Don't Miss!
- News Rameshwar Cafe: ರಾಮೇಶ್ವರ ಕೆಫೆ ಬಾಂಬ್ ಸ್ಪೋಟ ಪ್ರಕರಣ: ದಾಳಿಗೆ ಸಹಾಯ ಮಾಡಿದ ವ್ಯಕ್ತಿ ಬಂಧನ- ತೀರ್ಥಹಳ್ಳಿ ಉಗ್ರನೊಂದಿಗೆ ಸಂಪರ್
- Lifestyle 2024: ಮದುವೆ, ಗಾಡಿ ಖರೀದಿ, ಗೃಹ ಪ್ರವೇಶ ಹೀಗೆ ಶುಭ ಕಾರ್ಯಕ್ಕೆ ಏಪ್ರಿಲ್ನಲ್ಲಿರುವ ಶುಭ ದಿನಾಂಕಗಳಿವು
- Finance 2023 ಡಿಸೆಂಬರ್ ವೇಳೆಗೆ 160 ಲಕ್ಷ ಕೋಟಿ ರೂ. ದಾಟಿದ ಸರ್ಕಾರದ ಸಾಲ!
- Automobiles Vande Bharat: ವಂದೇ ಭಾರತ್ ಸ್ಲೀಪರ್ ವಿಶೇಷತೆಗಳು: ಇಂಟೀರಿಯರ್ಗೆ ಫಿದಾ ಆಗ್ತೀರ!
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Technology iPhone: ಆಪಲ್ ಅಂತಿಮವಾಗಿ ಐಫೋನ್ 12 ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿಯೇ ಬಿಟ್ಟಿತು! ಏನದು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸ್ನೇಹ ಸಂಬಂಧ ಬಾಂಧವ್ಯ ಯಾವಾಗಲೂ ನೆನಪಿನಲ್ಲಿ ಇರಲಿ
Recommended Video
ಚುನಾವಣೆಗೆ ಇನ್ನೆರಡು ದಿನಗಳಷ್ಟೇ ಬಾಕಿ ಇದೆ. ಐದು ವರ್ಷದಿಂದ ರಾಜಕೀಯವಾಗಿ ಜಗಳ ಮಾಡದ ಸ್ನೇಹಿತರು ಚುನಾವಣೆಯ ಸಮಯದಲ್ಲಿ ಈ ಪಕ್ಷ ಸರಿ, ಆ ಪಕ್ಷ ಸರಿ ಎಂದು ಮಾತನಾಡುತ್ತಾ ಜಗಳ ಮಾಡಿಕೊಳ್ಳುತ್ತಾರೆ. ಇದೇ ನಿಟ್ಟಿನಲ್ಲಿ ನಟ ಡಾಲಿ ಧನಂಜಯ ಮತ್ತು ಸ್ನೇಹಿತರು ಸೇರಿ ಸ್ನೇಹ ಸಂಬಂಧ ಬಾಂಧವ್ಯದ ಬಗ್ಗೆ ಸಂದೇಶ ಸಾರಿದ್ದಾರೆ.
ಕೆಇಬಿ ಅನ್ನೋ ತಂಡವನ್ನು ಕಟ್ಟಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಸದಾ ವೀಕ್ಷಕರನ್ನ ನಕ್ಕು ನಗಿಸುವ ಪ್ರಯತ್ನವನ್ನ ಮಾಡುತ್ತಿರುವ ನಾಗಭೂಷಣ್, ಪೂರ್ಣಚಂದ್ರ ತೇಜಸ್ವಿ, ಹಾಗೂ ಮಹದೇವ್ ಪ್ರಸಾದ್ ಈ ಬಾರಿ ಚುನಾವಣೆಯ ಸ್ಪೆಷಲ್ ಆಗಿ ಒಂದು ಉತ್ತಮ ಸಂದೇಶ ಸಾರುವಂತಹ ವಿಡಿಯೋವನ್ನು ಮಾಡಿದ್ದಾರೆ.
ಕನ್ನಡ ಸಿನಿಮಾರಂಗದವರ ಪಾಲಿಗೆ ಪ್ರಕಾಶ್ ರೈ ಹಿಟ್ಲರ್ ಅಂತೆ!
ಚುನಾವಣೆ ಹಾಗೂ ರಾಜಕೀಯ ಪಕ್ಷದ ಸಲುವಾಗಿ ಸ್ನೇಹಿತರ ಜೊತೆ ಜಗಳ ಮಾಡಿಕೊಳ್ಳಬೇಡಿ ಎನ್ನುವುದನ್ನ ವಿಡಿಯೋ ಮೂಲಕ ಹೇಳಲು ಹೊರಟಿದ್ದಾರೆ. ನಟ ಧನಂಜಯ ವಿಡಿಯೋ ಕೊನೆಯಲ್ಲಿ ಸ್ನೇಹ ಸಂಬಂಧ ಬಾಂಧವ್ಯ ಜೀವನದಲ್ಲಿ ಎಷ್ಟು ಪ್ರಾಮುಖ್ಯತೆ ವಹಿಸುತ್ತದೆ ಎಂಬುದನ್ನು ತಿಳಿಸುತ್ತಾರೆ.
ಮತದಾನ ಮಾಡಿ, ಈ ಪಕ್ಷಕ್ಕೆ ಓಟು ಹಾಕಿ, ಆ ಪಕ್ಷವನ್ನ ಗೆಲ್ಲಿಸಬೇಡಿ ಅಂತೆಲ್ಲಾ ಸ್ಟಾರ್ ಗಳು ಬೀದಿಗಿಳಿದು ಪ್ರಚಾರ ಹಾಗೂ ಮತಯಾಚನೆಯಲ್ಲಿ ಬ್ಯುಸಿ ಆಗಿರುವಾಗ ಸ್ಪೆಷಲ್ ಸ್ಟಾರ್ ಹೆಸರಿಗೆ ತಕ್ಕಂತೆ ಸ್ಪೆಷಲ್ ಆಗಿರುವ ಸಂದೇಶ ನೀಡಿರುವುದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.