twitter
    For Quick Alerts
    ALLOW NOTIFICATIONS  
    For Daily Alerts

    ಕೊಡಗಿಗೆ ಸಹಾಯ ಹಸ್ತ ಚಾಚಿದ 'ಬಿಗ್ ಬಾಸ್' ದಿವಾಕರ್

    By Bharath Kumar
    |

    Recommended Video

    ಕೊಡಗಿನಲ್ಲಿ ಬಿಗ್ ಬಾಸ್ ದಿವಾಕರ್ ಹೇಳಿದ್ದೇನು..? | Filmibeat Kannada

    ಕೊಡಗಿನಲ್ಲಿ ಉಂಟಾದ ಭಾರಿ ಪ್ರವಾಹದಿಂದ ತತ್ತರಗೊಂಡಿರುವ ಜನರಿಗೆ ಕನ್ನಡ ಸಿನಿಮಾ ತಾರೆಯರು ಹಲವು ರೀತಿಯಲ್ಲಿ ನೆರವಾಗಿದ್ದಾರೆ. ಇದೀಗ, ಬಿಗ್ ಬಾಸ್ ಖ್ಯಾತಿಯ ದಿವಾಕರ್ ಅವರು ಮಡಿಕೇರಿಯ ಹಲವು ಹಳ್ಳಿಗಳಿಗೆ ಭೇಟಿ ನೀಡಿ ಸಂತ್ರಸ್ಥರಿಗೆ ಸಹಾಯ ಮಾಡಿದ್ದಾರೆ.

    ಕೊಡಗಿನ ಹಲವು ಪ್ರದೇಶಗಳಿಗೆ ನೇರವಾಗಿ ಹೋಗಿ ತಮ್ಮಿಂದ ಆದ ಸಹಾಯವನ್ನ ಮಾಡಿದ್ದಾರೆ ಬಿಗ್ ಬಾಸ್ ದಿವಾಕರ್. ಅಲ್ಲಿನ ಜನರ ಜೊತೆ ಬೆರೆತು, ಅವರ ಕಷ್ಟವಲ್ಲ ಆಲಿಸಿ ಅವರಿಗೆ ಸಾಂತ್ವನ ಹೇಳಿದ್ದಾರೆ.

    ಕೊಡಗಿನ ಕಣ್ಣೀರಿಗೆ ಕರವಸ್ತ್ರ ಆದ ಸಂಚಾರಿ ವಿಜಯ್ ಮತ್ತು ತಂಡ ಕೊಡಗಿನ ಕಣ್ಣೀರಿಗೆ ಕರವಸ್ತ್ರ ಆದ ಸಂಚಾರಿ ವಿಜಯ್ ಮತ್ತು ತಂಡ

    bigg boss diwakar helps to kodagu flood

    ನಿನ್ನೆ (ಆಗಸ್ಟ್ 23) ಯಶವಂತಪುರ ಎಪಿಎಂಸಿ ಯಾರ್ಡ್​ನಲ್ಲಿ ಅಂಗಡಿಮುಂಗಟ್ಟುಗಳ ಮಾಲೀಕರು, ವ್ಯಾಪಾರಿಗಳು, ಕೂಲಿಯಾಳುಗಳನ್ನು ಭೇಟಿಯಾಗಿದ್ದ ದಿವಾಕರ್ ಕೊಡಗು ಸಂತ್ರಸ್ತರಿಗೆ ನೆರವಾಗುವಂತೆ ಕೋರಿದರು.

    ಕೊಡಗಿನ ಮಕ್ಕಳಿಗೆ ಹೃದಯಪೂರ್ವಕವಾಗಿ ನೆರವಾದ ಕನ್ನಡ ಸಿನಿತಾರೆಯರು ಕೊಡಗಿನ ಮಕ್ಕಳಿಗೆ ಹೃದಯಪೂರ್ವಕವಾಗಿ ನೆರವಾದ ಕನ್ನಡ ಸಿನಿತಾರೆಯರು

    ಇದಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಸ್ಥಳೀಯರು ದಿವಾಕರ್​ ಮೊರೆಗೆ ಓಗೊಟ್ಟು ತುಂಬು ಹೃದಯದಿಂದ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಸುಮಾರು ₹ 25 ಸಾವಿರಕ್ಕೂ ಹೆಚ್ಚು ಮೌಲ್ಯದ ದವಸ ಧಾನ್ಯಗಳನ್ನ ಸಂಗ್ರಹಿಸಿ ಸಂತ್ರಸ್ತರಿಗೆ ಖುದ್ದು ತಾವೇ ತಲುಪಿಸಿದ್ದಾರೆ.

    bigg boss diwakar helps to kodagu flood

    ವಿಶೇಷ ಅಂದ್ರೆ, ದಿವಾಕರ್ ಅವರು ಮೂಲತಃ ಕೊಡಗಿನವರು. ವಿರಾಜಪೇಟೆ ತಾಲೂಕಿನ ಕಾನೂರು ನಿವಾಸಿ. ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಂಡಿದ್ದಾರೆ.

    Read more about: kodagu flood diwakar bigg boss
    English summary
    bigg boss kannada runner up contestant diwakar helps to kodagu flood.
    Thursday, August 23, 2018, 17:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X