twitter
    For Quick Alerts
    ALLOW NOTIFICATIONS  
    For Daily Alerts

    ಸಪ್ತ ಸಾಗರ ದಾಟಿ ಮರಳಿ ಗೂಡಿಗೆ ಬಂದ ನಾಗಾಭರಣ

    By Harshitha
    |

    ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಟಿ.ಎಸ್.ನಾಗಾಭರಣ ಅಮೇರಿಕದ ನಾಟಕೋತ್ಸವಕ್ಕೆ ನಾಟಕವೊಂದನ್ನು ನಿರ್ದೇಶಿಸಲು ತೆರಳಿರುವ ಸುದ್ದಿಯನ್ನ ನಾವೇ ನಿಮಗೆಲ್ಲರಿಗೂ ತಿಳಿಸಿದ್ವಿ. ಆ ಕಾರ್ಯವನ್ನ ಯಶಸ್ವಿಯಾಗಿ ಪೂರೈಸಿ ನಾಗಾಭರಣ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.

    ಆರ್ಯ ಆಚಾರ್ಯ ರವರ ನಾಟಕವಾದ 'ಅಗಸ್ತ್ಯನಿಂದ ಐಟಿ ವರೆಗೆ'ಯನ್ನು 'ಮುದ್ದಣನಿಂದ ಮನೋರಂ'ವರೆಗೆ ಎಂಬ ಶೀರ್ಷಿಕೆಯಲ್ಲಿ ಸ್ಥಳೀಯ ಕಲಾವಿದರನ್ನೇ ಬಳಸಿಕೊಂಡು ಟಿ.ಎಸ್.ನಾಗಾಭರಣ ಯಶಸ್ವಿಯಾಗಿ ನಿರ್ದೇಶಿಸಿದ್ದಾರೆ. ಈ ನಾಟಕಕ್ಕೆ ಪತ್ನಿ ನಾಗಿಣಿ ಭರಣ ವಸ್ತ್ರ ವಿನ್ಯಾಸವಿದ್ದು, ಬಾಪು ಪದ್ಮನಾಭ ಅವರ ಸಂಗೀತವಿತ್ತು. [ಅಮೇರಿಕನ್ನಡಿಗರಿಗೆ ನಾಟಕದ ಮೇಷ್ಟ್ರಾದ ನಾಗಾಭರಣ]

    Director T.S.Nagabharana returns back from California after directing Kannada play

    'ಅಲ್ಲಮ' ಚಿತ್ರ ಚಿತ್ರೀಕರಣದ ನಡುವೆಯೂ, ನಾಟಕಗಳಿಗಾಗಿ ಸಮಯ ಮಾಡಿಕೊಂಡದ್ದು ನಾಗಾಭರಣ ರವರಲ್ಲಿನ ನಾಟಕ ಪ್ರೇಮ-ಗೌರವವನ್ನ ಸೂಚಿಸುತ್ತದೆ. ಸದ್ಯ ಚಿತ್ರಗಳ ಸ್ಕ್ರಿಪ್ಟ್ ನಲ್ಲಿ ಬಿಜಿಯಾಗಿರುವ ನಾಗಾಭರಣ ಅವರಿಗೆ 25 ದಿನಗಳ ಅಮೇರಿಕ ಪ್ರವಾಸ ಉತ್ಸಾಹ ತುಂಬಿರುವುದು ಸತ್ಯ.

    English summary
    Director T.S.Nagabharana is back to Bangalore. Amidst busy schedule T.S.Nagabharana was on a cultural visit to direct a Kannada Play in California.
    Friday, June 19, 2015, 11:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X