುದು 'ಮುಂದಿನ ಬದಲಾವಣೆ' ಕಿರುಚಿತ್ರ
ಬೆಳ್ಳಗೆ ಆಫೀಸ್ ಗೆ ಹೋದ ಮಗನಿಗಾಗಿ ಅಮ್ಮ ಕಾಯುತ್ತಿರುತ್ತಾಳೆ. ಮೊದಲು ಮಗ ಊಟ ಮಾಡಬೇಕು ಅಂತ ತಟ್ಟೆ ಹಿಡಿದು ಕುಳಿತಿರುತ್ತಾಳೆ. ಆದರೆ ರಾತ್ರಿ ಮನೆಗೆ ಮರಳುವ ಮಗ 'ನಂದು ಹೊರಗೆ ಊಟ ಆಯ್ತು..' ಅಂತ ಹೇಳಿ ಸೀದಾ ಮಲಗುತ್ತಾನೆ. ಮಗನಿಗಾಗಿ ಕಾಯುತ್ತಿದ್ದ ತಾಯಿ ಕೂಡ ಬೇಸರದಿಂದ ಮಲಗುತ್ತಾಳೆ.
ಈ ರೀತಿಯ ದೃಶ್ಯ ಪ್ರತಿ ಮನೆಯಲ್ಲಿ ನಡೆದಿರುತ್ತದೆ. ಇಂತಹ ಸೂಕ್ಷ್ಮ ವಿಷಯಗಳನ್ನು ಒಳಗೊಂಡ ಒಂದು ಕಿರುಚಿತ್ರ ಇದೀಗ ಬಿಡುಗಡೆಯಾಗಿದೆ. ಇದೇ 'ಮುಂದಿನ ಬದಲಾವಣೆ'. ಈ ಕಿರುಚಿತ್ರ ಒಬ್ಬ ತಾಯಿ ಮತ್ತು ಮಗನ ನಡುವೆ ನಡೆಯುತ್ತದೆ. ಇದರ ಮೂಲಕ ಅನೇಕ ಒಳ್ಳೆಯ ವಿಷಯಗಳನ್ನು ಹೇಳಿದ್ದಾರೆ.
ತಂದೆ ತಾಯಿ ಮಕ್ಕಳನ್ನು ಸ್ನೇಹಿತರ ರೀತಿ ಕಾಣಬೇಕು ಎನ್ನುವ ಒಂದು ಮಾತಿದೆ ಆದರೆ, ಸ್ನೇಹಿತರು ಬೇಕಾದಷ್ಟು ಜನ ಸಿಗುತ್ತಾರೆ, ತಾಯಿ ಮಾತ್ರ ಒಬ್ಬಳೆ ಎನ್ನುವುದನ್ನು ಇಲ್ಲಿ ಹೇಳಲಾಗಿದೆ. ಅಂದಹಾಗೆ, ಈ ಕಿರುಚಿತ್ರವನ್ನು ಸಾತ್ವಿಕ್ ನಿರ್ದೇಶನ ಮಾಡಿದ್ದಾರೆ. ಧೇರಿ ಮಿರಾಂಡ ಕಥೆ ಬರೆದಿದ್ದಾರೆ.
ಬಿ
ಸುರೇಶ್,
ವೀಣಾ
ಸುಂದರ್,
ಸಂದೀಪ್
ಸುಂಕದ,
ಪವನ್
ಕೋಟೆ
ಹಾಗೂ
ಮೋನಿಷ್
ನಾಡ್ಗಿರ್
ನಟಿಸಿದ್ದಾರೆ.
ವಿಕಾಸ್
ವಸಿಷ್ಠ
ಸಂಗೀತದ
ಇಂಪು
ತುಂಬ
ಚೆನ್ನಾಗಿದೆ.
ಇಡೀ
ಕಿರುಚಿತ್ರ
ಕ್ವಾಲಿಟಿ
ಇಷ್ಟ
ಆಗುತ್ತಿದೆ.
ಯೂ
ಟ್ಯೂಬ್
ನಲ್ಲಿ
'ಮುಂದಿನ
ಬದಲಾವಣೆ'
ಕಿರುಚಿತ್ರಕ್ಕೆ
ಒಳ್ಳೆಯ
ಪ್ರತಿಕ್ರಿಯೆ
ಸಿಗುತ್ತಿದೆ.