twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡ ಕಿರುತೆರೆ ಕಾರ್ಯಕ್ರಮಕ್ಕೆ ಬರ್ತಾರೆ ಇಳಯರಾಜ

    |

    ಸಂಗೀತ ಲೋಕದ ಅಧಿಪತಿ ಇಳಯರಾಜ ಅವರು ಈಗ ಕನ್ನಡದ ಒಂದು ಕಾರ್ಯಕ್ರಮಕ್ಕೆ ಅತಿಥಿಯಾಗಿ ಬರುತ್ತಿದ್ದಾರೆ. ಹೌದು, ಈ ವಿಷಯವನ್ನು ಸಂಗೀತ ನಿರ್ದೇಶಕ ಹಂಸಲೇಖ ಅವರು ಹಂಚಿಕೊಂಡಿದ್ದಾರೆ.

    ಕುರಿ ಕಾಯುವ ಹುಡುಗನಿಗೆ ಸಂಗೀತ ಕಲಿಸಲು ಮುಂದಾದ ವಿಜಯ ಪ್ರಕಾಶ್! ಕುರಿ ಕಾಯುವ ಹುಡುಗನಿಗೆ ಸಂಗೀತ ಕಲಿಸಲು ಮುಂದಾದ ವಿಜಯ ಪ್ರಕಾಶ್!

    ಜೀ ಕನ್ನಡ ವಾಹಿನಿಯ ಸರಿಗಪಮ ಕಾರ್ಯಕ್ರಮದ ಸೀಸನ್ 15 ಶುರುವಾಗಿ ಎರಡು ವಾರಗಳು ಕಳೆದಿದೆ. ಈ ಬಾರಿಯ ಕಾರ್ಯಕ್ರಮಕ್ಕೆ ಇಳಯರಾಜ ಅವರು ಆಗಮಿಸಲಿದ್ದಾರೆ. ಕಳೆದ ಸಂಚಿಕೆಯ ನಡುವೆ ಮಾತನಾಡಿದ ಹಂಸಲೇಖ ಈ ಸೀಸನ್ ನಲ್ಲಿ ಇಳಯರಾಜ ಅವರನ್ನು ಕರೆದುಕೊಂಡು ಬರುತ್ತೇನೆ ಎಂದು ಹೇಳಿದ್ದಾರೆ.

    'ಸರಿಗಮಪ'ದಿಂದ ದೂರ ಇದ್ದಿದ್ದು ಯಾಕೆ?, ರಾಜೇಶ್ ಕೃಷ್ಣನ್ ನೀಡಿದ ಸ್ಪಷ್ಟನೆ 'ಸರಿಗಮಪ'ದಿಂದ ದೂರ ಇದ್ದಿದ್ದು ಯಾಕೆ?, ರಾಜೇಶ್ ಕೃಷ್ಣನ್ ನೀಡಿದ ಸ್ಪಷ್ಟನೆ

    ilayaraja will be the guest for Sarigamapa Season 15 show

    ಕಳೆದ ಬಾರಿ ಈ ಕಾರ್ಯಕ್ರಮಕ್ಕೆ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಆಗಮಿಸಿದ್ದು, ಈ ಸಲ ಇಳಯರಾಜ ಕಾರ್ಯಕ್ರಮ ಆಕರ್ಷಣೆ ಆಗಲಿದ್ದಾರೆ.

    ilayaraja will be the guest for Sarigamapa Season 15 show

    1000ಕ್ಕೂ ಅಧಿಕ ಸಿನಿಮಾಗೆ ಸಂಗೀತ ನೀಡಿರುವ ಇಳಯರಾಜ ಅವರು ಇಂದಿಗೂ ಅದೇ ಫಾರ್ಮ್ ಉಳಿಸಿಕೊಂಡಿದ್ದಾರೆ.

    English summary
    Music director Ilayaraja will be the guest for Zee Kannada channel's popular show 'Sarigamapa Season 15'.
    Friday, October 19, 2018, 10:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X