For Quick Alerts
For Daily Alerts
Don't Miss!
- News Heavy Rain: ಭಾರೀ ಗಾಳಿ, ಮಳೆಗೆ ಧರೆಗುರುಳಿದ ಮರಗಳು, ವಿದ್ಯುತ್ ಕಂಬಗಳು: ಸಿಡಿಲು ಬಡಿದು 25 ಮೇಕೆಗಳ ಸಾವು
- Lifestyle ಹೊಟ್ಟೆಯೇ ಇಲ್ಲದೆ ಬದುಕಿದ್ದ ನತಾಶಾ ದಿಡ್ಡಿ ನಿಧನ...! ಈಕೆ ಯಾರು ಗೊತ್ತಾ?
- Finance ಸುಗಮ, ಸುರಕ್ಷಿತ ಸಂಚಾರಕ್ಕಾಗಿ ವಿಶೇಷ ಅಭಿಯಾನ ಆರಂಭಿಸಿದ ಬೆಂಗಳೂರು ಸಂಚಾರಿ ಪೊಲೀಸ್
- Automobiles ಹಲವು ಆಯ್ಕೆಗಳಲ್ಲಿ ಸಿಗಲಿದೆ 5 ಡೋರ್ ಥಾರ್: ಸುದ್ದಿ ತಿಳಿದು ನಿಟ್ಟುಸಿರು ಬಿಟ್ಟ ಮಹೀಂದ್ರಾ ಫ್ಯಾನ್ಸ್!
- Sports ಟಿ20 ವಿಶ್ವಕಪ್ 2024: ಟೀಮ್ ಇಂಡಿಯಾಗೆ ದೊಡ್ಡ ಚಿಂತೆಯಾದ ಈ ಆರಂಭಿಕನ ಫಾರ್ಮ್
- Technology iPhone: ಐಫೋನ್ 16 ಸರಣಿಯ ಕ್ಯಾಮೆರಾ ಫೀಚರ್ಸ್ ಲೀಕ್! ಏನೆಲ್ಲಾ ವಿಶೇಷತೆ ಇವೆ?..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶ್ರೀರಾಮುಲು ಪರ ದುನಿಯಾ ವಿಜಯ್ ಪ್ರಚಾರ?
News
oi-Sriram
By Sriram
|
ನಿಜವಾಗಿಯೂ ಬಳ್ಳಾರಿ ಈಗ ಪ್ರತಿಷ್ಠೆಯ ಕಣವಾಗಿದೆ. ಎಲ್ಲಾ ಅಭ್ಯರ್ಥಿಗಳು ಹಾಗೂ ಪಕ್ಷಗಳು ವಿಭಿನ್ನ ಪ್ರಚಾರ ತಂತ್ರ ಅನುಸರಿಸುತ್ತಿವೆ. ಆದರೆ ಸ್ವತಂತ್ರ್ಯ ಅಭ್ಯರ್ಥಿ ಶ್ರೀರಾಮುಲು, ಸ್ಟಾರ್ ಪ್ರಚಾರಕರ ಕೊರತೆ ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಪ್ರಯತ್ನಿಸಿರುವ ಅವರು ಸಾಕಷ್ಟು ನಟ-ನಟಿಯರನ್ನು ಸಂಪರ್ಕಿಸಿದ್ದು ದುನಿಯಾ ವಿಜಯ್ ಪ್ರಚಾರಕ್ಕಿಳಿಯುವ ಸಂಭವವಿದೆ.
ಎಲ್ಲಾ ಅಭ್ಯರ್ಥಿಗಳ ಕಣ್ಣೂ ಈಗ ಸ್ಟಾರ್ ನಟ-ನಟಿಯರ ಹಿಂದೆ ಬಿದ್ದಿದೆ. ರಾಜಕಾರಣಿಗಳನ್ನು ನೋಡಲು ಸೇರುವದಕ್ಕಿಂತ ಹೆಚ್ಚು ಸಿನಿಮಾ ನಟರನ್ನು ನೋಡಲು ಜನ ಮುಗಿಬೀಳುತ್ತಾರೆ. ಚೆನ್ನಾಗಿರುತ್ತಾರೆ ಎಂಬುದೇ ಕಾರಣವಲ್ಲ, ಜನರ ಕ್ರೇಜ್ ಹಾಗಿದೆ. ಈಗ ಶ್ರೀರಾಮುಲು ಕೂಡ ದುನಿಯಾ ವಿಜಯ್ ಬಳಸಿಕೊಂಡು ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ ಅಷ್ಟೇ. (ಒನ್ ಇಂಡಿಯಾ ಕನ್ನಡ)
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಬಳ್ಳಾರಿ ಉಪ ಚುನಾವಣೆ ನಟ ದುನಿಯಾ ವಿಜಯ್ ಪ್ರಚಾರ bellary hero duniya vijay publicity by election
English summary
There is news that Duniya Vijay is going to do publicity on the behalf of Sriramulu, Independent candidate of Bellary By Election.
Story first published: Thursday, November 17, 2011, 11:48 [IST]
Other articles published on Nov 17, 2011