Don't Miss!
- Sports DC vs SRH: ಟ್ರಾವಿಸ್ ಹೆಡ್, ಅಭಿಷೇಕ್ ದಾಖಲೆಯ ಜೊತೆಯಾಟ: ಡೆಲ್ಲಿ ಗೆಲುವಿಗೆ ಬೃಹತ್ ಗುರಿ
- News ಕಲೆ ಮತ್ತು ಕಲೆಗಾರ! ಪ್ರಧಾನಿ ನರೇಂದ್ರ ಮೋದಿ ಕಾಲೆಳೆದ ಸಿಎಂ ಸಿದ್ದರಾಮಯ್ಯ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜಗ್ಗೇಶ್ ಈಗ ನವರಸ ನಾಯಕ ಮಾತ್ರವಲ್ಲ.. ಚಿತ್ರಸಾಹಿತಿ ಕೂಡ ಹೌದು.!
ನಟ ಜಗ್ಗೇಶ್ ತಮ್ಮ ಅಭಿನಯದ ಮೂಲಕ ನವರಸ ನಾಯಕ ಎಂದು ಕರೆಸಿಕೊಂಡಿದ್ದಾರೆ. ಇದೀಗ ಜಗ್ಗೇಶ್ ಬರಿ ನಟನೆ ಮಾತ್ರವಲ್ಲದೆ ಪೆನ್ ಹಿಡಿದು ಒಂದು ಹಾಡನ್ನು ಕೂಡ ಬರೆದಿದ್ದಾರೆ.
ಕೇಳ್ರಪ್ಪೋ ಕೇಳ್ರಿ, ಜಗ್ಗೇಶ್, ರಕ್ಷಿತಾ, ಭಟ್ರು ಮತ್ತೆ ಒಟ್ಟಿಗೆ ಬರ್ತಿದ್ದಾರೆ.!
ಜಗ್ಗೇಶ್ ನಟನೆಯ '8MM' ಚಿತ್ರದ ಒಂದು ಹಾಡಿನಲ್ಲಿ ಜಗ್ಗೇಶ್ ಸಾಹಿತ್ಯ ಇದೆ. ''ಬದುಕು ಒಂದು ಯುದ್ಧ ಭೂಮಿ ಕದನ ಮಾಡಿ ಗೆಲ್ಲು...'' ಎಂಬ ಹಾಡನ್ನು ಚಿತ್ರದ ನಾಯಕರಾಗಿರುವ ಜಗ್ಗೇಶ್ ಅವರೇ ಬರೆದಿದ್ದಾರೆ.
ನಟನಾಗಿ ಮಾತ್ರವಲ್ಲ ನಿರ್ದೇಶಕನಾಗಿಯೂ ಗುರುತಿಸಿಕೊಂಡಿದ್ದ ಜಗ್ಗೇಶ್ ಈಗ ಚಿತ್ರಸಾಹಿತಿ ಪಟ್ಟಕ್ಕೆ ಏರಿದ್ದಾರೆ. ತಮ್ಮ ಮೊದಲ ಹಾಡಿನಲ್ಲಿಯೇ ಬದುಕಿನ ಬಗ್ಗೆ ಜಗ್ಗೇಶ್ ಹೇಳಿದ್ದು, ಇದು ಚಿತ್ರದ ಕ್ಲೈಮ್ಯಾಕ್ಸ್ ಗೀತೆಯಾಗಿದೆ. ಅಂದಹಾಗೆ, ಈ ಹೊಸ ಹಾಡಿನ ವಿಷಯವನ್ನು ಜಗ್ಗೇಶ್ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ತಿಳಿಸಿದ್ದಾರೆ.
8ಎಂ.ಎಂ.ಚಿತ್ರದ ಕ್ಲೈಮ್ಯಾಕ್ಸ್ ಹಾಡಿಗೆ ನನ್ನಸಾಹಿತ್ಯ.ಇಷ್ಟುದಿನ ಪರರಿಗಾಗಿ ಎಲ್ಲಾಮಾಡಿ ಎಲೆಮರೆಕಾಯಿಯಂತೆ ಬಾಳುತ್ತಿದ್ದೆ!ಇನ್ನುಮುಂದೆ ನನ್ನಶ್ರಮ ನನ್ನಪಲವಾಗಲಿ!ಅಲ್ಲವೆ pic.twitter.com/joIOpVP1SN
— ನವರಸನಾಯಕ ಜಗ್ಗೇಶ್ (@Jaggesh2) October 29, 2017