Don't Miss!
- News Karnataka LS Election 2024 LIVE: ಇಂದು ದೇಶದಲ್ಲಿ ಎರಡನೇ ಹಂತದ, ರಾಜ್ಯದಲ್ಲಿ ಮೊದಲ ಹಂತದ ಮತದಾನ
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟ ಜಗ್ಗೇಶ್ ಗೆ ಕಾಡಿದ ಅನಾರೋಗ್ಯ: ರದ್ದಾದ ಜೀ ಕನ್ನಡ ಚಿತ್ರೀಕರಣ
ನವರಸ ನಾಯಕ ಜಗ್ಗೇಶ್ 'ತೀರ್ಪುಗಾರ'ರ ಸ್ಥಾನದಲ್ಲಿ ಕುಳಿತಿದ್ದ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮ ಜನಪ್ರಿಯ ಆಗುತ್ತಿದ್ದಂತೆಯೇ, ನಟ ಜಗ್ಗೇಶ್ ರವರ ಸಾರಥ್ಯದಲ್ಲಿ 'ಕಿಲಾಡಿ ಕುಟುಂಬ' ಶೋಗೆ ಚಾಲನೆ ನೀಡಿತು ಜೀ ಕನ್ನಡ ವಾಹಿನಿ.
'ಬಾಲಿವುಡ್'ನಿಂದ ಜಗ್ಗೇಶ್ ಗೆ ಆಫರ್ ಬಂದ್ರೆ ಏನಂತಾರೆ.?
ಪ್ರತಿ ದಿನ ಸಂಜೆ 7ಕ್ಕೆ ಪ್ರಸಾರ ಆಗುತ್ತಿರುವ 'ಕಿಲಾಡಿ ಕುಟುಂಬ' ಕಾರ್ಯಕ್ರಮ ಕೂಡ ಜನ ಮನ್ನಣೆ ಗಳಿಸಿದೆ. ಇಂತಿಪ್ಪ, ಜೀ ಕನ್ನಡ ವಾಹಿನಿಯ 'ಕಿಲಾಡಿ ಕುಟುಂಬ' ಕಾರ್ಯಕ್ರಮದ ಚಿತ್ರೀಕರಣ ನಾಳೆ ನಡೆಯುವುದಿಲ್ಲ. ಕಾರಣ, ನಟ ಜಗ್ಗೇಶ್ ಗೆ ಹುಷಾರಿಲ್ಲ.
'8MM' ಬುಲೆಟ್ ಹಾರಿಸಲಿದ್ದಾರೆ ನವರಸ ನಾಯಕ ಜಗ್ಗೇಶ್
ವೈರಲ್ ಫೀವರ್ ನಿಂದ ಬಳಲುತ್ತಿರುವ ನಟ ಜಗ್ಗೇಶ್ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ. ಹೀಗಾಗಿ ನಾಳೆಯ ಜೀ ಕನ್ನಡ ಚಿತ್ರೀಕರಣಕ್ಕೆ ಜಗ್ಗೇಶ್ ಹಾಜರ್ ಆಗುತ್ತಿಲ್ಲ. ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಜಗ್ಗೇಶ್ ಬರೆದುಕೊಂಡಿರುವುದು ಹೀಗೆ....
ಅದೆಲ್ಲಿತ್ತೋ viralfever ನಂಗೆ ಅಡ್ಕಾಯ್ಸ್ಕೊಂತು! Ztv shootನಾಳೆ cancel!ಒಬ್ನೆ ಬೈಕೊಂಡು ಮಲಗಿರುವೆ!3dys time waste ಆಯ್ತು!!ಆದ್ರು ಮಧ್ಯೆtwitt ನೋಡುವೆ😎 GEve
— ನವರಸನಾಯಕ ಜಗ್ಗೇಶ್ (@Jaggesh2) September 12, 2017
ಜ್ವರದಿಂದ ಬಳಲುತ್ತಿದ್ದರೂ, ಟ್ವಿಟ್ಟರ್ ನೋಡುವುದನ್ನ ಮಾತ್ರ ಜಗ್ಗೇಶ್ ಬಿಟ್ಟಿಲ್ಲ. ಅಭಿಮಾನಿಗಳ ಜೊತೆ ಸದಾ ಸಂಪರ್ಕದಲ್ಲಿ ಇರಲು ಜಗ್ಗೇಶ್ ಬಯಸುತ್ತಾರೆ.