Don't Miss!
- Automobiles ಫ್ಯಾಮಿಲಿ ಕಾರಾಗಿ ಜನರ ಮನಗೆದ್ದ ಹ್ಯುಂಡೈ ಅಲ್ಕಾಜರ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- News Tirupati Darshan Ticket: ತಿರುಪತಿ ದರ್ಶನಕ್ಕೆ ವಿಶೇಷ ಟಿಕೆಟ್ ಬಿಡುಗಡೆ: ಪೂಜಾ ಸೇವೆಯಲ್ಲಿ ಬಾಗವಹಿಸಲು ದಿನಾಂಕ ಆಯ್ಕೆ ಮಾಡಿ...
- Finance ಕಬ್ಬನ್ ಪಾರ್ಕ್ನಲ್ಲಿ ಮರ ಅಪ್ಪಿಕೊಳ್ಳುವ ಕಾರ್ಯಕ್ರಮಕ್ಕೆ ತಲಾ 1,500 ರೂ. ಶುಲ್ಕವಿಟ್ಟ ಕಂಪನಿ!
- Technology Itel: ಐಟೆಲ್ ಸೂಪರ್ ಗುರು 4G ಫೋನ್ ಲಾಂಚ್! ಯುಪಿಐ ಬೆಂಬಲ
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ನಟ ಸಾರ್ವಭೌಮ' ಪುನೀತ್ ಗೆ ಶುಭಕೋರಿದ ಜಗ್ಗೇಶ್
Recommended Video
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯಿಸುತ್ತಿರುವ 'ನಟ ಸಾರ್ವಭೌಮ' ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. 'ನಟ ಸಾರ್ವಭೌಮ' ಎಂಬ ವಿಶೇಷವಾದ ಶೀರ್ಷಿಕೆಯಲ್ಲಿ 'ಕನ್ನಡದ ರಾಜರತ್ನ' ಎಂಟ್ರಿ ಕೊಡ್ತಿದ್ದಾರೆ.
ಅಪ್ಪು ಅವರ ಹೊಸ ಚಿತ್ರದ ಪೋಸ್ಟರ್ ಮತ್ತು ಟೈಟಲ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ 'ಅಭಿಮಾನಿ ದೇವರುಗಳು' ಪವರ್ ಸ್ಟಾರ್ ಗೆ ಸಂಪೂರ್ಣವಾಗಿ ಬೆಂಬಲಿಸಿದ್ದಾರೆ. ಚಿತ್ರದ ಟೈಟಲ್ ಮತ್ತು ಪೋಸ್ಟರ್ ಅದ್ಭುತವಾಗಿದೆ. ಸಿನಿಮಾ ಕೂಡ ಅಷ್ಟೇ ಚೆನ್ನಾಗಿ ಮಾಡಿ ಎಂದು ಮನವಿ ಮಾಡಿದ್ದಾರೆ.
ಇದೀಗ 'ನಟ ಸಾರ್ವಭೌಮ' ಎಂಬ ಟೈಟಲ್ ಗೆ ಕನ್ನಡದ ನವರಸ ನಾಯಕ ಜಗ್ಗೇಶ್ ಅವರ ಕೂಡ ಶುಭಕೋರಿದ್ದಾರೆ. ಡಾ ರಾಜ್ ಅವರ ಬಹುದೊಡ್ಡ ಅಭಿಮಾನಿಯಾಗಿರುವ ಜಗ್ಗೇಶ್, ಅಪ್ಪುವಿನ ಹೊಸ ಚಿತ್ರಕ್ಕೆ ಟ್ವಿಟ್ಟರ್ ನಲ್ಲಿ ವಿಶ್ ಮಾಡಿದ್ದಾರೆ.
'ನಟ ಸಾರ್ವಭೌಮ' ಶೀರ್ಷಿಕೆಯನ್ನ ಅಭಿಮಾನಿಗಳು ಒಪ್ಪಿಕೊಂಡ್ರಾ, ಇಲ್ವಾ.!
''Waw..super..one more megahit..conform.. ನನ್ನಬಾಲ್ಯದಲ್ಲಿ ನಟಸಾರ್ವಭೌಮ ಎಂದು ಪರದೆಯಮೇಲೆ ಬಂದಾಗ ಗಂಟಲು ಕಿತ್ತೋಗುವವರೆಗು ಕಿರಿಚಿ ಚಪ್ಪಾಳೆ ಹೊಡೆದಿರುವೆ ಈ ನಾಮಾಂಕಿತಕ್ಕೆ..ಗೀತಾಂಜಲಿ ಚಿತ್ರಮಂದಿರ 70ಪೈಸ ಗಾಂಧಿಕ್ಲಾಸ್ನಲ್ಲಿ.. ಮತ್ತೆ ಆ ಸುಧಿನ fix..godbless:) ನಟನೆಯಲ್ಲಿ ಸಾರ್ವಭೌಮ ನಮ್ಮಣ್ಣ..'' ಎಂದು ಮನಸ್ಸಿನಿಂದ ಆರ್ಶೀವಾದಿಸಿದ್ದಾರೆ.
Waw..super..one more megahit..conform.. ನನ್ನಬಾಲ್ಯದಲ್ಲಿ ನಟಸಾರ್ವಭೌಮ ಎಂದು ಪರದೆಯಮೇಲೆ ಬಂದಾಗ ಗಂಟಲು ಕಿತ್ತೋಗುವವರೆಗು ಕಿರಿಚಿ ಚಪ್ಪಾಳೆ ಹೊಡೆದಿರುವೆ ಈ ನಾಮಾಂಕಿತಕ್ಕೆ..ಗೀತಾಂಜಲಿ ಚಿತ್ರಮಂದಿರ 70ಪೈಸ ಗಾಂಧಿಕ್ಲಾಸ್ನಲ್ಲಿ..
— ನವರಸನಾಯಕ ಜಗ್ಗೇಶ್ (@Jaggesh2) March 15, 2018
ಮತ್ತೆ ಆ ಸುಧಿನ fix..godbless:)
ನಟನೆಯಲ್ಲಿ ಸಾರ್ವಭೌಮ ನಮ್ಮಣ್ಣ.. https://t.co/MVmBbPOmUl
ಇನ್ನುಳಿದಂತೆ ರಾಕ್ ಲೈನ್ ವೆಂಕಟೇಶ್ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದು, ಪವನ್ ಒಡೆಯರ್ ನಿರ್ದೇಶನ ಮಾಡುತ್ತಿದ್ದಾರೆ. ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.