twitter
    For Quick Alerts
    ALLOW NOTIFICATIONS  
    For Daily Alerts

    ಸ್ನೇಹ ಸಂಬಂಧ ಬಾಂಧವ್ಯ ಯಾವಾಗಲೂ ನೆನಪಿನಲ್ಲಿ ಇರಲಿ

    By Pavithra
    |

    Recommended Video

    ಚುನಾವಣಾ ಪ್ರಚಾರ ಮಾಡ್ತಿರೋ ಸ್ಟಾರ್ಸ್ ಕಾಲೆಳೆದ್ರಾ ಡಾಲಿ ಧನಂಜಯ್ ? | Filmibeat Kannada

    ಚುನಾವಣೆಗೆ ಇನ್ನೆರಡು ದಿನಗಳಷ್ಟೇ ಬಾಕಿ ಇದೆ. ಐದು ವರ್ಷದಿಂದ ರಾಜಕೀಯವಾಗಿ ಜಗಳ ಮಾಡದ ಸ್ನೇಹಿತರು ಚುನಾವಣೆಯ ಸಮಯದಲ್ಲಿ ಈ ಪಕ್ಷ ಸರಿ, ಆ ಪಕ್ಷ ಸರಿ ಎಂದು ಮಾತನಾಡುತ್ತಾ ಜಗಳ ಮಾಡಿಕೊಳ್ಳುತ್ತಾರೆ. ಇದೇ ನಿಟ್ಟಿನಲ್ಲಿ ನಟ ಡಾಲಿ ಧನಂಜಯ ಮತ್ತು ಸ್ನೇಹಿತರು ಸೇರಿ ಸ್ನೇಹ ಸಂಬಂಧ ಬಾಂಧವ್ಯದ ಬಗ್ಗೆ ಸಂದೇಶ ಸಾರಿದ್ದಾರೆ.

    ಕೆಇಬಿ ಅನ್ನೋ ತಂಡವನ್ನು ಕಟ್ಟಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಸದಾ ವೀಕ್ಷಕರನ್ನ ನಕ್ಕು ನಗಿಸುವ ಪ್ರಯತ್ನವನ್ನ ಮಾಡುತ್ತಿರುವ ನಾಗಭೂಷಣ್, ಪೂರ್ಣಚಂದ್ರ ತೇಜಸ್ವಿ, ಹಾಗೂ ಮಹದೇವ್ ಪ್ರಸಾದ್ ಈ ಬಾರಿ ಚುನಾವಣೆಯ ಸ್ಪೆಷಲ್ ಆಗಿ ಒಂದು ಉತ್ತಮ ಸಂದೇಶ ಸಾರುವಂತಹ ವಿಡಿಯೋವನ್ನು ಮಾಡಿದ್ದಾರೆ.

    dhananjaya-talking-about-how-we-treat-our-relationships-based-on-ideologies

    ಕನ್ನಡ ಸಿನಿಮಾರಂಗದವರ ಪಾಲಿಗೆ ಪ್ರಕಾಶ್ ರೈ ಹಿಟ್ಲರ್ ಅಂತೆ! ಕನ್ನಡ ಸಿನಿಮಾರಂಗದವರ ಪಾಲಿಗೆ ಪ್ರಕಾಶ್ ರೈ ಹಿಟ್ಲರ್ ಅಂತೆ!

    ಚುನಾವಣೆ ಹಾಗೂ ರಾಜಕೀಯ ಪಕ್ಷದ ಸಲುವಾಗಿ ಸ್ನೇಹಿತರ ಜೊತೆ ಜಗಳ ಮಾಡಿಕೊಳ್ಳಬೇಡಿ ಎನ್ನುವುದನ್ನ ವಿಡಿಯೋ ಮೂಲಕ ಹೇಳಲು ಹೊರಟಿದ್ದಾರೆ. ನಟ ಧನಂಜಯ ವಿಡಿಯೋ ಕೊನೆಯಲ್ಲಿ ಸ್ನೇಹ ಸಂಬಂಧ ಬಾಂಧವ್ಯ ಜೀವನದಲ್ಲಿ ಎಷ್ಟು ಪ್ರಾಮುಖ್ಯತೆ ವಹಿಸುತ್ತದೆ ಎಂಬುದನ್ನು ತಿಳಿಸುತ್ತಾರೆ.

    Dhananjaya talking about how we treat our relationships based on ideologies

    ಮತದಾನ ಮಾಡಿ, ಈ ಪಕ್ಷಕ್ಕೆ ಓಟು ಹಾಕಿ, ಆ ಪಕ್ಷವನ್ನ ಗೆಲ್ಲಿಸಬೇಡಿ ಅಂತೆಲ್ಲಾ ಸ್ಟಾರ್ ಗಳು ಬೀದಿಗಿಳಿದು ಪ್ರಚಾರ ಹಾಗೂ ಮತಯಾಚನೆಯಲ್ಲಿ ಬ್ಯುಸಿ ಆಗಿರುವಾಗ ಸ್ಪೆಷಲ್ ಸ್ಟಾರ್ ಹೆಸರಿಗೆ ತಕ್ಕಂತೆ ಸ್ಪೆಷಲ್ ಆಗಿರುವ ಸಂದೇಶ ನೀಡಿರುವುದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

    English summary
    As the Karnataka elections are nearby KEB team at showcasing the present scenario with most of us. It is about how we treat our relationships based on the ideologies and thoughts of one another.
    Thursday, May 10, 2018, 17:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X