Don't Miss!
- News PSI Re-Exam: ಪಿಎಸ್ಐ ಮರುಪರೀಕ್ಷೆ ಅಂತಿಮ ಅಂಕಪಟ್ಟಿ ಪ್ರಕಟ: CET ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ
- Lifestyle ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- Automobiles ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- Sports IPL 2024: ಆರ್ಸಿಬಿ vs ಕೆಕೆಆರ್ ಪಂದ್ಯಕ್ಕೂ ಮುನ್ನ ಗಂಭೀರ್ನತ್ತ ಐಸ್-ಕೋಲ್ಡ್ ಲುಕ್ ನೀಡಿದ ಕೊಹ್ಲಿ
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ತಾತನ ಹೋಟೆಲ್ ರುಚಿಯನ್ನು ಮಂಗಳೂರಿಗರು ಮಿಸ್ ಮಾಡ್ಕೋಬೇಡಿ
ಮನೆ ಊಟದ ರೀತಿ ಹೋಟೆಲ್ ಊಟ ಇರುವುದಿಲ್ಲ ಎನ್ನುವುದು ಸಮಾನ್ಯವಾಗಿ ಎಲ್ಲರ ಅಭಿಪ್ರಾಯ. ಆದರೂ ಕೆಲವು ಕಡೆ ಸಿಗುವ ರುಚಿ ನಮಗೆ ಮನೆ ಊಟವನ್ನು ನೆನಪು ಮಾಡುತ್ತದೆ. ಆ ರೀತಿಯ ಒಂದು ಹೋಟೆಲ್ ಮಂಗಳೂರಿನಲ್ಲಿದೆ.
ರಕ್ಷಿತ್ ಶೆಟ್ಟಿ ಸಿನಿಮಾದಲ್ಲಿ ಮೊಟ್ಟೆ ಸ್ಟಾರ್ ರಾಜ್ ಬಿ ಶೆಟ್ಟಿ ನಟನೆ ?
ಈ ಹೋಟೆಲ್ ಅನ್ನು ಕನ್ನಡಿಗರಿಗೆ 'ಒಂದು ಮೊಟ್ಟೆಯ ಕಥೆ' ಖ್ಯಾತಿಯ ನಟ ರಾಜ್ ಬಿ ಶೆಟ್ಟಿ ಪರಿಚಯ ಮಾಡಿಸಿದ್ದಾರೆ. ಮಂಗಳೂರಿನ ಕೆಪಿಟಿ ಕಾಲೇಜಿನ ಹತ್ತಿರದ ಯೆಯ್ಯಾಡಿಯಲ್ಲಿ ಇರುವ ಈ ಹೋಟೆಲ್ ನಲ್ಲಿ ನೀವು ಒಮ್ಮೆ ಊಟ ಮಾಡಿ ನೋಡಿ ಎಂದು ಅದರ ರುಚಿಯನ್ನು ಬಣ್ಣಸಿದ್ದಾರೆ.
ಮೊಟ್ಟೆ ಕಥೆ ನಂತ್ರ ಗುಬ್ಬಿ ಕಥೆ ಹೇಳ್ತಾರೆ ರಾಜ್ ಬಿ ಶೆಟ್ಟಿ
ಹಲವು ವರ್ಷಗಳಿಂದ ಈ ತಾತ ಹೋಟೆಲ್ ನಲ್ಲಿ ರಾಜ್ ಬಿ ಶೆಟ್ಟಿ ಊಟ ಮಾಡುತ್ತಿದ್ದಾರಂತೆ. ಈ ಬಗ್ಗೆ ಇನ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದರುವ ಅವರು ''ಜಲೇಂದ್ರ ಸ್ಟಾಲ್ ಮಂಗಳೂರಿನ ಸುತ್ತ ಮುತ್ತ ತಿರುಗುವಾಗ ಮಧ್ಯಾಹ್ನ ಊಟವನ್ನೊಮ್ಮೆ ಇವರಲ್ಲಿ ಸವಿಯಿರಿ. ಊಟದ ಜೊತೆ ಪ್ರೀತಿ ಉಚಿತ ಇವರ ಕೈ ರುಚಿ ಅನುಭವಿಸಿದ ಹೆಮ್ಮೆ ನಮ್ಮದು.'' ಎಂದು ಎಂದಿದ್ದಾರೆ.
ತಾತನ ಜೊತೆಗೆ ಫೋಟೋ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನೀವು ಮಂಗಳೂರಿನವರಾಗಿದ್ದರೆ, ಅಥವಾ ನೀವು ಮಂಗಳೂರಿಗೆ ಹೋದಾಗ ಈ ತಾತ ಹೋಟೆಲ್ ರುಚಿ ಒಮ್ಮೆ ನೋಡಿ.
View this post on InstagramA post shared by Raj B Shetty (@rajbshetty) on
ಅಂದಹಾಗೆ, 'ಒಂದು ಮೊಟ್ಟೆಯ ಕಥೆ' ಸಿನಿಮಾದ ನಂತರ 'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ', 'ಮಾಯಾಬಜಾರ್' ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ.