Don't Miss!
- News ಹುಬ್ಬಳ್ಳಿ ಹತ್ಯೆಯನ್ನು ಲವ್ ಜಿಹಾದ್ ಆಯಾಮದಲ್ಲಿ ತನಿಖೆ ನಡೆಸಿ: ಪ್ರಹ್ಲಾದ್ ಜೋಶಿ
- Technology ಇಂದು ಮತ್ತೆ ಮೊಟೊರೊಲಾ ಎಡ್ಜ್ 50 ಪ್ರೊ ಫೋನಿನ ಸ್ಪೆಷಲ್ ಸೇಲ್!..ಡಿಸ್ಕೌಂಟ್ ಎಷ್ಟು?
- Sports PBKS vs MI IPL 2024: ಮತ್ತೊಮ್ಮೆ ಕೊನೆಯ ಓವರ್ನಲ್ಲಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸನ್ನಿವೇಶ ಹೇಗಿದೆ?
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಟೆರರಿಸಂ' ವಿರುದ್ಧ ಅಬ್ಬರಿಸಲಿದ್ದಾಳೆ 'ರಣಚಂಡಿ' ರಾಗಿಣಿ.!
'ಆ ದಿನಗಳು' ಚೇತನ್ ಜೊತೆ ಐತಿಹಾಸಿಕ ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿದ್ದ ನಿರ್ದೇಶಕ ಪಿ.ಸಿ ಶೇಖರ್ ಈ ಮಧ್ಯೆ ಮತ್ತೊಂದು ಹೊಸ ಚಿತ್ರಕ್ಕೆ ಕೈಹಾಕಿದ್ದಾರೆ.
ಚೇತನ್ ಜೊತೆ ಮಾಡಲಿರುವ ಬ್ರಿಟಿಷ್ ಕಾಲದ ಚಿತ್ರಕ್ಕೆ ತಯಾರಿ ನಡೆಸುತ್ತಿದ್ದು, ಪ್ರಿ-ಪ್ರೊಡಕ್ಷನ್ ಕಾರ್ಯ ಪ್ರಗತಿಯಲ್ಲಿದೆ. ಹೀಗಾಗಿ, ಈ ಗ್ಯಾಪ್ ನಲ್ಲೊಂದು ಸಿನಿಮಾ ಮಾಡಲು ಡೈರೆಕ್ಟರ್ ಸಿದ್ದವಾಗಿದ್ದಾರೆ. ಅಂದ್ಹಾಗೆ, ಈ ಚಿತ್ರಕ್ಕೆ ರಾಗಿಣಿ ಧ್ವಿವೇದಿ ನಾಯಕಿ ಆಗಿ ಆಯ್ಕೆಯಾಗಿದ್ದಾರೆ.
ಅಯ್ಯೋ...! ಯಾಕೋ ಈ ವರ್ಷ ರಾಗಿಣಿ ದ್ವಿವೇದಿ ಹಣೆ ಬರಹ ಸರಿ ಇಲ್ಲ ಬಿಡಿ
ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಟೆರರಿಸಂ ಕುರಿತ ಸಿನಿಮಾ ಆಗಿದೆಯಂತೆ. ಸದ್ಯಕ್ಕೆ ರಾಗಿಣಿ ಮಾತ್ರ ಅಂತಿಮಗೊಂಡಿದ್ದು, ಉಳಿದ ತಾರಾಬಳಗದ ಆಯ್ಕೆ ನಡೆಯಬೇಕಿದ್ದು, ಚಿತ್ರಕ್ಕಿನ್ನೂ ಟೈಟಲ್ ಫಿಕ್ಸ್ ಆಗಿಲ್ಲ.
ಒಂದೇ ಹಂತದಲ್ಲಿ ಸಂಪೂರ್ಣ ಚಿತ್ರೀಕರಣವನ್ನು ಬೆಂಗಳೂರಿನಲ್ಲಿ ಮಾಡುವುದಕ್ಕೆ ನಿರ್ದೇಶಕರು ಯೋಜನೆ ಹಾಕಿರುವ ನಿರ್ದೇಶಕರು, ನವೆಂಬರ್ 15 ರಿಂದ ಈ ಚಿತ್ರದ ಚಿತ್ರೀಕರಣ ಆರಂಬಿಸಿಲಿದ್ದಾರೆ.
ಶರಣ್ ಮುಂದಿನ ಚಿತ್ರಕ್ಕೆ ಗ್ಲಾಮರ್ ಕ್ವೀನ್ ರಾಗಿಣಿ ನಾಯಕಿ
ಇನ್ನು ಈ ಚಿತ್ರವನ್ನ ಹಾಂಕ್ ಕಾಂಗ್ ಮೂಲದ ಎನ್.ಆರ್. ಅಲಂಕಾರ್ ಸಂತಾನಂ ನಿರ್ಮಾಣ ಮಾಡುತ್ತಿದ್ದಾರೆ. ಇನ್ನುಳಿದಂತೆ ಚೇತನ್ ಸಿನಿಮಾ ಜನವರಿ 15 ರಿಂದ ಆರಂಭವಾಗಲಿದೆ.
ಸದ್ಯ ಶರಣ್ ಜತೆ ಹೊಸ ಚಿತ್ರದಲ್ಲಿ ರಾಗಿಣಿ ಬಿಜಿಯಾಗಿದ್ದು, ಅವರ ಅಭಿನಯದ 'ನಾನೇ ನೆಕ್ಸ್ಟ್ ಸಿಎಂ' ತೆರೆಕಾಣಬೇಕಿದೆ. 'ಮುಸ್ಸಂಜೆ' ಮಹೇಶ್ ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದಾರೆ. ಅಲ್ಲದೆ, ಪದೀಪ್ ರಾಜ್ ನಿರ್ದೇಶನದ 'ಕಿಚ್ಚು' ಚಿತ್ರದಲ್ಲೂ ರಾಗಿಣಿ ಭಿನ್ನ ಕಾಣಿಸಿಕೊಂಡಿದ್ದಾರೆ