Don't Miss!
- Lifestyle ನರಿ ಮತ್ತು ಕೋಳಿಗೂ ಮೂರ್ಖರ ದಿನಕ್ಕೂ ಇದೆ ನಂಟು..! ಏನದು.?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Automobiles ಶಿಯೋಮಿಯ ಈ ಎಲೆಕ್ಟ್ರಿಕ್ ಕಾರು ಸ್ಮಾರ್ಟ್ಫೋನ್ಗಳಂತೆ ಅಗ್ಗದ ಬೆಲೆ: ರೇಂಜ್ ಕೇಳಿದ್ರೆ ತಲೆ ತಿರುಗುತ್ತೆ!
- Technology ಈ Amoled ಡಿಸ್ಪ್ಲೇ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!..ಈ ಆಫರ್ಗೆ ನೀವು ಫಿದಾ ಆಗ್ತೀರಾ!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಾಹುಬಲಿ vs ಕೆಜಿಎಫ್: ದರ್ಶನ್ ಆಯ್ಕೆ ಕೆಜಿಎಫ್ ಯಾಕೆ?
Recommended Video
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಬಗ್ಗೆ ಇಡೀ ದೇಶದ ಜನರೇ ಮಾತಾಡಿದ್ರು. ಕನ್ನಡದ ಚಿತ್ರವೊಂದು ಐದು ಭಾಷೆಯಲ್ಲಿ ಬಿಡುಗಡೆಯಾಗಿ, ಹೊರರಾಜ್ಯಗಳಲ್ಲಿ ಅಬ್ಬರಿಸಿ, ಕಲೆಕ್ಷನ್ ನಲ್ಲಿ ಹೊಸ ಇತಿಹಾಸ ನಿರ್ಮಿಸಿ, ಸ್ಯಾಂಡಲ್ ವುಡ್ ಚರಿತ್ರೆಯಲ್ಲೇ ಹೊಸ ಅಧ್ಯಾಯ ಬರೆದಿದೆ ಅಂದ್ರೆ ತಪ್ಪಾಗಲಾರದು.
ಇಂತಹ ಚಿತ್ರದ ಕುರಿತು ನಟ ದರ್ಶನ್ ಏನಾದರೂ ಹೇಳಲಿ, ಹೇಳಬಹುದು ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಕೊನೆಗೂ ಡಿ ಬಾಸ್ ಖುಷಿ ನೀಡಿದ್ದಾರೆ.
ಕೆಜಿಎಫ್ ಓಟ, ಯಜಮಾನ ಬೇಟೆ: ಮೊದಲ ಸ್ಥಾನಕ್ಕಾಗಿ ನಿಲ್ಲದ ಪೈಪೋಟಿ
ಹೌದು, ಸಂದರ್ಶನವೊಂದರಲ್ಲಿ ಕೆಜಿಎಫ್ ಚಿತ್ರನಾ ಅಥವಾ ಬಾಹುಬಲಿ ಚಿತ್ರನಾ ಎಂದು ಪ್ರಶ್ನಿಸಿದ್ದಕ್ಕೆ ದರ್ಶನ್ ''ನಮ್ಮ ಕನ್ನಡ ಸಿನಿಮಾ ಕೆಜಿಎಫ್'' ಎಂದು ಹೇಳುವ ಮೂಲಕ ಕನ್ನಡ ಇಂಡಸ್ಟ್ರಿಯನ್ನ ನಾನು ಯಾವತ್ತು ಬಿಟ್ಟುಕೊಡುವುದಿಲ್ಲ ಎಂದ ಮತ್ತೊಮ್ಮ ಸಾರಿದ್ದಾರೆ.
ಕನ್ನಡ ಕಿರುತೆರೆಯಲ್ಲೂ ಬಂದೆ ಬಿಡ್ತು ಕೆಜಿಎಫ್ ಚಾಪ್ಟರ್ 1.!
ಸುಮಾರು 50 ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿರುವ ದರ್ಶನ್ ಪರಭಾಷೆಯಲ್ಲಿ ಆಫರ್ ಇದ್ರು, ನಟಿಸಿಲ್ಲ. ನನಗೆ ಇಲ್ಲಿನ ಜನರ ಪ್ರೀತಿ ಸಿಕ್ಕಿದೆ, ಇಲ್ಲೇ ಇರ್ತೀನಿ ಎಂದು ಹೇಳುವ ನಟ ದರ್ಶನ್ ಕನ್ನಡ ಚಿತ್ರಗಳ ಬಗ್ಗೆ ಹೆಮ್ಮೆ ಪಡ್ತಾರೆ.
ಕೆಜಿಎಫ್ ಚಿತ್ರ ಅಥವಾ ಯಶ್ ಬಗ್ಗೆ ಹೆಚ್ಚು ಮಾತನಾಡದೇ ಹೋದ್ರು, ನಮ್ಮ ಚಿತ್ರಗಳ ಎದುರು ಪರಭಾಷೆಯ ಚಿತ್ರಗಳು ಅಂತಾ ಬಂದಾಗ, ಇಂಡಸ್ಟ್ರಿ ಒಂದೇ ತೋರಿಸಿದ್ದಾರೆ ಎಂದು ನಟ ದರ್ಶನ್.