Don't Miss!
- News Lok Sabha Election 2024: ಬೆಂಗಳೂರು ಉತ್ತರದಲ್ಲಿ ಬಿಜೆಪಿಯದ್ದೇ ಪ್ರಾಬಲ್ಯ! ಶೋಭಾ ಎದುರು ‘ಕೈ’ ಅಸ್ತ್ರ ವರ್ಕೌಟ್ ಆಗುತ್ತಾ?
- Lifestyle ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Sports IPL 2024: ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ರೋಚಕ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಚ್ಚರಿ ತಂದಿದೆ ದರ್ಶನ್ ಹಾಕಿದ ಹೊಸ ಪೋಸ್ಟ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಕಿರುವ ಹೊಸ ಪೋಸ್ಟ್ ಭಾರಿ ಸದ್ದು ಮಾಡ್ತಿದೆ. ಫೇಸ್ ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಂನಲ್ಲಿ ದರ್ಶನ್ ಫೋಟೋವೊಂದನ್ನ ಹಂಚಿಕೊಂಡಿದ್ದಾರೆ. ಇದರಲ್ಲಿರುವ ಮಾತುಗಳನ್ನ ನೋಡಿದ್ರೆ, ಇದು ಯಾರಿಗೊ ಪರೋಕ್ಷವಾಗಿ ಟಾಂಗ್ ಕೊಟ್ಟಂತಿದೆ.
ದರ್ಶನ್ ಅವರು ಸಾಮಾನ್ಯವಾಗಿ ಇಂತಹ ಟ್ವೀಟ್ ಗಳನ್ನ ಮಾಡುವುದಿಲ್ಲ. ದಿಢೀರ್ ಅಂತ ಇಂತಹದೊಂದು ಪೋಸ್ಟ್ ಮಾಡಿರುವುದು ನಿಜಕ್ಕೂ ಅಚ್ಚರಿ ತಂದಿದೆ.
ದರ್ಶನ್, ದುನಿಯಾ ವಿಜಿ ದಾಂಪತ್ಯ ಕಲಹ ಬಯಲು ಮಾಡಿದ ರವಿ ಬೆಳಗೆರೆ
''ನನ್ನನ್ನು F....k ಎಂದು ಅರ್ಥೈಸಬಹುದು
ಕ್ಯಾಂಡಿಯಂತೆ ಸಿಹಿ
ನೀರಿನಂತೆ ಶೀತ
ನರಕದಂತೆ ದುಷ್ಟ
ಅಥವಾ
ಸೈನಿಕನಂತೆ ನಿಷ್ಠಾವಂತ
ಇದು ನಿಮ್ಮ ಮೇಲೆ ಅವಲಂಬಿತವಾಗಿರುತ್ತದೆ..'' ಎಂದು ಸಾಂದರ್ಭಿಕ ಚಿತ್ರದೊಂದಿಗೆ ಈ ಸಾಲುಗಳಿರುವ ಪೋಸ್ಟ್ ಹಾಕಿದ್ದಾರೆ.
ನಿಜಕ್ಕೂ ಇಷ್ಟೊಂದು ಚರ್ಚಾಸ್ಪದ ಸಾಲುಗಳನ್ನ ಡಿ ಬಾಸ್ ಹಾಕಿದ್ದಾದರೂ ಯಾರಿಗೆ ಎಂಬ ಕುತೂಹಲ ಈಗ ಅಭಿಮಾನಿ ವಲಯದಲ್ಲಿ ಕಾಣುತ್ತಿದೆ.
ಟ್ವಿಟ್ಟರ್ ನಲ್ಲಿ ದರ್ಶನ್ ರನ್ನು ಅನ್ ಫಾಲೋ ಮಾಡಿದ ಸುದೀಪ್: ಮತ್ತಷ್ಟು ದೂರವಾಯ್ತು ಹಳೆ ದೋಸ್ತಿ!
ಆದರೆ ಈ ಪೋಸ್ಟ್ ಗೆ ಮಾತ್ರ ದರ್ಶನ್ ಫ್ಯಾನ್ಸ್ 'ಸರಿಯಾದ ರಿಪ್ಲೈ' ಎಂದು ಹೇಳುತ್ತಿದ್ದಾರೆ. 'ಕುರುಕ್ಷೇತ್ರ' ಸಿನಿಮಾದ ಯಶಸ್ಸಿನ ಸಂಭ್ರಮದಲ್ಲಿರುವ ಸುಯೋಧನ, 'ರಾಬರ್ಟ್' ಸಿನಿಮಾ ಚಿತ್ರೀಕರಣ ಮಾಡುತ್ತಿದ್ದಾರೆ. ಇದು ಮುಗಿಯುತ್ತಿದ್ದಂತೆ 'ಗಂಡುಗಲಿ ಮದಕರಿ ನಾಯಕ' ಚಿತ್ರವನ್ನ ಆರಂಭಿಸಲಿದ್ದಾರೆ.