Don't Miss!
- News Kalaburagi Rain: ಸೂರ್ಯನಗರಿ ಕಲಬುರಗಿಯಲ್ಲಿ ಭಾರೀ ಗಾಳಿ, ಆಲಿಕಲ್ಲು ಸಮೇತ ದಾರಾಕಾರ ಮಳೆ
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Technology ಒಪ್ಪೋ ಸಂಸ್ಥೆಯ ಈ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ; ಆಫರ್ಗೆ ಗ್ರಾಹಕರು ಫಿದಾ!
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತಾಖತ್ ಇದ್ರೆ ಕರ್ವಾಲೋ ಸಿನಿಮಾ ಮಾಡಿ ಆಸ್ಕರ್ ಗೆಲ್ಲಿ
7. ಕರ್ನಾಟಕದಲ್ಲಿ ಸಿನಿಮಾ ನೋಡುವ ಮಂದಿ ಗ್ರಾಹಕರಲ್ಲ, ಹಾಗಾಗಿ ಕನ್ನಡಕ್ಕೆ ಡಬ್ಬಿಂಗ್ ಕೇಳೋದು ಹಕ್ಕಲ್ಲ ಅಂತ ವಾದ ಮಾಡ್ತೀರಾ, ನಾವು ಗ್ರಾಹಕರಲ್ಲದೆ ಮತ್ತೇನು, ನಮಗೆ ಪುಕ್ಸಟ್ಟೆ ನಿಮ್ಮ ಸಿನಿಮಾ ತೋರಿಸ್ತಿರಾ?
8. ನಲವತ್ತು ವರ್ಷಗಳ ಹಿಂದೆ ಡಬ್ಬಿಂಗ್ ನಿಲ್ಲಿಸಿದಾಗ ಅದಕ್ಕೆ ಒಂದು ಅರ್ಥ ಇತ್ತು, ಕನ್ನಡ ಸಿನಿಮಾ ರಂಗಕ್ಕೆ ಒಂದು ನೆಲೇಬೇಕಿತ್ತು ಆದರೆ ಈಗ ಸಾಕಷ್ಟು ಬೆಳವಣಿಗೆ ಆಗಿದೆ. ಯಾವ ಕ್ಷೇತ್ರಕ್ಕೆ ನಿಮಗೆ ಕೊಟ್ಟಿರುವಷ್ಟು ಪ್ರೋತ್ಸಾಹ ಕೊಟ್ಟಿದಾರೆ? [ಕನ್ನಡ ಪ್ರೇಕ್ಷಕರು ತೆಲುಗು, ತಮಿಳರಂತೆ ಕುರಿಗಳಲ್ಲ]
ಉತ್ತರ: ನಾವು ನೀವು ಕನ್ನಡ ಸಿನಿಮಾ ನೋಡಿ ಪ್ರೊಸ್ಸಹಿಸಿ ಕನ್ನಡ ಮಾರುಕಟ್ಟೆ ಬೆಳೆಸಲು ಸಹಾಯ ಮಾಡೋಣ.
10. ಕನ್ನಡ ಚಿತ್ರ ರಂಗದ ಮೇರು ನಟ ಸುದೀಪ್ ಅಭಿನಯದ, ತೆಲುಗಿನ "ಈಗ" ಚಿತ್ರ ಕನ್ನಡಬಿಟ್ಟು ಬೇರೆ ಎಲ್ಲ ಭಾಷೆಗಳಿಗೂ ಡಬ್ ಆಗಿ ಸೂಪರ್ ಹಿಟ್ ಆಯ್ತು. ನಮಗ್ಯಾಕೆ ಅಂತಹ ಚಿತ್ರಗಳನ್ನ ಕನ್ನಡದಲ್ಲಿ ನೋಡೋ ಭಾಗ್ಯ ಇಲ್ಲ?
ಉತ್ತರ: 'ಈಗ' ತರಹ ಸಿನಿಮಾ ಕನ್ನಡದಲ್ಲೂ ಬರಲಿ. ಪೂರ್ಣಚಂದ್ರ ತೇಜಸ್ವಿ ಅವರ 'ಕರ್ವಾಲೋ'ವನ್ನು 'ಈಗ' ಚಿತ್ರದ ತರಹ ಮಾಡಬಹುದು ಆಸ್ಕರ್ ಜಯಿಸಬಹುದು ಟ್ರೈ ಮಾಡಿ.
11. ಡಬ್ಬಿಂಗ್ ಪರವಾದ ಮಾತು ಬಂದಾಗ ನಿಮಗೆ ಕನ್ನಡಪರ ಕಾಳಜಿ ನೆನಪಾಗುತ್ತಾ? ರಾಜ್ಯದಲ್ಲಿ ಎಷ್ಟೋ ಕನ್ನಡ, ಕರ್ನಾಟಕ ವಿರೋಧಿ ಚಟುವಟಿಕೆಗಳು ನೆಡೆದಿವೆ ಆಗ ಎಲ್ಲಿತ್ತು ನಿಮ್ಮ ಕನ್ನಡ ಪ್ರೇಮ?
ಉತ್ತರ: ಡಬ್ಬಿಂಗ್ ಕನ್ನಡ ವಿರೋಧಿ ಚಟುವಟಿಕೆ ಅನ್ನಬಹುದೇನೋ.