Don't Miss!
- News Love Jihad: ಹುಬ್ಬಳ್ಳಿ ಹತ್ಯೆಯನ್ನು ಲವ್ ಜಿಹಾದ್ ಆಯಾಮದಲ್ಲಿ ತನಿಖೆ ನಡೆಸಿ: ಪ್ರಹ್ಲಾದ್ ಜೋಶಿ
- Technology ಇಂದು ಮತ್ತೆ ಮೊಟೊರೊಲಾ ಎಡ್ಜ್ 50 ಪ್ರೊ ಫೋನಿನ ಸ್ಪೆಷಲ್ ಸೇಲ್!..ಡಿಸ್ಕೌಂಟ್ ಎಷ್ಟು?
- Sports PBKS vs MI IPL 2024: ಮತ್ತೊಮ್ಮೆ ಕೊನೆಯ ಓವರ್ನಲ್ಲಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸನ್ನಿವೇಶ ಹೇಗಿದೆ?
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚರಣ್- ತಾರಾ ನಡುವೆ ತುಂಬಿಬಂದ ಚಂದ್ರಮ
'ಚಂದ್ರಮಾ-
ಚಂದ್ರಮಾ
ಚಂದ್ರಮನೆ,
ಸಂಭ್ರಮ
ತುಂಬಲಿ
ನಮ್ಮ
ಮನೆ"
-
ಚರಣ್ರಾಜ್
ಕಣ್ಣುಗಳಲ್ಲಿ
ಆಸೆ
ಕುಣಿಯುತ್ತಿದ್ದರೆ,
ತಾರಾ
ಕೆನ್ನೆಗಳಲ್ಲಿ
ಹೊಳಪು
ಚಂದ್ರ.
ಅವರು
ಆಗಷ್ಟೇ
ಮದುವೆಯಾಗಿದ್ದರು.
ಆ
ಕಾರಣ
ಖುಷಿಯಾಗಿದ್ದರು.
ನೂತನ ವಧೂ ವರರ ಸಂಭ್ರಮಕ್ಕೆ ಸಾಕ್ಷಿಯಾಗಲು ಅಲ್ಲಿ ಹೂಗಳ ಸಂತೆ. ಮೊದಲ ರಾತ್ರಿಯೆಂದರೆ ಹೂಗಳಿಲ್ಲದಿದ್ದರೆ ಹೇಗೆ? ಮಂಚಕ್ಕೆ ಮಲ್ಲಿಗೆಯೇ ಹಾಸುಗೆ. ಆ ಬಿಳುಪಿನ ಹಾಸುಗೆಗೆ ಕನಕಾಂಬರದ ಅಂಚು. ಗೋಡೆಗಳು ಗುಲಾಬಿ ಅರಳಿಸಿದ್ದವು. ದಂಪತಿಗಳು ಮಾತ್ರ ಇದು ಹೂವಿನ ಲೋಕವೋ ಎಂದು ಹಾಡುವ ಬದಲು'ಚಂದ್ರಮಾ- ಚಂದ್ರಮಾ" ಎಂದು ಹಾಡಲಿಕ್ಕೆ ಶುರುವಿಟ್ಟುಕೊಂಡರು. ಆಗ ಸೃಷ್ಟಿಯಾದದ್ದು ಪ್ರೇಮಿಗಳ ಲೋಕ.
ಅರೆರೆ, ನೂತನ ವಧೂವರರು ಮುದ್ದಾಡುವುದನ್ನು ಮೂರನೆಯ ಕಣ್ಣೊಂದು ಕದ್ದು ನೋಡುತ್ತಿದೆಯಲ್ಲ ! ಆ್ಞ , ಅದು ಕೆಮರಾ ಕಣ್ಣು - ಎ.ಸಿ.ಮಹೇಂದ್ರನ್ ಅವರದ್ದು . ಅಂದಹಾಗೆ, ತಾರಾ- ಚರಣ್ರಾಜ್ ಹಾಡಿ ಕುಣಿದಿದ್ದು ಡ್ಯಾಡಿ ನಂ.1 ಚಿತ್ರಕ್ಕಾಗಿ.
ನೃತ್ಯ ನಿರ್ದೇಶಕ ತ್ರಿಭುವನ್ ಹೆಜ್ಜೆ ಹೇಳಿಕೊಟ್ಟರು. ಆಕಾಶ್ ಬಾಬು (ಬಾವಳೆ) ನಿರ್ದೇಶನ. ಮಾಡ್ರನ್ ನಾಗರಾಜ್ ನಿರ್ಮಾಣದ ಈ ಚಿತ್ರದಲ್ಲಿ ವಿಜಯಲಕ್ಷ್ಮಿ , ಅವಿನಾಶ್, ಆಶಾಲತಾ, ಸರಿಗಮ ವಿಜಿ, ಶೋಭರಾಜ್ ಮುಂತಾದವರು ಅಭಿನಯಿಸುತ್ತಿದ್ದಾರೆ.