Don't Miss!
- Technology Poco: ವಿಶೇಷ ಟ್ಯಾಬ್ಲೆಟ್ ಲಾಂಚ್ ಮಾಡಲು ಸಿದ್ಧವಾಗ್ತಿದೆ ಪೊಕೊ! ಸಖತ್ ಸ್ಟೈಲಿಶ್..
- Lifestyle ರುಚಿ ರುಚಿಯ ಸ್ಪೆಷಲ್ ಅಂಬೂರ್ ಬಿರಿಯಾನಿ ಮಾಡಿ ನೋಡಿ..! ಇಲ್ಲಿದೆ ರೆಸಿಪಿ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಯಜಮಾನ'ನ ಯಶಸ್ಸನ್ನು ಆಚರಿಸಿದ 'ಭರಾಟೆ' ತಂಡ
'ಯಜಮಾನ' ಸಿನಿಮಾದ ಒಂದೇ ಒಂದು ಹಾಡು ಆ ಸಿನಿಮಾದ ಕ್ರೇಜ್ ಅನ್ನು ಸಾರಿ ಹೇಳಿದೆ. 'ಯಜಮಾನ' ಚಿತ್ರದ ಹಾಡು ಕಳೆದ ಒಂದು ದಿನದಿಂದ ಯೂ ಟ್ಯೂಬ್ ನಲ್ಲಿ ನಂಬರ್ 1 ಟ್ರೆಂಡಿಂಗ್ ನಲ್ಲಿದೆ.
ಈ ಚಿತ್ರದ ಖುಷಿಯನ್ನು ಇದೀಗ 'ಭರಾಟೆ' ಚಿತ್ರತಂಡ ಆಚರಣೆ ಮಾಡಿದೆ. ಸಿನಿಮಾದ ಚಿತ್ರೀಕರಣದ ವೇಳೆ ಇಡೀ ತಂಡ ಕೇಕ್ ಕಟ್ ಮಾಡಿ ಸಂತಸದ ಕ್ಷಣಗಳನ್ನು ಕಳೆದಿದೆ. 'ಯಜಮಾನ' ಸಿನಿಮಾದ ಹಾಡು ಗೆಲ್ಲಲು ಪ್ರಮುಖ ಕಾರಣರಾದ ಚೇತನ್ ಕುಮಾರ್ ಗಾಗಿ ಈ ಸಣ್ಣ ಕಾರ್ಯಕ್ರಮವನ್ನು ಮಾಡಲಾಯಿತು.
'ಯಜಮಾನ'ನ 'ನಂದಿ' ವೇಗಕ್ಕೆ ದಾಖಲೆಗಳು ಧೂಳಿಪಟ
ನಟ ಶ್ರೀಮುರಳಿ ಇಡೀ ಚಿತ್ರತಂಡವನ್ನು ಕರೆದು ಈ ಸಂಭ್ರಮಾಚರಣೆ ಮಾಡಿದ್ದಾರೆ. 'ಭರಾಟೆ' ಸಿನಿಮಾದ ನಿರ್ದೇಶಕರಾಗಿರುವ ಚೇತನ್ 'ಶಿವನಂದಿ..' ಹಾಡಿನ ಸಾಹಿತ್ಯ ಬರೆದಿದ್ದು, ತಮ್ಮ ನಿರ್ದೇಶಕರ ಗೆಲ್ಲುವನ್ನು ಇಡೀ ತಂಡ ಆಚರಣೆ ಮಾಡಿದ್ದಾರೆ.
'ಭರಾಟೆ' ಸೆಟ್ ನಲ್ಲಿ 'ಯಜಮಾನ'ನ ಸಂಭ್ರಮ@BahaddurChethan @SRIMURALIII @dasadarshan pic.twitter.com/vaQG7ZMG80
— Kannada Filmibeat (@FilmibeatKa) January 17, 2019
'ಯಜಮಾನ'ನ ಜೊತೆಗೆ ಗೂಳಿಗಳು ಇರೋದಕ್ಕೆ ಒಂದು ಕಾರಣ ಇದೆ!
ಅಂದಹಾಗೆ, 'ಯಜಮಾನ' ಸಿನಿಮಾದ ಹಾಡು ಸದ್ಯ ಯೂ ಟ್ಯೂಬ್ ನಲ್ಲಿ 3 ಮಿಲಿಯನ್ ಹಿಟ್ಸ್ ಪಡೆದುಕೊಂಡು ಮುನ್ನುಗುತ್ತಿದೆ. ವಿ.ಹರಿಕೃಷ್ಣ ಸಿನಿಮಾಗೆ ಸಂಗೀತ ನೀಡಿದ್ದಾರೆ.