Don't Miss!
- News Bengaluru Rain: ಬೆಂಗಳೂರಿನ ಹಲವೆಡೆ ಗುಡುಗು ಜಿನುಗು ಮಳೆ.. ಮನೆಯಿಂದ ಹೊರಬಂದು ಕುಣಿದು ಕುಪ್ಪಳಿಸಿದ ಮಕ್ಕಳು
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Technology ಒಪ್ಪೋ ಸಂಸ್ಥೆಯ ಈ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ; ಆಫರ್ಗೆ ಗ್ರಾಹಕರು ಫಿದಾ!
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇಳಯರಾಜಾ ಸಂಗೀತ 'ಒಗ್ಗರಣೆ' ರುಚಿ ಹೆಚ್ಚಿಸಿದೆ
ತನಗೂ ಒಂದು ಸಂಗಾತಿ ಬೇಕು, ಒಂಟಿಯಾಗಿ ಬದುಕುವುದರಲ್ಲಿ ಅರ್ಥವಿಲ್ಲ ಎಂಬುದನ್ನು ಕಾಳಿದಾಸ ಹೇಗೆ ಕಂಡುಕೊಳ್ಳುತ್ತಾನೆ. ಜೀವನಕ್ಕೆ ಪ್ರೀತಿ ಎಷ್ಟು ಮುಖ್ಯ ಎಂಬ ಕಥಾವಸ್ತುವನ್ನು ಒಳಗೊಂಡಿರುವ ಚಿತ್ರವಿದು. ಇದುವರೆಗೂ ನಾನು ಮಾಡದೆ ಇರುವಂತಹ ಪಾತ್ರವಿದು.
ಇನ್ನು
ನನ್ನ
ಚಿತ್ರವನ್ನು
ಇಳಯರಾಜಾ
ಅವರು
ಒಪ್ಪಿಕೊಂಡಿದ್ದೇ
ಅವರ
ದೊಡ್ಡತನ.
ಇಳಯರಾಜಾ
ಅವರೇ
ನನ್ನ
ಸಿನಿಮಾಗೆ
ಬೇಕು
ಎಂದು
ಹೇಳುವಷ್ಟು
ಉದ್ದಟತನ
ನನಗಿಲ್ಲ.
ಅವರು
ಒಂದು
ದೊಡ್ಡ
ನದಿ
ಇದ್ದಂಗೆ,
ಪುಣ್ಯನದಿ
ತರಹ
ಅವರು.
ಜುಳುಜುಳು
ಎಂದು
ಹರಿಯುವ
ಅವರ
ಸಂಗೀತ
ನದಿಯಲ್ಲಿ
ಪುಣ್ಯ
ಸ್ನಾನ
ಮಾಡಿದ
ಖುಷಿ
ಸಿಗುತ್ತದೆ.
[ಸ್ಟೀವನ್
ಸ್ಪೀಲ್
ಬರ್ಗ್
ಚಿತ್ರದಲ್ಲಿ
ಕನ್ನಡಿಗ
ಪ್ರಕಾಶ್
ರೈ]
ಕಾಯ್ಕಿಣಿ ಅವರ ಅದ್ಭುತ ಸಾಹಿತ್ಯ, ಇಳಯರಾಜಾ ಅವರ ಸದಭಿರುಚಿಯ ಹಾಡುಗಳು ಚಿತ್ರದ ಹೈಲೈಟ್. 'ನಾನು ನನ್ನ ಕನಸು' ಚಿತ್ರದ ಬಳಿಕ ನಾನು ಮಾಡುತ್ತಿರುವ ಒಂದು ಒಳ್ಳೆಯ ಸದಭಿರುಚಿಯ ಸಿನಿಮಾ ಇದು. ಚಿತ್ರದ ಹಾಡುಗಳನ್ನು ಕೇಳಿದರೆ ಇದು ಯಾವ ರೀತಿಯ ಸಿನಿಮಾ ಎಂಬುದು ನಿಮಗೆ ಅರ್ಥವಾಗುತ್ತದೆ ಎನ್ನುತ್ತಾರೆ ಪ್ರಕಾಶ್ ರೈ.
ಚಿತ್ರದಲ್ಲಿ ಪ್ರಕಾಶ್ ರೈ ಅವರು ನನಗೆ ಮಾವನಾಗಿ ಅಭಿನಯಿಸಿದ್ದಾರೆ. ನನ್ನ ಪಾತ್ರದ ಹೆಸರು ನವೀನ್. ಯುವ ಮತ್ತು ಮಧ್ಯ ವಯಸ್ಕರ ನಡುವಿನ ಇದೊಂದು ಅಪ್ಪಟ ರೊಮ್ಯಾಂಟಿಕ್ ಸಿನಿಮಾ. ಯುವ ಮತ್ತು ಮಧ್ಯ ವಯಸ್ಕರ ನಡುವೆ ನಡೆಯುವ ಚೇತೋಹಾರಿ ಘಟನೆಗಳೇ ಚಿತ್ರದ ಜೀವಾಳ ಎನ್ನುತ್ತಾರೆ ಯುವ ನಟ ತೇಜಸ್.
(ಪ್ರಕಾಶ್
ರೈ
ಹೊಸರುಚಿ
'ಒಗ್ಗರಣೆ'
ಟೇಸ್ಟ್
ಮಾಡಿ)