twitter
    For Quick Alerts
    ALLOW NOTIFICATIONS  
    For Daily Alerts

    ಹಿರಿಯ ನಟ ಹಾಗೂ ಗೀತರಚನೆಕಾರ ಗೋಟೂರಿ ನಿಧನ!

    By Naveen
    |

    Recommended Video

    ಬಾರದ ಲೋಕಕ್ಕೆ ತೆರಳಿದ ಹಿರಯ ನಟ, ಗೀತ ರಚನೆಕಾರ..! | Filmibeat Kannada

    ಕನ್ನಡ ಚಿತ್ರರಂಗದ ಹಿರಿಯ ನಟ ಹಾಗೂ ಬರಹಗಾರ ಗೋಟೂರಿ ವಿಧಿಶರಾಗಿದ್ದಾರೆ. ನಿನ್ನೆ ಸಂಜೆ ಯಲಹಂಕದ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

    ಅನೇಕ ವರ್ಷಗಳು ಚಿತ್ರರಂಗದಲ್ಲಿ ಇದ್ದ ಇವರು ಹೆಚ್ಚಾಗಿ ನಟ ಕಾಶೀನಾಥ್ ಅವರ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ. ಉಪೇಂದ್ರ ನಿರ್ದೇಶನದ 'ಶ್' ಚಿತ್ರದಲ್ಲಿ ನಾಯಕಿಯ ತಂದೆಯ ಪಾತ್ರದಲ್ಲಿ ಗೋಟೂರಿ ನಟಿಸಿದ್ದರು.

    ಗೋಲ್ಡನ್ ಸ್ಟಾರ್ ಗಣೇಶ್ ತಂದೆ ನಿಧನ ಗೋಲ್ಡನ್ ಸ್ಟಾರ್ ಗಣೇಶ್ ತಂದೆ ನಿಧನ

    ಗೋಟೂರಿ ಒಬ್ಬ ನಟನಿಗಿಂತ ಒಬ್ಬ ಬರಹಗಾರನಾಗಿ ಹೆಚ್ಚು ಜನಪ್ರಿಯತೆ ಪಡೆದಿದ್ದಾರೆ. ವಿಷ್ಣುವರ್ಧನ್ ಹಾಗೂ ಸೌಂದರ್ಯ ನಟನೆಯ ದಾಖಲೆ ಸೃಷ್ಟಿಸಿದ 'ಆಪ್ತಮಿತ್ರ' ಚಿತ್ರದ ರಾ.ರಾ.ಹಾಡಿನ ರಚನೆಕಾರ ಕೂಡ ಇವರೇ ಆಗಿದ್ದಾರೆ.

    Kannada actor and lyrics writer Goturi passes away

    ಜೊತೆಗೆ ಸಂಗೀತ ನಿರ್ದೇಶಕರಾದ ಗುರುಕಿರಣ್ ಹಾಗೂ ವಿ ಮನೋಹರ್ ಅವರ ಸಂಗೀತದಲ್ಲಿ ಹಾಡುಗಳನ್ನು ಬರೆದಿದ್ದಾರೆ. ಓಂ ಸಾಯಿ ಪ್ರಕಾಶ್ ಅವರ ನಿರ್ದೇಶನದಲ್ಲಿ ಬಂದ 'ಆದಿಚುಂಚನಗಿರಿ ಚಿತ್ರಕ್ಕೆ ಕಥೆ ರಚಿಸಿದ್ದರು. 'ಜಯ ಜನಾರ್ಥನ ಕೃಷ್ಣ...'. ಎಂಬ ಜನಪ್ರಿಯ ಗೀತೆಯನ್ನು ಇವರೇ ಬರೆದಿದ್ದಾರೆ.

    ಅಪಘಾತದಲ್ಲಿ ಎನ್‌ಟಿಆರ್ ಪುತ್ರ ನಂದಮೂರಿ ಹರಿಕೃಷ್ಣ ದುರ್ಮರಣ ಅಪಘಾತದಲ್ಲಿ ಎನ್‌ಟಿಆರ್ ಪುತ್ರ ನಂದಮೂರಿ ಹರಿಕೃಷ್ಣ ದುರ್ಮರಣ

    ವಯೋಸಹಜ ಕಾಯಿಲೆಯಿಂದ ನಿನ್ನೆ ಸಂಜೆ ಗೋಟೂರಿ ವಿಧಿವಶರಾಗಿದ್ದಾರೆ. ಯಲಹಂಕದಲ್ಲಿ ಇವರ ಅಂತ್ಯಸಂಸ್ಕಾರ ನಡೆಯಲಿದೆ.

    English summary
    Kannada actor and lyrics writer Goturi passes away Yesterday in Yelahanka.
    Friday, August 31, 2018, 9:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X