twitter
    For Quick Alerts
    ALLOW NOTIFICATIONS  
    For Daily Alerts

    ರಚಿತಾ ರಾಮ್ ರನ್ನು ಶ್ರೀದೇವಿಗೆ ಹೋಲಿಸಿದ ದ್ವಾರಕೀಶ್

    |

    Recommended Video

    ರಚಿತಾ ಬಗ್ಗೆ ದ್ವಾರಕೀಶ್ ಹೇಳಿದ್ದು ಕೇಳಿದ್ದೇನು ಗೊತ್ತಾ..? | Rachita Ram | FILMIBEAT KANNADA

    ನಟಿ ರಚಿತಾ ರಾಮ್ ಸ್ಟಾರ್ ಗಳ ಜೊತೆ ನಟಿಸುವುದರ ಮೂಲಕ ತಾವು ಕೂಡ ಸ್ಟಾರ್ ನಟಿಯಾಗಿದ್ದಾರೆ. ಇದೀಗ ರಚಿತಾ ತಮ್ಮ ನಟನೆಯ ಮೂಲಕ ದೊಡ್ಡ ಹೊಗಳಿಕೆಯೊಂದನ್ನು ನಟ ದ್ವಾರಕೀಶ್ ರಿಂದ ಪಡೆದುಕೊಂಡಿದ್ದಾರೆ.

    ಬಾಟಲ್ ಕ್ಯಾಪ್ ಚಾಲೆಂಜ್ ಸ್ವೀಕರಿಸಿದ ನಟಿ ರಚಿತಾ ರಾಮ್ಬಾಟಲ್ ಕ್ಯಾಪ್ ಚಾಲೆಂಜ್ ಸ್ವೀಕರಿಸಿದ ನಟಿ ರಚಿತಾ ರಾಮ್

    'ಆಯುಷ್ಮಾನ್ ಭವ' ಸಿನಿಮಾದಲ್ಲಿ ರಚಿತಾ ರಾಮ್ ನಟಿಸಿದ್ದು, ಅವರ ಅಭಿನಯದ ನೋಡಿ, ಶ್ರೀದೇವಿ ನೋಡಿದ ಹಾಗೆ ಆಯ್ತು ಎಂದು ದ್ವಾರಕೀಶ್ ಹೇಳಿದ್ದಾರೆ. ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ದ್ವಾರಕೀಶ್ ಈ ಮಾತನ್ನು ಆಡಿದರು.

    Dwarakish spoke about Rachita Ram Character In Ayushman Bhava Movie

    ಸಿನಿಮಾ ನೋಡಿರುವ ದ್ವಾರಕೀಶ್ ನಿರ್ದೇಶಕ ಪಿ ವಾಸು ಅವರನ್ನು ಕೆ ಬಾಲಚಂದರ್ ರಿಗೆ, ನಟ ಶಿವರಾಜ್ ಕುಮಾರ್ ರನ್ನು ಕಮಲ್ ಹಾಸನ್ ರಿಗೆ ಹಾಗೂ ರಚಿತಾ ರಾಮ್ ಅನ್ನು ಕನಸಿನ ರಾಣಿ ಶ್ರೀದೇವಿಗೆ ಹೋಲಿಸಿದರು. ದ್ವಾರಕೀಶ್ ರಿಂದ ಈ ಹೊಗಳಿಕೆ ಪಡೆದ ರಚಿತಾ ಸಖತ್ ಖುಷಿಯಾದರು.

     ಮೂಗುತಿ ಸುಂದರಿಯಾದ ನಟಿ ರಚಿತಾ ರಾಮ್ ಮೂಗುತಿ ಸುಂದರಿಯಾದ ನಟಿ ರಚಿತಾ ರಾಮ್

    ಅಂದಹಾಗೆ, 'ಆಯುಷ್ಮಾನ್ ಭವ' ದ್ವಾರಕೀಶ್ ನಿರ್ಮಾಣದ ಚಿತ್ರವಾಗಿದೆ. ಮೊದಲ ಬಾರಿಗೆ ರಚಿತಾ, ದ್ವಾರಕೀಶ್ ಬ್ಯಾನರ್ ನಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಜೊತೆಗೆ ಫಸ್ಟ್ ಟೈಂ ಶಿವಣ್ಣನ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ.

    Dwarakish spoke about Rachita Ram Character In Ayushman Bhava Movie

    ಸಿನಿಮಾದ ಪಾತ್ರದ ಬಗ್ಗೆ ಮಾತನಾಡಿರುವ ರಚಿತಾ ರಾಮ್ ''ಪಿ ವಾಸು ಸರ್ ಸಿನಿಮಾದಲ್ಲಿ ನಾಯಕಿಯರಿಗೆ ಬೇಕಾಬಿಟ್ಟಿ ಪಾತ್ರ ಇರುವುದಿಲ್ಲ. ನನ್ನ ಪಾತ್ರಕ್ಕೆ ತುಂಬ ಪ್ರಾಮುಖ್ಯತೆ ಇದೆ'' ಎಂದು ಹೇಳಿದ್ದಾರೆ.

    English summary
    Actor and Producer Dwarakish spoke about Rachita Ram character In 'Ayushman Bhava' kannada movie.
    Monday, September 30, 2019, 11:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X