twitter
    For Quick Alerts
    ALLOW NOTIFICATIONS  
    For Daily Alerts

    ಸಮಾಧಿ ಬಳಿ ಬಂದು ನಿಂತ ನಟ ದರ್ಶನ್

    |

    Recommended Video

    Ambareesh : ದರ್ಶನ್ ಹಾಗು ಅಂಬಿ ಮಗ ಅಭಿಷೇಕ್ ಗೌಡ ಒಟ್ಟಿಗೆ ಕಂಡಿದ್ದು ಹೀಗೆ

    ಚಿತ್ರರಂಗದಲ್ಲಿ ನಟ ದರ್ಶನ್ ಗೆ ತಂದೆಯಂತೆ ಇದ್ದವರೂ ಅಂಬರೀಶ್. ಆದರೆ, ಈಗ ಅವರೂ ಕೂಡ ದೂರವಾಗಿದ್ದಾರೆ. ಅಂಬಿ ಅಪ್ಪಾಜಿಯನ್ನು ಕಳೆದುಕೊಂಡ ದರ್ಶನ್ ದುಃಖದಲ್ಲಿದ್ದಾರೆ,

    ಅಂತ್ಯಸಂಸ್ಕಾರದ ಬಳಿಕ ಇಂದು ಅಂಬರೀಶ್ ಸಮಾಧಿಯ ಬಳಿಗೆ ಭೇಟಿ ನೀಡಿದ್ದರು. ಈ ವೇಳೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕೂಡ ಜೊತೆಗಿದ್ದರು. ಕಂಠೀರವ ಸ್ಟೂಡಿಯೋದ ಸುತ್ತ ಓಡಾಡಿದ ಇಬ್ಬರು ಅಲ್ಲಿನ ಪರಿಸ್ಥಿತಿಯನ್ನು ಗಮನಿಸಿದರು.

    ಅಯ್ಯೋ.. ದರ್ಶನ್ ಗೆ ಯಾಕೆ ಯಾವಾಗಲೂ ಹೀಗಾಗುತ್ತೆ! ಅಯ್ಯೋ.. ದರ್ಶನ್ ಗೆ ಯಾಕೆ ಯಾವಾಗಲೂ ಹೀಗಾಗುತ್ತೆ!

    ನಾಳೆ ಅಂಬರೀಶ್ ಅವರ ಸಮಾಧಿಗೆ ಹಾಲು ತುಪ್ಪ ಬಿಡುವ ಕಾರ್ಯ ಇದೆ. ನಿಧನರಾದ ಮೂರು ದಿನಕ್ಕೆ ಅಂದರೆ, ಇಂದು ಈ ಕಾರ್ಯ ನಡೆಯಬೇಕಿತ್ತು. ಆದರೆ, ಇಂದು ಮಂಗಳವಾರ ಆಗಿರುವ ಕಾರಣ ನಾಳೆ ಈ ಕಾರ್ಯಗಳು ಮಾಡಲಾಗುತ್ತಿದೆ.

    darshan visited ambareeshs memorial

    ಅಪ್ಪಾಜಿ ದರ್ಶನಕ್ಕಾಗಿ ಸ್ವೀಡನ್ ನಿಂದ ಬಂದಿದ್ದು ದರ್ಶನ್ ಒಬ್ಬರೇ ಅಪ್ಪಾಜಿ ದರ್ಶನಕ್ಕಾಗಿ ಸ್ವೀಡನ್ ನಿಂದ ಬಂದಿದ್ದು ದರ್ಶನ್ ಒಬ್ಬರೇ

    ಸ್ವೀಡನ್ ನಿಂದ ನಿನ್ನೆ ಬಂದ ಬಂದ ದರ್ಶನ್, ಅಂಬರೀಶ್ ಕುಟುಂಬದ ಜೊತೆಗೆ ಇದ್ದರು. ಇಂದು ಸಹ ಅವರ ಮನೆಗೆ ಹೋಗಿ ಸುಮಲತಾ ಹಾಗೂ ಅಭಿಷೇಕ್ ಅವರಿಗೆ ಸಾಂತ್ವನ ಹೇಳಿದ್ದಾರೆ.

    English summary
    Kannada actor Darshan visited Ambareesh's memorial at Kanteerava Studio.
    Tuesday, November 27, 2018, 18:00
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X