For Quick Alerts
For Daily Alerts
Don't Miss!
- News Bullet train: ಬುಲೆಟ್ ರೈಲು ಸೇವೆ ಆರಂಭದ ಬಗ್ಗೆ ಅಶ್ವಿನಿ ವೈಷ್ಣವ್ ಅವರಿಂದ ಮಹತ್ವದ ಮಾಹಿತಿ
- Automobiles ಭರ್ಜರಿ ಮೈಲೇಜ್ನ ಹೈಬ್ರಿಡ್ ಮಾರುತಿ ಸ್ವಿಫ್ಟ್: ಇವಿ ಕಾರುಗಳನ್ನೂ ಹಿಂದಿಕ್ಕಲಿದೆ ಎಂದ ಭವಿಷ್ಯವಾಣಿ!
- Sports IPL 2024: ಮುಂಬೈ ಇಂಡಿಯನ್ಸ್ಗೆ ಭಾರೀ ಹಿನ್ನಡೆ; ಹಾರ್ಟ್ಬ್ರೇಕ್ ಪೋಸ್ಟ್ ಮಾಡಿದ ಸೂರ್ಯಕುಮಾರ್
- Technology Airtel & Noise: ಇನ್ಮುಂದೆ ಏರ್ಟೆಲ್ ಪೇಮೆಂಟ್ ಬ್ಯಾಂಕ್ ಸ್ಮಾರ್ಟ್ವಾಚ್ನದ್ದೇ ಹವಾ! ಟ್ಯಾಪ್-ಟು-ಪೇ ಫೀಚರ್ಸ್..
- Finance ಬಾಬಾ ರಾಮ್ದೇವ್ಗೆ ಖುದ್ದು ಹಾಜರಾಗುವಂತೆ ಖಡಕ್ ಸೂಚನೆ ನೀಡಿದ ಸುಪ್ರೀಂ ಕೋರ್ಟ್
- Lifestyle ಈರುಳ್ಳಿ ಹಾಕದೆ 3 ಪದಾರ್ಥ ಹಾಕಿ 5 ನಿಮಿಷದಲ್ಲಿ ಚಟ್ನಿ ಮಾಡಬಹುದು.! ಇಲ್ಲಿದೆ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತೆರೆಯ ಮೇಲೆ ಬರಲಿದೆ 'ಮಂಡ್ಯದ ಭಗೀರಥ' ಕೆರೆ ಕಾಮೇಗೌಡರ ಬದುಕು
News
oi-Amith
By Avani Malnad
|
ಸ್ವಂತ ಖರ್ಚಿನಲ್ಲಿ ಕೆರೆಗಳನ್ನು ನಿರ್ಮಿಸುವ ಮೂಲಕ ಮಂಡ್ಯದ ಭಗೀರಥ ಎಂದೇ ಹೆಸರು ಗಳಿಸಿರುವ ಕಾಮೇಗೌಡ ಅವರ ಜೀವನ ಸಾಕ್ಷ್ಯಚಿತ್ರದ ರೂಪ ತಾಳಲಿದೆ. ನಿರ್ದೇಶಕ ದಯಾಳ್ ಪದ್ಮನಾಭನ್ ಈ ಸಾಕ್ಷ್ಯಚಿತ್ರ ಸಿದ್ಧಪಡಿಸಲಿದ್ದಾರೆ.
Recommended Video
Ambi-Vishnu|ಅಂಬಿ-ವಿಷ್ಣು
ಸ್ನೇಹ
ಬಾಂಧವ್ಯಕ್ಕೆ
ಮಸಿ
ಬಳಿಯೋದು
ಬೇಡ
ಎಂದ
ಸುಮಲತಾ
ಅಂಬರೀಶ್
|
Filmibeat
Kannada
ಕುರಿಗಾಹಿಯಾಗಿರುವ ಕಾಮೇಗೌಡ ಅವರ ಸಾಧನೆಯ ಬಗ್ಗೆ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಉಲ್ಲೇಖಿಸುವ ಮೂಲಕ ಅವರ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ತಿಳಿಯುವಂತೆ ಮಾಡಿದ್ದರು. ಈಗ ಕಾಮೇಗೌಡರ ಕುರಿತು ರಾಷ್ಟ್ರದೆಲ್ಲೆಡೆ ಚರ್ಚೆ ನಡೆಯುತ್ತಿದೆ. ಸೊಸೆಯ ಹೆರಿಗೆ ಖರ್ಚಿಗಾಗಿ ಕೂಡಿಸಿಟ್ಟಿದ್ದ ಹಣವು ಉಳಿದಾಗ ಅದನ್ನೂ ಕೆರೆ ನಿರ್ಮಿಸಲು ಬಳಸಿದ್ದ ಕಾಮೇಗೌಡ, ಎರಡು ವರ್ಷಗಳ ಹಿಂದೆ ರಾಜ್ಯೋತ್ಸವ ಪ್ರಶಸ್ತಿ ಬಂದಾಗ ಅದರ ಮೊತ್ತವನ್ನು ಸಹ ನೀರು ಸಂಗ್ರಹಣೆಯ ಮಹತ್ಕಾರ್ಯಕ್ಕೆ ವಿನಿಯೋಗಿಸಿದ್ದರು. ಮುಂದೆ ಓದಿ...
'ವೈಲ್ಡ್ ಕರ್ನಾಟಕ'ದ ಹಿಂದಿನ ರೂವಾರಿಗಳಿಗೆ ಪುನೀತ್ ರಾಜ್ ಕುಮಾರ್ ಅಭಿನಂದನೆ
{photo-feature}
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
English summary
Dyala Padmanabhan to direct the documentary on the life of Mandya Bhageeratha fame Kere Kaamegowda.