For Quick Alerts
For Daily Alerts
Don't Miss!
- News Mukhtar Ansari's death: ಉತ್ತರಪ್ರದೇಶದಲ್ಲಿ ಕಿಚ್ಚು ಹಚ್ಚಿದ ಗ್ಯಾಂಗ್ಸ್ಟಾರ್, ರಾಜಕಾರಣಿ ಮುಖ್ತಾರ್ ಅನ್ಸಾರಿ ನಿಧನ
- Technology iPhone: ಆಪಲ್ ಅಂತಿಮವಾಗಿ ಐಫೋನ್ 12 ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿಯೇ ಬಿಟ್ಟಿತು! ಏನದು?
- Automobiles Tata Nexon: ಟಾಟಾ ನೆಕ್ಸಾನ್ ಹೊಸ ರೂಪಾಂತರಗಳು ಬಿಡುಗಡೆ, ರೂ.10 ಲಕ್ಷ ಬೆಲೆ.. ಆಕರ್ಷಕ ವೈಶಿಷ್ಟ್ಯಗಳು
- Sports Riyan Parag: 'ಗಾಯದಿಂದ ಮೂರು ದಿನ ಒದ್ದಾಡಿ ಹೋಗಿದ್ದೆ': ರಿಯಾನ್ ಪರಾಗ್
- Finance ಇನ್ಮುಂದೆ ದುಬಾರಿಯಾಗಲಿದೆ ಎಸ್ಬಿಐ ಡೆಬಿಟ್, ಕ್ರೆಡಿಟ್ ಕಾರ್ಡ್ ನಿರ್ವಹಣಾ ಶುಲ್ಕ
- Lifestyle ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತೆರೆಯ ಮೇಲೆ ಬರಲಿದೆ 'ಮಂಡ್ಯದ ಭಗೀರಥ' ಕೆರೆ ಕಾಮೇಗೌಡರ ಬದುಕು
News
oi-Amith
By Avani Malnad
|
ಸ್ವಂತ ಖರ್ಚಿನಲ್ಲಿ ಕೆರೆಗಳನ್ನು ನಿರ್ಮಿಸುವ ಮೂಲಕ ಮಂಡ್ಯದ ಭಗೀರಥ ಎಂದೇ ಹೆಸರು ಗಳಿಸಿರುವ ಕಾಮೇಗೌಡ ಅವರ ಜೀವನ ಸಾಕ್ಷ್ಯಚಿತ್ರದ ರೂಪ ತಾಳಲಿದೆ. ನಿರ್ದೇಶಕ ದಯಾಳ್ ಪದ್ಮನಾಭನ್ ಈ ಸಾಕ್ಷ್ಯಚಿತ್ರ ಸಿದ್ಧಪಡಿಸಲಿದ್ದಾರೆ.
Recommended Video
Ambi-Vishnu|ಅಂಬಿ-ವಿಷ್ಣು
ಸ್ನೇಹ
ಬಾಂಧವ್ಯಕ್ಕೆ
ಮಸಿ
ಬಳಿಯೋದು
ಬೇಡ
ಎಂದ
ಸುಮಲತಾ
ಅಂಬರೀಶ್
|
Filmibeat
Kannada
ಕುರಿಗಾಹಿಯಾಗಿರುವ ಕಾಮೇಗೌಡ ಅವರ ಸಾಧನೆಯ ಬಗ್ಗೆ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಉಲ್ಲೇಖಿಸುವ ಮೂಲಕ ಅವರ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ತಿಳಿಯುವಂತೆ ಮಾಡಿದ್ದರು. ಈಗ ಕಾಮೇಗೌಡರ ಕುರಿತು ರಾಷ್ಟ್ರದೆಲ್ಲೆಡೆ ಚರ್ಚೆ ನಡೆಯುತ್ತಿದೆ. ಸೊಸೆಯ ಹೆರಿಗೆ ಖರ್ಚಿಗಾಗಿ ಕೂಡಿಸಿಟ್ಟಿದ್ದ ಹಣವು ಉಳಿದಾಗ ಅದನ್ನೂ ಕೆರೆ ನಿರ್ಮಿಸಲು ಬಳಸಿದ್ದ ಕಾಮೇಗೌಡ, ಎರಡು ವರ್ಷಗಳ ಹಿಂದೆ ರಾಜ್ಯೋತ್ಸವ ಪ್ರಶಸ್ತಿ ಬಂದಾಗ ಅದರ ಮೊತ್ತವನ್ನು ಸಹ ನೀರು ಸಂಗ್ರಹಣೆಯ ಮಹತ್ಕಾರ್ಯಕ್ಕೆ ವಿನಿಯೋಗಿಸಿದ್ದರು. ಮುಂದೆ ಓದಿ...
'ವೈಲ್ಡ್ ಕರ್ನಾಟಕ'ದ ಹಿಂದಿನ ರೂವಾರಿಗಳಿಗೆ ಪುನೀತ್ ರಾಜ್ ಕುಮಾರ್ ಅಭಿನಂದನೆ
{photo-feature}
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
English summary
Dyala Padmanabhan to direct the documentary on the life of Mandya Bhageeratha fame Kere Kaamegowda.