For Quick Alerts
For Daily Alerts
Don't Miss!
- News ಕುಡಿಯುವ ನೀರಿಲ್ಲದೇ ಜನ ಬೆಂಗಳೂರಿಗೆ ಬಾಯ್ ಹೇಳುತ್ತಿದ್ದಾರೆ: ಆರ್.ಅಶೋಕ್
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Lifestyle ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ನೀರ್ ದೋಸೆ' ಅಡ್ಡದಲ್ಲಿ ಶಾರದಾಮಣಿ ಸುಮನ್ ರಂಗನಾಥ್
News
oi-Harshitha
By Harshitha
|
ಗೋಲ್ಡನ್ ಗರ್ಲ್ ರಮ್ಯಾ ಅಭಿನಯದ ವಿಜಯ್ ಪ್ರಸಾದ್ ನಿರ್ದೇಶನದ 'ಸಿದ್ಲಿಂಗು' ಚಿತ್ರದಲ್ಲಿ ಆಂಡಳಮ್ಮ ಟೀಚರ್ ಪಾತ್ರ ನಿರ್ವಹಿಸಿದ್ದ ಸುಮನ್ ರಂಗನಾಥ್ ಇದೀಗ 'ನೀರ್ ದೋಸೆ' ಅಡ್ಡಕ್ಕೆ ಎಂಟ್ರಿಕೊಟ್ಟಿದ್ದಾರೆ.
'ನೀರ್ ದೋಸೆ' ಚಿತ್ರದಲ್ಲಿ ನೃತ್ಯಗಾರ್ತಿ ಶಾರದಾಮಣಿ ಪಾತ್ರ ಪೋಷಿಸುತ್ತಿರುವ ಸುಮನ್ ರಂಗನಾಥ್ ಶೂಟಿಂಗ್ ಸ್ಪಾಟ್ ನಲ್ಲಿ ಕಂಡುಬಂದಿದ್ದು ಹೀಗೆ......
ಅಷ್ಟಕ್ಕೂ ನೃತ್ಯಗಾರ್ತಿ ಶಾರದಾಮಣಿ ಪಾತ್ರವನ್ನ ನಟಿ ಭಾವನಾ ನಿರ್ವಹಿಸಬೇಕಿತ್ತು. ತಾವು ನಿರೀಕ್ಷಿಸಿದಷ್ಟು ಸಂಭಾವನೆ ಸಿಗಲಿಲ್ಲ ಎಂದು ಭಾವನಾ 'ನೀರ್ ದೋಸೆ' ತಂಡದಿಂದ ಹೊರನಡೆದರು ಎಂದು ಈ ಹಿಂದೆ ವರದಿ ಆಗಿತ್ತು.[ರಮ್ಯಾ 'ನೀರ್ ದೋಸೆ'ಯಲ್ಲಿ ಮತ್ತೆ ಬದಲಾವಣೆ]
ಈಗ ಭಾವನಾ ಜಾಗಕ್ಕೆ ಬಂದಿರುವ ಸುಮನ್ ರಂಗನಾಥ್ 'ನೀರ್ ದೋಸೆ' ಚಿತ್ರಕ್ಕೆ ಹೊಸ ಕಳೆ ತುಂಬಿದ್ದಾರೆ.
ನವರಸ ನಾಯಕ ಜಗ್ಗೇಶ್ ಈ ಚಿತ್ರದ ನಾಯಕ. ಹರಿಪ್ರಿಯಾ ನಾಯಕಿ. ಬಿ.ಎಸ್.ಸುಧೀಂದ್ರ ಹಾಗೂ ವಿ.ಬಾಬು ಸಿನಿಮಾ ನಿರ್ಮಾಪಕರು. ವಿಜಯ್ ಪ್ರಸಾದ್ 'ನೀರ್ ದೋಸೆ' ನಿರ್ದೇಶಕ.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: suman ranganath haripriya jaggesh kannada cinema sandalwood ಸುಮನ್ ರಂಗನಾಥ್ ಹರಿಪ್ರಿಯಾ ಜಗ್ಗೇಶ್ ಕನ್ನಡ ಸಿನಿಮಾ ಸ್ಯಾಂಡಲ್ ವುಡ್
English summary
Kannada Actress Suman Ranganath is playing as Dancer Sharadamani in 'Neer Dose'. Check out the pictures.