Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪೈರಸಿ ತಡೆಯಲು 'ಫೆಂಡೆ' ಮದ್ದು: ಭರವಸೆ ಮೂಡಿಸಿದ ಹೊಸ ಆವಿಷ್ಕಾರ
ಪೈರಸಿ, ಸಿನಿಮಾರಂಗವನ್ನು ಕಾಡುತ್ತಿರುವ ದೊಡ್ಡ ಭೂತ. ಒಟಿಟಿಗಳ ಈ ಕಾಲದಲ್ಲಂತೂ ಪೈರಸಿ ಎನ್ನುವುದು ಬಹಳ ಸುಲಭವಾಗಿಬಿಟ್ಟಿದೆ.
ಆದರೆ ಪೈರಸಿ ತಡೆಯಲು ಹೊಸ ಆಪ್ ಒಂದನ್ನು ದುರ್ಗಾ ಪ್ರಸಾದ್ ಮತ್ತು ರಾಹುಲ್ ರೆಡ್ಡಿ ಎಂಬುವರು ಆವೀಷ್ಕರಿಸಿದ್ದು, ಈ ಆಪ್ ಬಳಕೆಯಿಂದ ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುವ ಸಿನಿಮಾಗಳನ್ನು ಪೈರಸಿ ಮಾಡುವುದು ಅಸಾಧ್ಯವಾಗಲಿದೆ.
ನಯನತಾರ 'ಮೂಕುತಿ ಅಮ್ಮನ್' ಚಿತ್ರಕ್ಕೆ ಮೊದಲ ದಿನವೇ ಆಘಾತ
ದುರ್ಗಾಪ್ರಸಾದ್ ಮತ್ತು ರಾಹುಲ್ ರೆಡ್ಡಿ ಅವರು ಹೇಳಿರುವಂತೆ, ಆಪ್ ಅನ್ನು ಚಿತ್ರಮಂದಿರದಲ್ಲಿ ಅಳವಡಿಸಿದರೆ, ಯಾವುದೇ ವ್ಯಕ್ತಿ ಚಿತ್ರಮಂದಿರದಲ್ಲಿ ಕೂತು, ಮೊಬೈಲ್ನಿಂದ ಸಿನಿಮಾ ದೃಶ್ಯವನ್ನು ಚಿತ್ರೀಕರಿಸಲು ಯತ್ನಿಸಿದರೆ, ಮೊಬೈಲ್ನಲ್ಲಿ ದೃಶ್ಯ ಸೆರೆಯಾಗುತ್ತದೆ, ಆದರೆ ಅದರ ಶಬ್ದ ಮೊಬೈಲ್ನಲ್ಲಿ ದಾಖಲಾಗುವುದಿಲ್ಲ.
ಅಷ್ಟೇ ಅಲ್ಲದೆ, ಚಿತ್ರಮಂದಿರದ ಯಾವ ಜಾಗದಲ್ಲಿ ಕೂತು ವ್ಯಕ್ತಿಯು ಮೊಬೈಲ್ ಮೂಲಕ ಚಿತ್ರೀಕರಣ ಮಾಡುತ್ತಿದ್ದಾನೆ ಎಂದು ಗುರುತಿಸುತ್ತದೆ ಅಷ್ಟೇ ಅಲ್ಲದೆ, ಚಿತ್ರಮಂದಿರ ಮಾಲೀಕರಿಗೆ, ಸಮೀಪದ ಪೊಲೀಸ್ ಠಾಣೆಗೂ ಸಹ ಸಂದೇಶ ಹೋಗುತ್ತದೆಯಂತೆ.
ಅನ್ಲೈನ್ ರಿಲೀಸ್ ಆದರೂ ತಪ್ಪುತ್ತಿಲ್ಲ ಪೈರಸಿ: ಸೂರ್ಯ ಚಿತ್ರಕ್ಕೆ ಮೊದಲ ದಿನವೇ ಶಾಕ್
ಇಂದು ಈ ಆಪ್ ಅನ್ನು ನಟ ಪುನೀತ್ ರಾಜ್ಕುಮಾರ್ ಬಿಡುಗಡೆ ಗೊಳಿಸಿದರು. ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ನಟಿ ಶ್ರುತಿ ಹಾಗು ಇನ್ನೂ ಕೆಲವರು ಈ ಆಪ್ ಅನ್ನು ಅಲ್ಲಿಯೇ ಪರೀಕ್ಷಿಸಿದರು, ಮೊಬೈಲ್ನಲ್ಲಿ ದೃಶ್ಯ ರೆಕಾರ್ಡ್ ಆಯಿತಾದರೂ ಧ್ವನಿ ರೆಕಾರ್ಡ್ ಆಗಲಿಲ್ಲ.