For Quick Alerts
For Daily Alerts
Don't Miss!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- News Agniveer: 'ಅಗ್ನಿವೀರ್' ಯೋಜನೆಗೆ ಬದಲಾವಣೆ ತರಲು ಕೇಂದ್ರ ಮುಕ್ತ: ರಕ್ಷಣಾ ಸಚಿವ
- Automobiles ಯುಎಸ್ಎ, ಕೆನಡಾಗೂ ಕಾಲಿಟ್ಟ ಭಾರತೀಯ ಬೈಕ್: ಮುಂದುವರೆದ ವಿಶ್ವಗುರು ಭಾರತದ ನಾಗಾಲೋಟ
- Lifestyle ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
- Finance ನಿಮಗೆ ಗೊತ್ತಲ್ಲದೇ ನಿಮ್ಮ ಹೆಸರಲ್ಲಿ ಖಾತೆ ತೆರೆದಿರ್ತಾರೆ, ಪಿಂಚಣಿ ಯೋಜನೆ ಬಗ್ಗೆ ಹುಷಾರಾಗಿರಿ
- Sports IPL 2024: ಐಪಿಎಲ್ನಲ್ಲಿ ವಿಶಿಷ್ಟ ದಾಖಲೆ ಬರೆದ ಜಯದೇವ್ ಉನಾದ್ಕಟ್; ಈ ಸಾಧನೆ ಮಾಡಿದ ಮೊದಲ ಭಾರತೀಯ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಪ್ತ ಸಾಗರ ದಾಟಿ ಮರಳಿ ಗೂಡಿಗೆ ಬಂದ ನಾಗಾಭರಣ
News
oi-Harshitha
By Harshitha
|
ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಟಿ.ಎಸ್.ನಾಗಾಭರಣ ಅಮೇರಿಕದ ನಾಟಕೋತ್ಸವಕ್ಕೆ ನಾಟಕವೊಂದನ್ನು ನಿರ್ದೇಶಿಸಲು ತೆರಳಿರುವ ಸುದ್ದಿಯನ್ನ ನಾವೇ ನಿಮಗೆಲ್ಲರಿಗೂ ತಿಳಿಸಿದ್ವಿ. ಆ ಕಾರ್ಯವನ್ನ ಯಶಸ್ವಿಯಾಗಿ ಪೂರೈಸಿ ನಾಗಾಭರಣ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.
ಆರ್ಯ ಆಚಾರ್ಯ ರವರ ನಾಟಕವಾದ 'ಅಗಸ್ತ್ಯನಿಂದ ಐಟಿ ವರೆಗೆ'ಯನ್ನು 'ಮುದ್ದಣನಿಂದ ಮನೋರಂ'ವರೆಗೆ ಎಂಬ ಶೀರ್ಷಿಕೆಯಲ್ಲಿ ಸ್ಥಳೀಯ ಕಲಾವಿದರನ್ನೇ ಬಳಸಿಕೊಂಡು ಟಿ.ಎಸ್.ನಾಗಾಭರಣ ಯಶಸ್ವಿಯಾಗಿ ನಿರ್ದೇಶಿಸಿದ್ದಾರೆ. ಈ ನಾಟಕಕ್ಕೆ ಪತ್ನಿ ನಾಗಿಣಿ ಭರಣ ವಸ್ತ್ರ ವಿನ್ಯಾಸವಿದ್ದು, ಬಾಪು ಪದ್ಮನಾಭ ಅವರ ಸಂಗೀತವಿತ್ತು. [ಅಮೇರಿಕನ್ನಡಿಗರಿಗೆ ನಾಟಕದ ಮೇಷ್ಟ್ರಾದ ನಾಗಾಭರಣ]
'ಅಲ್ಲಮ' ಚಿತ್ರ ಚಿತ್ರೀಕರಣದ ನಡುವೆಯೂ, ನಾಟಕಗಳಿಗಾಗಿ ಸಮಯ ಮಾಡಿಕೊಂಡದ್ದು ನಾಗಾಭರಣ ರವರಲ್ಲಿನ ನಾಟಕ ಪ್ರೇಮ-ಗೌರವವನ್ನ ಸೂಚಿಸುತ್ತದೆ. ಸದ್ಯ ಚಿತ್ರಗಳ ಸ್ಕ್ರಿಪ್ಟ್ ನಲ್ಲಿ ಬಿಜಿಯಾಗಿರುವ ನಾಗಾಭರಣ ಅವರಿಗೆ 25 ದಿನಗಳ ಅಮೇರಿಕ ಪ್ರವಾಸ ಉತ್ಸಾಹ ತುಂಬಿರುವುದು ಸತ್ಯ.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
English summary
Director T.S.Nagabharana is back to Bangalore. Amidst busy schedule T.S.Nagabharana was on a cultural visit to direct a Kannada Play in California.