Don't Miss!
- Sports RCB vs SRH IPL 2024: ಚಿನ್ನಸ್ವಾಮಿಯಲ್ಲಿ ರಾಯಲ್ ತಂಡಕ್ಕೆ ಸನ್ರೈಸರ್ಸ್ ಚಾಲೆಂಜ್!; ಹೆಡ್-ಟು-ಹೆಡ್ ದಾಖಲೆ
- News Election Effect: ಆಕಾಶದಲ್ಲಿ ಹೆಚ್ಚಾದ ವಿಮಾನ ಸದ್ದು- ಬಾಡಿಗೆ ವಿಮಾನ, ಕಾಪ್ಟರ್ಗೆ ಭಾರೀ ಡಿಮ್ಯಾಂಡ್
- Lifestyle ಸೊನ್ನೆ ಮುಖಬೆಲೆಯ ನೋಟು ನೋಡಿದ್ದೀರಾ..? ಈ ಬಗ್ಗೆ ಕೇಳಿದ್ರೆ ಅಚ್ಚರಿ ಪಡ್ತೀರಾ..!
- Finance ಅಮೇರಿಕನ್ ಕಂಪನಿಗಳಿಗೆ ಸೆಡ್ಡು ಹೊಡೆಯಲು ಮುಂದಾದ ಆರ್ಬಿಐ, ಫೋನ್ಪೇ, ಗೂಗಲ್ಗೆ ಆತಂಕ!
- Technology Poco: ಶೀಘ್ರದಲ್ಲೇ ಲಾಂಚ್ ಆಗಲಿದೆ ಪೊಕೊ F6 ಸ್ಮಾರ್ಟ್ಫೋನ್: ನಿರೀಕ್ಷಿತ ಫೀಚರ್ಸ್ ಏನು?
- Automobiles ಬಿಡುಗಡೆಗೆ ಸಜ್ಜಾದ ಫೋರ್ಸ್ ಗೂರ್ಖಾ 5-ಡೋರ್ ಎಸ್ಯುವಿ: ಮಹೀಂದ್ರಾ ಥಾರ್ಗೆ ಎದೆಬಡಿತ ಶುರು
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಯಜಮಾನ'ನ ಯಶಸ್ಸನ್ನು ಆಚರಿಸಿದ 'ಭರಾಟೆ' ತಂಡ
'ಯಜಮಾನ' ಸಿನಿಮಾದ ಒಂದೇ ಒಂದು ಹಾಡು ಆ ಸಿನಿಮಾದ ಕ್ರೇಜ್ ಅನ್ನು ಸಾರಿ ಹೇಳಿದೆ. 'ಯಜಮಾನ' ಚಿತ್ರದ ಹಾಡು ಕಳೆದ ಒಂದು ದಿನದಿಂದ ಯೂ ಟ್ಯೂಬ್ ನಲ್ಲಿ ನಂಬರ್ 1 ಟ್ರೆಂಡಿಂಗ್ ನಲ್ಲಿದೆ.
ಈ ಚಿತ್ರದ ಖುಷಿಯನ್ನು ಇದೀಗ 'ಭರಾಟೆ' ಚಿತ್ರತಂಡ ಆಚರಣೆ ಮಾಡಿದೆ. ಸಿನಿಮಾದ ಚಿತ್ರೀಕರಣದ ವೇಳೆ ಇಡೀ ತಂಡ ಕೇಕ್ ಕಟ್ ಮಾಡಿ ಸಂತಸದ ಕ್ಷಣಗಳನ್ನು ಕಳೆದಿದೆ. 'ಯಜಮಾನ' ಸಿನಿಮಾದ ಹಾಡು ಗೆಲ್ಲಲು ಪ್ರಮುಖ ಕಾರಣರಾದ ಚೇತನ್ ಕುಮಾರ್ ಗಾಗಿ ಈ ಸಣ್ಣ ಕಾರ್ಯಕ್ರಮವನ್ನು ಮಾಡಲಾಯಿತು.
'ಯಜಮಾನ'ನ 'ನಂದಿ' ವೇಗಕ್ಕೆ ದಾಖಲೆಗಳು ಧೂಳಿಪಟ
ನಟ ಶ್ರೀಮುರಳಿ ಇಡೀ ಚಿತ್ರತಂಡವನ್ನು ಕರೆದು ಈ ಸಂಭ್ರಮಾಚರಣೆ ಮಾಡಿದ್ದಾರೆ. 'ಭರಾಟೆ' ಸಿನಿಮಾದ ನಿರ್ದೇಶಕರಾಗಿರುವ ಚೇತನ್ 'ಶಿವನಂದಿ..' ಹಾಡಿನ ಸಾಹಿತ್ಯ ಬರೆದಿದ್ದು, ತಮ್ಮ ನಿರ್ದೇಶಕರ ಗೆಲ್ಲುವನ್ನು ಇಡೀ ತಂಡ ಆಚರಣೆ ಮಾಡಿದ್ದಾರೆ.
'ಭರಾಟೆ' ಸೆಟ್ ನಲ್ಲಿ 'ಯಜಮಾನ'ನ ಸಂಭ್ರಮ@BahaddurChethan @SRIMURALIII @dasadarshan pic.twitter.com/vaQG7ZMG80
— Kannada Filmibeat (@FilmibeatKa) January 17, 2019
'ಯಜಮಾನ'ನ ಜೊತೆಗೆ ಗೂಳಿಗಳು ಇರೋದಕ್ಕೆ ಒಂದು ಕಾರಣ ಇದೆ!
ಅಂದಹಾಗೆ, 'ಯಜಮಾನ' ಸಿನಿಮಾದ ಹಾಡು ಸದ್ಯ ಯೂ ಟ್ಯೂಬ್ ನಲ್ಲಿ 3 ಮಿಲಿಯನ್ ಹಿಟ್ಸ್ ಪಡೆದುಕೊಂಡು ಮುನ್ನುಗುತ್ತಿದೆ. ವಿ.ಹರಿಕೃಷ್ಣ ಸಿನಿಮಾಗೆ ಸಂಗೀತ ನೀಡಿದ್ದಾರೆ.